ನಾಗಾಪಂಚಮಿ ವ್ರತ ಕಥೆ
ನಾಗಾಪಂಚಮಿ ವ್ರತ ಕಥೆ
ಹಿಂದೂ ಪುರಾಣಗಳ ರೀತ್ಯ ಬ್ರಹ್ಮಪುತ್ರನಾದ ಕಶ್ಯಪ ಮಹರ್ಷಿಯು ೪ ಪತ್ನಿಯಯರನ್ನು ಹೊಂದಿದ್ದು, ಮೊದಲನೆಯವಳು ದೇವತೆಗಳಿಗೆ ಜನ್ಮವಿತ್ತರೆ, ಎರಡನೆಯ ಪತ್ನಿಯು ಗರುಡದೇವನಿಗೂ, ಪಿತೃಲೋಕದ ನಾಗಜಾತಿಗೆ ಸೇರಿದ ಮೂರನೆಯವಳು ನಾಗರಿಗೂ ಮತ್ತು ನಾಲ್ಕನೆಯವಳು ರಾಕ್ಷರಿಗೂ ಜನ್ಮ ನೀಡುತ್ತಾಳೆ.
ಶ್ರೀ ಲಕ್ಷ್ಮೀನಾರಾಯಣರ ವಾಹನವಾದ ಶ್ರೀ ಗರುಡದೇವನು ಜನಿಸಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಈ ದಿನವನ್ನು ಗರುಡಪಂಚಮಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.
ಮತ್ತೊಂದು ಕಥೆಯ ಪ್ರಕಾರ ಸರ್ಪದ ಕಡಿತದಿಂದ ಪರೀಕ್ಷಿತನು ಮರಣ ಹೊಂದಲು ಆತನ ಮಗನಾದ ಜನಮೇಜಯನು ದ್ವೇಷದಿಂದ ಸರ್ಪಗಳ ಜಾತಿಯನ್ನೇ ನಾಶಮಾಡಲು ಮಾಡುತ್ತಿದ್ದ ಯಜ್ಞವು ಅಸ್ತಿಕನೆಂಬ ದೇವತೆಯಿಂದ ನಿಲ್ಲಿಸಲ್ಪಟ್ಟಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಆ ದಿನವನ್ನು ನಾಗಪಂಚಮಿ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಇದನ್ನು ಫಣಿಗೌರಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.
ವಿಶೇಷವಾಗಿ ಈ ದಿನ ವ್ರತವನ್ನು ಸ್ತ್ರೀಯರು ಆಚರಿಸಿ, ಸಹೋದರರನ್ನು ಆಹ್ವಾನಿಸಿ ಅವರಿಗೆ ಶುಭಕೋರುವ ಸಂಪ್ರದಾಯ ಆಚರಣೆಯಲ್ಲಿರುತ್ತದೆ
Product Information
Product Information
Shipping & Returns
Shipping & Returns


ನಾಗಾಪಂಚಮಿ ವ್ರತ ಕಥೆ
ನಾಗಾಪಂಚಮಿ ವ್ರತ ಕಥೆ
ನಾಗಾಪಂಚಮಿ ವ್ರತ ಕಥೆ
ಹಿಂದೂ ಪುರಾಣಗಳ ರೀತ್ಯ ಬ್ರಹ್ಮಪುತ್ರನಾದ ಕಶ್ಯಪ ಮಹರ್ಷಿಯು ೪ ಪತ್ನಿಯಯರನ್ನು ಹೊಂದಿದ್ದು, ಮೊದಲನೆಯವಳು ದೇವತೆಗಳಿಗೆ ಜನ್ಮವಿತ್ತರೆ, ಎರಡನೆಯ ಪತ್ನಿಯು ಗರುಡದೇವನಿಗೂ, ಪಿತೃಲೋಕದ ನಾಗಜಾತಿಗೆ ಸೇರಿದ ಮೂರನೆಯವಳು ನಾಗರಿಗೂ ಮತ್ತು ನಾಲ್ಕನೆಯವಳು ರಾಕ್ಷರಿಗೂ ಜನ್ಮ ನೀಡುತ್ತಾಳೆ.
ಶ್ರೀ ಲಕ್ಷ್ಮೀನಾರಾಯಣರ ವಾಹನವಾದ ಶ್ರೀ ಗರುಡದೇವನು ಜನಿಸಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಈ ದಿನವನ್ನು ಗರುಡಪಂಚಮಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.
ಮತ್ತೊಂದು ಕಥೆಯ ಪ್ರಕಾರ ಸರ್ಪದ ಕಡಿತದಿಂದ ಪರೀಕ್ಷಿತನು ಮರಣ ಹೊಂದಲು ಆತನ ಮಗನಾದ ಜನಮೇಜಯನು ದ್ವೇಷದಿಂದ ಸರ್ಪಗಳ ಜಾತಿಯನ್ನೇ ನಾಶಮಾಡಲು ಮಾಡುತ್ತಿದ್ದ ಯಜ್ಞವು ಅಸ್ತಿಕನೆಂಬ ದೇವತೆಯಿಂದ ನಿಲ್ಲಿಸಲ್ಪಟ್ಟಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಆ ದಿನವನ್ನು ನಾಗಪಂಚಮಿ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಇದನ್ನು ಫಣಿಗೌರಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.
ವಿಶೇಷವಾಗಿ ಈ ದಿನ ವ್ರತವನ್ನು ಸ್ತ್ರೀಯರು ಆಚರಿಸಿ, ಸಹೋದರರನ್ನು ಆಹ್ವಾನಿಸಿ ಅವರಿಗೆ ಶುಭಕೋರುವ ಸಂಪ್ರದಾಯ ಆಚರಣೆಯಲ್ಲಿರುತ್ತದೆ
Original: $0.22
-68%$0.22
$0.07Product Information
Product Information
Shipping & Returns
Shipping & Returns
Description
ನಾಗಾಪಂಚಮಿ ವ್ರತ ಕಥೆ
ಹಿಂದೂ ಪುರಾಣಗಳ ರೀತ್ಯ ಬ್ರಹ್ಮಪುತ್ರನಾದ ಕಶ್ಯಪ ಮಹರ್ಷಿಯು ೪ ಪತ್ನಿಯಯರನ್ನು ಹೊಂದಿದ್ದು, ಮೊದಲನೆಯವಳು ದೇವತೆಗಳಿಗೆ ಜನ್ಮವಿತ್ತರೆ, ಎರಡನೆಯ ಪತ್ನಿಯು ಗರುಡದೇವನಿಗೂ, ಪಿತೃಲೋಕದ ನಾಗಜಾತಿಗೆ ಸೇರಿದ ಮೂರನೆಯವಳು ನಾಗರಿಗೂ ಮತ್ತು ನಾಲ್ಕನೆಯವಳು ರಾಕ್ಷರಿಗೂ ಜನ್ಮ ನೀಡುತ್ತಾಳೆ.
ಶ್ರೀ ಲಕ್ಷ್ಮೀನಾರಾಯಣರ ವಾಹನವಾದ ಶ್ರೀ ಗರುಡದೇವನು ಜನಿಸಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಈ ದಿನವನ್ನು ಗರುಡಪಂಚಮಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.
ಮತ್ತೊಂದು ಕಥೆಯ ಪ್ರಕಾರ ಸರ್ಪದ ಕಡಿತದಿಂದ ಪರೀಕ್ಷಿತನು ಮರಣ ಹೊಂದಲು ಆತನ ಮಗನಾದ ಜನಮೇಜಯನು ದ್ವೇಷದಿಂದ ಸರ್ಪಗಳ ಜಾತಿಯನ್ನೇ ನಾಶಮಾಡಲು ಮಾಡುತ್ತಿದ್ದ ಯಜ್ಞವು ಅಸ್ತಿಕನೆಂಬ ದೇವತೆಯಿಂದ ನಿಲ್ಲಿಸಲ್ಪಟ್ಟಿದ್ದು ಶ್ರಾವಣ ಶುದ್ಧ ಪಂಚಮಿಯಾದ್ದರಿಂದ ಆ ದಿನವನ್ನು ನಾಗಪಂಚಮಿ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಇದನ್ನು ಫಣಿಗೌರಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.
ವಿಶೇಷವಾಗಿ ಈ ದಿನ ವ್ರತವನ್ನು ಸ್ತ್ರೀಯರು ಆಚರಿಸಿ, ಸಹೋದರರನ್ನು ಆಹ್ವಾನಿಸಿ ಅವರಿಗೆ ಶುಭಕೋರುವ ಸಂಪ್ರದಾಯ ಆಚರಣೆಯಲ್ಲಿರುತ್ತದೆ












