ನರ ವಾನರ
ನಾಯಕತ್ವಕ್ಕೆ ಪೈಪೋಟಿ, ಕುರ್ಚಿಗಾಗಿ ಪಕ್ಷಾಂತರ, ಭಿನ್ನಮತ, ಚಮಚಾಗಿರಿ, ಕದ್ದಾಲಿಕೆ ಈ ಎಲ್ಲಾ ರಾಜಕೀಯ ಮೇಲಾಟಗಳು ಮನುಷ್ಯರಲ್ಲಷ್ಟೇ ಅಲ್ಲಾ, ಚಿಂಪಾಂಜಿಗಳ ಜಗತ್ತಿನಲ್ಲೂ ಹಾಸುಹೊಕ್ಕಾಗಿವೆ ಎಂಬುದನ್ನು ಮನೋಜ್ಞವಾಗಿ ತಿಳಿಸುವ ಕೃತಿ ಇದು.
ನಮ್ಮ ನಾಯಕರುಗಳಿಗೇ ಮಂಗನ ವೇಷ ತೊಡಿಸಿ ವನ್ಯಲೋಕದ ಈ ಮಜೇದಾರ್ ಕಥಾನಕವನ್ನು ರಂಗಸ್ಥಳಕ್ಕೆ ತರಬಹುದೇನೋ?!
- ನಾಗೇಶ ಹೆಗ್ಡೆ, ಪರಿಸರ ಚಿಂತಕ, ಅಂಕಣಕಾರ
ಅಲ್ಲೊಂದು ಕೊಲೆ! ಕೊಲೆಗಾರ ಯಾರೆಂದು ಬಿಚ್ಚಿಕೊಳ್ಳುತ್ತಿದ್ದಂತೆ ಅವನದೇ ಕೊಲೆಯಾಗುತ್ತದೆ!!
ಬುಲೆಟ್ ಟ್ರೈನ್ ವೇಗದಲ್ಲಿ ಓದಿಸಿಕೊಂಡು ಹೋಗುವ ಈ ಕೃತಿ ರೋಚಕ ಪತ್ತೇದಾರಿ ಕತೆಯಂತೆ ಕಂಡರೂ ಪ್ರಮುಖ ಸಂಶೋಧನೆಗಳನ್ನು ಒಳಗೊಂಡ ಪಕ್ಕಾ ವೈಜ್ಞಾನಿಕ ಕೃತಿ. ವಾನರಗಳ ಒಳಗಿನ ನರ ಹಾಗೂ ನಮ್ಮೊಳಗೇ ಹುದುಗಿರುವ ವಾನರ ಗುಣಗಳು, ಜೀವ ವಿಕಾಸದ ನಿರಂತರತೆಯನ್ನು ಸಾಬೀತುಪಡಿಸುತ್ತವೆ. ಈ ಸತ್ಯವನ್ನು ಪರಿಚಯಿಸುವ ಅನನ್ಯ ಹಾಗೂ ಪ್ರಚಂಡ ಪ್ರಯತ್ನ ಈ ಕೃತಿ.
ಕಥಾ ಶೈಲಿಯಂತೂ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತು ಎಂದರೂ ಸರಿಯೇ.
– ಡಾ. ಕೆ.ಎನ್.ಗಣೇಶಯ್ಯ, ವಿಜ್ಞಾನಿ ಹಾಗೂ ಪ್ರಸಿದ್ಧ ಲೇಖಕ.
ಇದೊಂದು ಅತ್ಯಂತ ಕತೂಹಲಕಾರಿ ಕೃತಿ. ಓದಿದ ನಂತರ ನಮ್ಮ ರಾಜಕಾರಣಿಗಳ ನಡತೆ ಅನಿರೀಕ್ಷಿತವೇನಲ್ಲಾ ಎನಿಸುತ್ತದೆ!
- ಡಾ. ವಿ.ವಿ.ಬೆಳವಾಡಿ, ಖ್ಯಾತ ಕೀಟವಿಜ್ಞಾನಿ, ಲೇಖಕ
Product Information
Product Information
Shipping & Returns
Shipping & Returns


ನರ ವಾನರ
ನರ ವಾನರ
ನಾಯಕತ್ವಕ್ಕೆ ಪೈಪೋಟಿ, ಕುರ್ಚಿಗಾಗಿ ಪಕ್ಷಾಂತರ, ಭಿನ್ನಮತ, ಚಮಚಾಗಿರಿ, ಕದ್ದಾಲಿಕೆ ಈ ಎಲ್ಲಾ ರಾಜಕೀಯ ಮೇಲಾಟಗಳು ಮನುಷ್ಯರಲ್ಲಷ್ಟೇ ಅಲ್ಲಾ, ಚಿಂಪಾಂಜಿಗಳ ಜಗತ್ತಿನಲ್ಲೂ ಹಾಸುಹೊಕ್ಕಾಗಿವೆ ಎಂಬುದನ್ನು ಮನೋಜ್ಞವಾಗಿ ತಿಳಿಸುವ ಕೃತಿ ಇದು.
ನಮ್ಮ ನಾಯಕರುಗಳಿಗೇ ಮಂಗನ ವೇಷ ತೊಡಿಸಿ ವನ್ಯಲೋಕದ ಈ ಮಜೇದಾರ್ ಕಥಾನಕವನ್ನು ರಂಗಸ್ಥಳಕ್ಕೆ ತರಬಹುದೇನೋ?!
- ನಾಗೇಶ ಹೆಗ್ಡೆ, ಪರಿಸರ ಚಿಂತಕ, ಅಂಕಣಕಾರ
ಅಲ್ಲೊಂದು ಕೊಲೆ! ಕೊಲೆಗಾರ ಯಾರೆಂದು ಬಿಚ್ಚಿಕೊಳ್ಳುತ್ತಿದ್ದಂತೆ ಅವನದೇ ಕೊಲೆಯಾಗುತ್ತದೆ!!
ಬುಲೆಟ್ ಟ್ರೈನ್ ವೇಗದಲ್ಲಿ ಓದಿಸಿಕೊಂಡು ಹೋಗುವ ಈ ಕೃತಿ ರೋಚಕ ಪತ್ತೇದಾರಿ ಕತೆಯಂತೆ ಕಂಡರೂ ಪ್ರಮುಖ ಸಂಶೋಧನೆಗಳನ್ನು ಒಳಗೊಂಡ ಪಕ್ಕಾ ವೈಜ್ಞಾನಿಕ ಕೃತಿ. ವಾನರಗಳ ಒಳಗಿನ ನರ ಹಾಗೂ ನಮ್ಮೊಳಗೇ ಹುದುಗಿರುವ ವಾನರ ಗುಣಗಳು, ಜೀವ ವಿಕಾಸದ ನಿರಂತರತೆಯನ್ನು ಸಾಬೀತುಪಡಿಸುತ್ತವೆ. ಈ ಸತ್ಯವನ್ನು ಪರಿಚಯಿಸುವ ಅನನ್ಯ ಹಾಗೂ ಪ್ರಚಂಡ ಪ್ರಯತ್ನ ಈ ಕೃತಿ.
ಕಥಾ ಶೈಲಿಯಂತೂ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತು ಎಂದರೂ ಸರಿಯೇ.
– ಡಾ. ಕೆ.ಎನ್.ಗಣೇಶಯ್ಯ, ವಿಜ್ಞಾನಿ ಹಾಗೂ ಪ್ರಸಿದ್ಧ ಲೇಖಕ.
ಇದೊಂದು ಅತ್ಯಂತ ಕತೂಹಲಕಾರಿ ಕೃತಿ. ಓದಿದ ನಂತರ ನಮ್ಮ ರಾಜಕಾರಣಿಗಳ ನಡತೆ ಅನಿರೀಕ್ಷಿತವೇನಲ್ಲಾ ಎನಿಸುತ್ತದೆ!
- ಡಾ. ವಿ.ವಿ.ಬೆಳವಾಡಿ, ಖ್ಯಾತ ಕೀಟವಿಜ್ಞಾನಿ, ಲೇಖಕ
Original: $1.95
-70%$1.95
$0.58Product Information
Product Information
Shipping & Returns
Shipping & Returns
Description
ನಾಯಕತ್ವಕ್ಕೆ ಪೈಪೋಟಿ, ಕುರ್ಚಿಗಾಗಿ ಪಕ್ಷಾಂತರ, ಭಿನ್ನಮತ, ಚಮಚಾಗಿರಿ, ಕದ್ದಾಲಿಕೆ ಈ ಎಲ್ಲಾ ರಾಜಕೀಯ ಮೇಲಾಟಗಳು ಮನುಷ್ಯರಲ್ಲಷ್ಟೇ ಅಲ್ಲಾ, ಚಿಂಪಾಂಜಿಗಳ ಜಗತ್ತಿನಲ್ಲೂ ಹಾಸುಹೊಕ್ಕಾಗಿವೆ ಎಂಬುದನ್ನು ಮನೋಜ್ಞವಾಗಿ ತಿಳಿಸುವ ಕೃತಿ ಇದು.
ನಮ್ಮ ನಾಯಕರುಗಳಿಗೇ ಮಂಗನ ವೇಷ ತೊಡಿಸಿ ವನ್ಯಲೋಕದ ಈ ಮಜೇದಾರ್ ಕಥಾನಕವನ್ನು ರಂಗಸ್ಥಳಕ್ಕೆ ತರಬಹುದೇನೋ?!
- ನಾಗೇಶ ಹೆಗ್ಡೆ, ಪರಿಸರ ಚಿಂತಕ, ಅಂಕಣಕಾರ
ಅಲ್ಲೊಂದು ಕೊಲೆ! ಕೊಲೆಗಾರ ಯಾರೆಂದು ಬಿಚ್ಚಿಕೊಳ್ಳುತ್ತಿದ್ದಂತೆ ಅವನದೇ ಕೊಲೆಯಾಗುತ್ತದೆ!!
ಬುಲೆಟ್ ಟ್ರೈನ್ ವೇಗದಲ್ಲಿ ಓದಿಸಿಕೊಂಡು ಹೋಗುವ ಈ ಕೃತಿ ರೋಚಕ ಪತ್ತೇದಾರಿ ಕತೆಯಂತೆ ಕಂಡರೂ ಪ್ರಮುಖ ಸಂಶೋಧನೆಗಳನ್ನು ಒಳಗೊಂಡ ಪಕ್ಕಾ ವೈಜ್ಞಾನಿಕ ಕೃತಿ. ವಾನರಗಳ ಒಳಗಿನ ನರ ಹಾಗೂ ನಮ್ಮೊಳಗೇ ಹುದುಗಿರುವ ವಾನರ ಗುಣಗಳು, ಜೀವ ವಿಕಾಸದ ನಿರಂತರತೆಯನ್ನು ಸಾಬೀತುಪಡಿಸುತ್ತವೆ. ಈ ಸತ್ಯವನ್ನು ಪರಿಚಯಿಸುವ ಅನನ್ಯ ಹಾಗೂ ಪ್ರಚಂಡ ಪ್ರಯತ್ನ ಈ ಕೃತಿ.
ಕಥಾ ಶೈಲಿಯಂತೂ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತು ಎಂದರೂ ಸರಿಯೇ.
– ಡಾ. ಕೆ.ಎನ್.ಗಣೇಶಯ್ಯ, ವಿಜ್ಞಾನಿ ಹಾಗೂ ಪ್ರಸಿದ್ಧ ಲೇಖಕ.
ಇದೊಂದು ಅತ್ಯಂತ ಕತೂಹಲಕಾರಿ ಕೃತಿ. ಓದಿದ ನಂತರ ನಮ್ಮ ರಾಜಕಾರಣಿಗಳ ನಡತೆ ಅನಿರೀಕ್ಷಿತವೇನಲ್ಲಾ ಎನಿಸುತ್ತದೆ!
- ಡಾ. ವಿ.ವಿ.ಬೆಳವಾಡಿ, ಖ್ಯಾತ ಕೀಟವಿಜ್ಞಾನಿ, ಲೇಖಕ












