ನವಿಲುಗರಿ
ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ಕೈಯನ್ನು ಗಲ್ಲಕ್ಕೆ ಊರಿ, ಮೈಯೆಲ್ಲಾ ಕಿವಿಯಾಗಿ, ನೀವು ಹೇಳುವ ಎಲ್ಲವನ್ನೂ ಕೇಳಿಸಿ ಕೊಳ್ಳುವ ಪುಟ್ಟ ಮಕ್ಕಳಿಗಾಗಿ ಇಲ್ಲಿನ ಕಥೆಗಳು ಬರೆಯಲ್ಪಟ್ಟಿವೆ. ಪ್ರಾಣಿ-ಪಕ್ಷಿಗಳು, ಪರಿಸರದಲ್ಲಿನ ಹಲವು ವಿಷಯಗಳನ್ನು ಕಥೆಗಳ ಮೂಲಕ ಮಕ್ಕಳಿಗೆ ಪರಿಚಯಿಸಲಾಗಿದೆ. ಇವು ಮಕ್ಕಳಿಗೆ ಖುಷಿ ಉಂಟುಮಾಡುತ್ತ ವಯಸ್ಸಿಗೆ ಸಹಜವಾಗಿರುವ ಕುತೂಹಲವನ್ನು ತಣಿಸುತ್ತವೆ. ಪ್ರಾಣಿ-ಪಕ್ಷಿಗಳ ಬಗ್ಗೆ ಅನುಕಂಪ ಮೂಡಿಸುತ್ತಲೇ ಪರಿಸರವನ್ನು ಪ್ರೀತಿಯಿಂದ ಕಾಣುವಂತೆ ಪ್ರೇರೇಪಿಸುತ್ತವೆ.
ಈ ಕಥೆಗಳನ್ನು ಬರೆದ ಕಂನಾಡಿಗಾ ನಾರಾಯಣ ಶಿವಮೊಗ್ಗೆಯ ಗಾಡಿಕೊಪ್ಪದವರು. ಎಂ.ಎ., ಎಲ್.ಎಲ್.ಎಂ., ಪದವೀಧರರು. ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕಥಾಸಂಕಲನ, ಕಾದಂಬರಿಗಳನ್ನು ಪ್ರಕಟಿಸಿದ್ದು ಕೆಲವು ಇಂಗ್ಲಿಷ್ಗೆ ಅನುವಾದಗೊಂಡಿವೆ. ಈ ಸಂಕಲನವೂ Peacock Quill ಎಂಬ ಹೆಸರಿನಲ್ಲಿ ಇಂಗ್ಲಿಷ್ನಲ್ಲಿ ಪ್ರಕಟವಾಗಿದೆ.
Product Information
Product Information
Shipping & Returns
Shipping & Returns


ನವಿಲುಗರಿ
ನವಿಲುಗರಿ
ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ಕೈಯನ್ನು ಗಲ್ಲಕ್ಕೆ ಊರಿ, ಮೈಯೆಲ್ಲಾ ಕಿವಿಯಾಗಿ, ನೀವು ಹೇಳುವ ಎಲ್ಲವನ್ನೂ ಕೇಳಿಸಿ ಕೊಳ್ಳುವ ಪುಟ್ಟ ಮಕ್ಕಳಿಗಾಗಿ ಇಲ್ಲಿನ ಕಥೆಗಳು ಬರೆಯಲ್ಪಟ್ಟಿವೆ. ಪ್ರಾಣಿ-ಪಕ್ಷಿಗಳು, ಪರಿಸರದಲ್ಲಿನ ಹಲವು ವಿಷಯಗಳನ್ನು ಕಥೆಗಳ ಮೂಲಕ ಮಕ್ಕಳಿಗೆ ಪರಿಚಯಿಸಲಾಗಿದೆ. ಇವು ಮಕ್ಕಳಿಗೆ ಖುಷಿ ಉಂಟುಮಾಡುತ್ತ ವಯಸ್ಸಿಗೆ ಸಹಜವಾಗಿರುವ ಕುತೂಹಲವನ್ನು ತಣಿಸುತ್ತವೆ. ಪ್ರಾಣಿ-ಪಕ್ಷಿಗಳ ಬಗ್ಗೆ ಅನುಕಂಪ ಮೂಡಿಸುತ್ತಲೇ ಪರಿಸರವನ್ನು ಪ್ರೀತಿಯಿಂದ ಕಾಣುವಂತೆ ಪ್ರೇರೇಪಿಸುತ್ತವೆ.
ಈ ಕಥೆಗಳನ್ನು ಬರೆದ ಕಂನಾಡಿಗಾ ನಾರಾಯಣ ಶಿವಮೊಗ್ಗೆಯ ಗಾಡಿಕೊಪ್ಪದವರು. ಎಂ.ಎ., ಎಲ್.ಎಲ್.ಎಂ., ಪದವೀಧರರು. ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕಥಾಸಂಕಲನ, ಕಾದಂಬರಿಗಳನ್ನು ಪ್ರಕಟಿಸಿದ್ದು ಕೆಲವು ಇಂಗ್ಲಿಷ್ಗೆ ಅನುವಾದಗೊಂಡಿವೆ. ಈ ಸಂಕಲನವೂ Peacock Quill ಎಂಬ ಹೆಸರಿನಲ್ಲಿ ಇಂಗ್ಲಿಷ್ನಲ್ಲಿ ಪ್ರಕಟವಾಗಿದೆ.
Product Information
Product Information
Shipping & Returns
Shipping & Returns
Description
ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ಕೈಯನ್ನು ಗಲ್ಲಕ್ಕೆ ಊರಿ, ಮೈಯೆಲ್ಲಾ ಕಿವಿಯಾಗಿ, ನೀವು ಹೇಳುವ ಎಲ್ಲವನ್ನೂ ಕೇಳಿಸಿ ಕೊಳ್ಳುವ ಪುಟ್ಟ ಮಕ್ಕಳಿಗಾಗಿ ಇಲ್ಲಿನ ಕಥೆಗಳು ಬರೆಯಲ್ಪಟ್ಟಿವೆ. ಪ್ರಾಣಿ-ಪಕ್ಷಿಗಳು, ಪರಿಸರದಲ್ಲಿನ ಹಲವು ವಿಷಯಗಳನ್ನು ಕಥೆಗಳ ಮೂಲಕ ಮಕ್ಕಳಿಗೆ ಪರಿಚಯಿಸಲಾಗಿದೆ. ಇವು ಮಕ್ಕಳಿಗೆ ಖುಷಿ ಉಂಟುಮಾಡುತ್ತ ವಯಸ್ಸಿಗೆ ಸಹಜವಾಗಿರುವ ಕುತೂಹಲವನ್ನು ತಣಿಸುತ್ತವೆ. ಪ್ರಾಣಿ-ಪಕ್ಷಿಗಳ ಬಗ್ಗೆ ಅನುಕಂಪ ಮೂಡಿಸುತ್ತಲೇ ಪರಿಸರವನ್ನು ಪ್ರೀತಿಯಿಂದ ಕಾಣುವಂತೆ ಪ್ರೇರೇಪಿಸುತ್ತವೆ.
ಈ ಕಥೆಗಳನ್ನು ಬರೆದ ಕಂನಾಡಿಗಾ ನಾರಾಯಣ ಶಿವಮೊಗ್ಗೆಯ ಗಾಡಿಕೊಪ್ಪದವರು. ಎಂ.ಎ., ಎಲ್.ಎಲ್.ಎಂ., ಪದವೀಧರರು. ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕಥಾಸಂಕಲನ, ಕಾದಂಬರಿಗಳನ್ನು ಪ್ರಕಟಿಸಿದ್ದು ಕೆಲವು ಇಂಗ್ಲಿಷ್ಗೆ ಅನುವಾದಗೊಂಡಿವೆ. ಈ ಸಂಕಲನವೂ Peacock Quill ಎಂಬ ಹೆಸರಿನಲ್ಲಿ ಇಂಗ್ಲಿಷ್ನಲ್ಲಿ ಪ್ರಕಟವಾಗಿದೆ.












