ನೀವು ಹೆಂಡತಿಗೆ ಹೆದರುತ್ತೀರಾ?
ಈ ಲೇಖನದಲ್ಲಿ ಚರ್ಚಿಸಿರುವ ಸಂಗತಿಗಳು ಅವಿವಾಹಿತ ಗಂಡಸರಿಗೆ, ನಿಶ್ಚಿತಾರ್ಥ ಆದವರಿಗೆ ಮತ್ತು ಲಿವ್ ಇನ್ ರಿಲೇಶನ್ ಶಿಪ್ನಲ್ಲಿ ಇರುವವರಿಗೆ ಕೂಡಾ ಮದುವೆಯಾದ ನಂತರ ಉಪಯೋಗಕ್ಕೆ ಬರುತ್ತವೆ. ಪುರುಷರಷ್ಟೇ ಅಲ್ಲ, ವಿವಾಹಿತ ಮಹಿಳೆಯರೂ ಈ ಲೇಖನವನ್ನು ಓದಬೇಕು. ಆಗ ಅವರಿಗೆ ಗಂಡ ತಮಗೆ ಎಷ್ಟು ಹೆದುರುತ್ತಾನೆ ಎಂದು ತಿಳಿಯುತ್ತದೆ. ಒಂದು ವೇಳೆ ಹೆದರಿಕೆಯ ಪ್ರಮಾಣ ಕಡಿಮೆ ಇದ್ದರೆ ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬಹುದು.
ಭೂಮಿಯಿಂದ ನೋಡಿದರೆ ಆಕಾಶ ದೊಡ್ಡ ಛತ್ರಿಯ ಹಾಗೆ ಕಾಣುತ್ತದೆ. ಆದರೆ ಅದು ಮಳೆ ಬಂದರೆ ಸೋರುವ ಮಹಾ ಛತ್ರಿ!
ಪುರಂದರದಾಸರು ಮಾನವನ ಬದುಕನ್ನು ಒಂದು ದೋಣಿಗೆ ಮತ್ತು ಪರಮಾತ್ಮನನ್ನು ಅಂಬಿಗನಿಗೆ ಹೋಲಿಸಿ ರಚಿಸಿದ 'ಅಂಬಿಗ ನಾ ನಿನ್ನ ನಂಬಿದೆ' ಎಂಬ ಕೀರ್ತನೆ ಅತ್ಯಂತ ಜನಪ್ರಿಯ. ಅದರಲ್ಲಿಅವರು ದೋಣಿಯ ಬದಲು 'ಹರಿಗೋಲು' ಎಂಬ ಪದ ಬಳಸಿರುವುದಕ್ಕೆ ಅವರು ಹರಿ ಭಕ್ತರಾಗಿರುವುದೇ ಕಾರಣವಾಗಿರಬಹುದೆ?
ಹಾಡುವ ಕಾಳಿಂಗ ರಾಯರಿಗೆ ಜೋಶ್ ಬರಬೇಕಾದರೆ ಸಭಾಂಗಣದಲ್ಲಿರುವ 'ಕೇಳಿಂಗ ರಾಯರು' ವ್ವಾ ವ್ವಾ ಅನ್ನಬೇಕು. ಚಿತ್ಪಾವನ ಬ್ರಾಹ್ಮಣರಲ್ಲಿ ಕೇಲ್ಕರ್ ಎಂಬ ಉಪನಾಮವಿದೆ. ಅದು ಮೂಲತಃ ಕೇಳ್ ಎಂಬ ಊರಿನಿಂದ ಬಂದವರನ್ನು ಸೂಚಿಸುತ್ತದೆ. ಚೆನ್ನಾಗಿ ಕೇಳುವ ಎಲ್ಲರಿಗೂ ಕೇಳ್ಳರ್ ಎಂಬ ಬಿರುದು ನೀಡಬಹುದು!
Product Information
Product Information
Shipping & Returns
Shipping & Returns


ನೀವು ಹೆಂಡತಿಗೆ ಹೆದರುತ್ತೀರಾ?
ನೀವು ಹೆಂಡತಿಗೆ ಹೆದರುತ್ತೀರಾ?
ಈ ಲೇಖನದಲ್ಲಿ ಚರ್ಚಿಸಿರುವ ಸಂಗತಿಗಳು ಅವಿವಾಹಿತ ಗಂಡಸರಿಗೆ, ನಿಶ್ಚಿತಾರ್ಥ ಆದವರಿಗೆ ಮತ್ತು ಲಿವ್ ಇನ್ ರಿಲೇಶನ್ ಶಿಪ್ನಲ್ಲಿ ಇರುವವರಿಗೆ ಕೂಡಾ ಮದುವೆಯಾದ ನಂತರ ಉಪಯೋಗಕ್ಕೆ ಬರುತ್ತವೆ. ಪುರುಷರಷ್ಟೇ ಅಲ್ಲ, ವಿವಾಹಿತ ಮಹಿಳೆಯರೂ ಈ ಲೇಖನವನ್ನು ಓದಬೇಕು. ಆಗ ಅವರಿಗೆ ಗಂಡ ತಮಗೆ ಎಷ್ಟು ಹೆದುರುತ್ತಾನೆ ಎಂದು ತಿಳಿಯುತ್ತದೆ. ಒಂದು ವೇಳೆ ಹೆದರಿಕೆಯ ಪ್ರಮಾಣ ಕಡಿಮೆ ಇದ್ದರೆ ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬಹುದು.
ಭೂಮಿಯಿಂದ ನೋಡಿದರೆ ಆಕಾಶ ದೊಡ್ಡ ಛತ್ರಿಯ ಹಾಗೆ ಕಾಣುತ್ತದೆ. ಆದರೆ ಅದು ಮಳೆ ಬಂದರೆ ಸೋರುವ ಮಹಾ ಛತ್ರಿ!
ಪುರಂದರದಾಸರು ಮಾನವನ ಬದುಕನ್ನು ಒಂದು ದೋಣಿಗೆ ಮತ್ತು ಪರಮಾತ್ಮನನ್ನು ಅಂಬಿಗನಿಗೆ ಹೋಲಿಸಿ ರಚಿಸಿದ 'ಅಂಬಿಗ ನಾ ನಿನ್ನ ನಂಬಿದೆ' ಎಂಬ ಕೀರ್ತನೆ ಅತ್ಯಂತ ಜನಪ್ರಿಯ. ಅದರಲ್ಲಿಅವರು ದೋಣಿಯ ಬದಲು 'ಹರಿಗೋಲು' ಎಂಬ ಪದ ಬಳಸಿರುವುದಕ್ಕೆ ಅವರು ಹರಿ ಭಕ್ತರಾಗಿರುವುದೇ ಕಾರಣವಾಗಿರಬಹುದೆ?
ಹಾಡುವ ಕಾಳಿಂಗ ರಾಯರಿಗೆ ಜೋಶ್ ಬರಬೇಕಾದರೆ ಸಭಾಂಗಣದಲ್ಲಿರುವ 'ಕೇಳಿಂಗ ರಾಯರು' ವ್ವಾ ವ್ವಾ ಅನ್ನಬೇಕು. ಚಿತ್ಪಾವನ ಬ್ರಾಹ್ಮಣರಲ್ಲಿ ಕೇಲ್ಕರ್ ಎಂಬ ಉಪನಾಮವಿದೆ. ಅದು ಮೂಲತಃ ಕೇಳ್ ಎಂಬ ಊರಿನಿಂದ ಬಂದವರನ್ನು ಸೂಚಿಸುತ್ತದೆ. ಚೆನ್ನಾಗಿ ಕೇಳುವ ಎಲ್ಲರಿಗೂ ಕೇಳ್ಳರ್ ಎಂಬ ಬಿರುದು ನೀಡಬಹುದು!
Product Information
Product Information
Shipping & Returns
Shipping & Returns
Description
ಈ ಲೇಖನದಲ್ಲಿ ಚರ್ಚಿಸಿರುವ ಸಂಗತಿಗಳು ಅವಿವಾಹಿತ ಗಂಡಸರಿಗೆ, ನಿಶ್ಚಿತಾರ್ಥ ಆದವರಿಗೆ ಮತ್ತು ಲಿವ್ ಇನ್ ರಿಲೇಶನ್ ಶಿಪ್ನಲ್ಲಿ ಇರುವವರಿಗೆ ಕೂಡಾ ಮದುವೆಯಾದ ನಂತರ ಉಪಯೋಗಕ್ಕೆ ಬರುತ್ತವೆ. ಪುರುಷರಷ್ಟೇ ಅಲ್ಲ, ವಿವಾಹಿತ ಮಹಿಳೆಯರೂ ಈ ಲೇಖನವನ್ನು ಓದಬೇಕು. ಆಗ ಅವರಿಗೆ ಗಂಡ ತಮಗೆ ಎಷ್ಟು ಹೆದುರುತ್ತಾನೆ ಎಂದು ತಿಳಿಯುತ್ತದೆ. ಒಂದು ವೇಳೆ ಹೆದರಿಕೆಯ ಪ್ರಮಾಣ ಕಡಿಮೆ ಇದ್ದರೆ ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬಹುದು.
ಭೂಮಿಯಿಂದ ನೋಡಿದರೆ ಆಕಾಶ ದೊಡ್ಡ ಛತ್ರಿಯ ಹಾಗೆ ಕಾಣುತ್ತದೆ. ಆದರೆ ಅದು ಮಳೆ ಬಂದರೆ ಸೋರುವ ಮಹಾ ಛತ್ರಿ!
ಪುರಂದರದಾಸರು ಮಾನವನ ಬದುಕನ್ನು ಒಂದು ದೋಣಿಗೆ ಮತ್ತು ಪರಮಾತ್ಮನನ್ನು ಅಂಬಿಗನಿಗೆ ಹೋಲಿಸಿ ರಚಿಸಿದ 'ಅಂಬಿಗ ನಾ ನಿನ್ನ ನಂಬಿದೆ' ಎಂಬ ಕೀರ್ತನೆ ಅತ್ಯಂತ ಜನಪ್ರಿಯ. ಅದರಲ್ಲಿಅವರು ದೋಣಿಯ ಬದಲು 'ಹರಿಗೋಲು' ಎಂಬ ಪದ ಬಳಸಿರುವುದಕ್ಕೆ ಅವರು ಹರಿ ಭಕ್ತರಾಗಿರುವುದೇ ಕಾರಣವಾಗಿರಬಹುದೆ?
ಹಾಡುವ ಕಾಳಿಂಗ ರಾಯರಿಗೆ ಜೋಶ್ ಬರಬೇಕಾದರೆ ಸಭಾಂಗಣದಲ್ಲಿರುವ 'ಕೇಳಿಂಗ ರಾಯರು' ವ್ವಾ ವ್ವಾ ಅನ್ನಬೇಕು. ಚಿತ್ಪಾವನ ಬ್ರಾಹ್ಮಣರಲ್ಲಿ ಕೇಲ್ಕರ್ ಎಂಬ ಉಪನಾಮವಿದೆ. ಅದು ಮೂಲತಃ ಕೇಳ್ ಎಂಬ ಊರಿನಿಂದ ಬಂದವರನ್ನು ಸೂಚಿಸುತ್ತದೆ. ಚೆನ್ನಾಗಿ ಕೇಳುವ ಎಲ್ಲರಿಗೂ ಕೇಳ್ಳರ್ ಎಂಬ ಬಿರುದು ನೀಡಬಹುದು!












