ನಾಯಿಮೂಗು
'ಐನ್ಸ್ಟೈನ್ಗೆ ಆ್ಯಟಂ ಜೀವಿತಾವಧಿ ಸಂಶೋಧನೆ.
ಅದಕ್ಕಾಗಿ ಅವನು ಆಯುಷ್ಯ ಸಮೆದ. ಕೊನೆಗೊಂದು ದಿನ ತಪಸ್ಸು ಫಲಿಸಿತು.
ಊಟ, ನೀರು, ನಿದ್ರೆ ಕಳೆದ.
ಅವನು ತನ್ನ ಜೀವ ಕಂಡದ್ದನ್ನು ಹೊರಗೆ ಹೇಳಿದ.
ಆದರೆ ಈಗಿನ ಶಾಲೆಯ ಅಧ್ಯಾಪಕನಿಗೆ 'ಆ್ಯಟಂ' ಐದು ನಿಮಿಷದ ವಿವರಣೆ.
ಅದಕ್ಕಾಗಿ ಅವನು ಜೀವ ಸಮೆಯಬೇಕಾಗಿಲ್ಲ.
ಹೀಗೆ ಜ್ಞಾನ ಕಾಲದಿಂದ ಕಾಲಕ್ಕೆ ಸರಳವಾಗಬೇಕು.
ಇಲ್ಲದೆ ಹೋದರೆ ಅದು ಜ್ಞಾನವೇ ಅಲ್ಲ"
ಇದು ಸತ್ಯಕಾಮರ ನಿಖರ ಮಾತು.
"ಜ್ಞಾನ ಭಾರವಲ್ಲ.
ಭಾರ ಎತ್ತುವ ನೊಗ ಹೊರುವುದು ಸಲ್ಲ.
ಬದುಕಿನ ಭಾರ ಕಳೆದು ಹಗುರಾಗಲು ಜ್ಞಾನ ಬೇಕು.
ಜ್ಞಾನದ ಭಾರದಿಂದ ಬರುವ ತಲೆಭಾರವೂ ಸಲ್ಲದು.
ಅದಕ್ಕೆ ದೊಡ್ಡವರು ಏನೂ ಇಟ್ಟುಕೊಳ್ಳುವುದಿಲ್ಲ." ಅದಕ್ಕೆ ಸತ್ಯಕಾಮರು ನಮಸ್ಕಾರವನ್ನು ಪ್ರತಿನಮಸ್ಕಾರದಿಂದಲೇ ಮರಳಿಸುತ್ತಿದ್ದರು.
ಮನುಷ್ಯನ ಬೆಳವಣಿಗೆಯ ದೊಡ್ಡ ಹಸಿವು 'ಅದು.'
ಆ 'ಅದು'ವೇ ಇದು ಆಗುವ ಬೆಳವಣಿಗೆ.
ಸತ್ಯಕಾಮರು ಅಂಥ ಹಾದಿ ನಡೆದವರು.
ನಡೆಯಬೇಕು ಎನ್ನುವವರಿಗೆ ಇಲ್ಲೊಂದು ತೋರು ಬೆರಳು ಇದೆ.
Product Information
Product Information
Shipping & Returns
Shipping & Returns


ನಾಯಿಮೂಗು
ನಾಯಿಮೂಗು
'ಐನ್ಸ್ಟೈನ್ಗೆ ಆ್ಯಟಂ ಜೀವಿತಾವಧಿ ಸಂಶೋಧನೆ.
ಅದಕ್ಕಾಗಿ ಅವನು ಆಯುಷ್ಯ ಸಮೆದ. ಕೊನೆಗೊಂದು ದಿನ ತಪಸ್ಸು ಫಲಿಸಿತು.
ಊಟ, ನೀರು, ನಿದ್ರೆ ಕಳೆದ.
ಅವನು ತನ್ನ ಜೀವ ಕಂಡದ್ದನ್ನು ಹೊರಗೆ ಹೇಳಿದ.
ಆದರೆ ಈಗಿನ ಶಾಲೆಯ ಅಧ್ಯಾಪಕನಿಗೆ 'ಆ್ಯಟಂ' ಐದು ನಿಮಿಷದ ವಿವರಣೆ.
ಅದಕ್ಕಾಗಿ ಅವನು ಜೀವ ಸಮೆಯಬೇಕಾಗಿಲ್ಲ.
ಹೀಗೆ ಜ್ಞಾನ ಕಾಲದಿಂದ ಕಾಲಕ್ಕೆ ಸರಳವಾಗಬೇಕು.
ಇಲ್ಲದೆ ಹೋದರೆ ಅದು ಜ್ಞಾನವೇ ಅಲ್ಲ"
ಇದು ಸತ್ಯಕಾಮರ ನಿಖರ ಮಾತು.
"ಜ್ಞಾನ ಭಾರವಲ್ಲ.
ಭಾರ ಎತ್ತುವ ನೊಗ ಹೊರುವುದು ಸಲ್ಲ.
ಬದುಕಿನ ಭಾರ ಕಳೆದು ಹಗುರಾಗಲು ಜ್ಞಾನ ಬೇಕು.
ಜ್ಞಾನದ ಭಾರದಿಂದ ಬರುವ ತಲೆಭಾರವೂ ಸಲ್ಲದು.
ಅದಕ್ಕೆ ದೊಡ್ಡವರು ಏನೂ ಇಟ್ಟುಕೊಳ್ಳುವುದಿಲ್ಲ." ಅದಕ್ಕೆ ಸತ್ಯಕಾಮರು ನಮಸ್ಕಾರವನ್ನು ಪ್ರತಿನಮಸ್ಕಾರದಿಂದಲೇ ಮರಳಿಸುತ್ತಿದ್ದರು.
ಮನುಷ್ಯನ ಬೆಳವಣಿಗೆಯ ದೊಡ್ಡ ಹಸಿವು 'ಅದು.'
ಆ 'ಅದು'ವೇ ಇದು ಆಗುವ ಬೆಳವಣಿಗೆ.
ಸತ್ಯಕಾಮರು ಅಂಥ ಹಾದಿ ನಡೆದವರು.
ನಡೆಯಬೇಕು ಎನ್ನುವವರಿಗೆ ಇಲ್ಲೊಂದು ತೋರು ಬೆರಳು ಇದೆ.
Original: $1.08
-70%$1.08
$0.32Product Information
Product Information
Shipping & Returns
Shipping & Returns
Description
'ಐನ್ಸ್ಟೈನ್ಗೆ ಆ್ಯಟಂ ಜೀವಿತಾವಧಿ ಸಂಶೋಧನೆ.
ಅದಕ್ಕಾಗಿ ಅವನು ಆಯುಷ್ಯ ಸಮೆದ. ಕೊನೆಗೊಂದು ದಿನ ತಪಸ್ಸು ಫಲಿಸಿತು.
ಊಟ, ನೀರು, ನಿದ್ರೆ ಕಳೆದ.
ಅವನು ತನ್ನ ಜೀವ ಕಂಡದ್ದನ್ನು ಹೊರಗೆ ಹೇಳಿದ.
ಆದರೆ ಈಗಿನ ಶಾಲೆಯ ಅಧ್ಯಾಪಕನಿಗೆ 'ಆ್ಯಟಂ' ಐದು ನಿಮಿಷದ ವಿವರಣೆ.
ಅದಕ್ಕಾಗಿ ಅವನು ಜೀವ ಸಮೆಯಬೇಕಾಗಿಲ್ಲ.
ಹೀಗೆ ಜ್ಞಾನ ಕಾಲದಿಂದ ಕಾಲಕ್ಕೆ ಸರಳವಾಗಬೇಕು.
ಇಲ್ಲದೆ ಹೋದರೆ ಅದು ಜ್ಞಾನವೇ ಅಲ್ಲ"
ಇದು ಸತ್ಯಕಾಮರ ನಿಖರ ಮಾತು.
"ಜ್ಞಾನ ಭಾರವಲ್ಲ.
ಭಾರ ಎತ್ತುವ ನೊಗ ಹೊರುವುದು ಸಲ್ಲ.
ಬದುಕಿನ ಭಾರ ಕಳೆದು ಹಗುರಾಗಲು ಜ್ಞಾನ ಬೇಕು.
ಜ್ಞಾನದ ಭಾರದಿಂದ ಬರುವ ತಲೆಭಾರವೂ ಸಲ್ಲದು.
ಅದಕ್ಕೆ ದೊಡ್ಡವರು ಏನೂ ಇಟ್ಟುಕೊಳ್ಳುವುದಿಲ್ಲ." ಅದಕ್ಕೆ ಸತ್ಯಕಾಮರು ನಮಸ್ಕಾರವನ್ನು ಪ್ರತಿನಮಸ್ಕಾರದಿಂದಲೇ ಮರಳಿಸುತ್ತಿದ್ದರು.
ಮನುಷ್ಯನ ಬೆಳವಣಿಗೆಯ ದೊಡ್ಡ ಹಸಿವು 'ಅದು.'
ಆ 'ಅದು'ವೇ ಇದು ಆಗುವ ಬೆಳವಣಿಗೆ.
ಸತ್ಯಕಾಮರು ಅಂಥ ಹಾದಿ ನಡೆದವರು.
ನಡೆಯಬೇಕು ಎನ್ನುವವರಿಗೆ ಇಲ್ಲೊಂದು ತೋರು ಬೆರಳು ಇದೆ.












