🎉 Up to 70% Off Selected ItemsShop Sale
ನಿವೇದನ
“ಕನ್ನಡಿಗನಾದ ಮಾತ್ರಕ್ಕೆ ಸ್ವಲ್ಪವೂ ಶ್ರಮವಿಲ್ಲದೆ ಕನ್ನಡ ಕಾವ್ಯದ ಸಾರವನ್ನು ಗ್ರಹಿಸಲಾರನು. 'ಬೊಮ್ಮನಹಳ್ಳಿಯ ಕಿಂದರಿಜೋಗಿ'ಯಂತಹ ಲಘು ಕಾವ್ಯವನ್ನು ಬೇಕಾದರೆ ಗ್ರಹಿಸಬಲ್ಲನು, ಆದರೆ 'ಬೇಲೂರಿನ ಶಿಲಾ ಬಾಲಿಕೆಯರು' ಎಂಬ ಕವನದ ಪ್ರತಿಭೆಯನ್ನು ಆಸ್ವಾದಿಸಲಾರನು. ಅದಕ್ಕೆ ತೀಕ್ಷ್ಮಮತಿಯೂ ತೀವ್ರಭಾವವೂ ಶ್ರೇಷ್ಠ ಕಲ್ಪನಾ ಶಕ್ತಿಯೂ ಆವಶ್ಯಕ."
-ಕುವೆಂಪು, 'ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ' ಎಂಬ ಉಪನ್ಯಾಸ (1933), “ಸಾಹಿತ್ಯ ಪ್ರಚಾರ"
ಪುಟ 36.
“ಕಲೆಯ ಸ್ವರೂಪವನ್ನು ಯೋಚಿಸಿದಾಗೆಲ್ಲ ನನಗೆ ಡಿ.ವಿ.ಜಿ. ಅವರ 'ನಿವೇದನ' ನೆನಪಾಗುವುದು. ಅಲ್ಲಿನ ಒಂದು ಪದ್ಯ “ಮನಕೆ ತೋರ್ಪ...... ಕಲಿತನಾತನು" - ಕವಿ ಮತ್ತು ಕಾವ್ಯ ಲಕ್ಷಣವನ್ನು ತಿಳಿಸುತ್ತದೆ. ಹಾಗೆಯೇ ಎಲ್ಲ ಕಲೆಗಳ ಮೂಲ ಸ್ವರೂಪವನ್ನೂ ಸಾಧಾರಣ್ಯದಿಂದ ತಿಳಿಸುತ್ತದೆ. ಈವರೆಗೆ ನಾನು ಆಡಿರುವುದನ್ನೆಲ್ಲ ...ಅಡಕವಾಗಿ ಸುಂದರವಾಗಿ ತಿಳಿಸುತ್ತದೆ.”
-ವಿ. ಸೀ. (ಕವಿಕಾವ್ಯದೃಷ್ಟಿ, ಪು.20)
-ಕುವೆಂಪು, 'ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ' ಎಂಬ ಉಪನ್ಯಾಸ (1933), “ಸಾಹಿತ್ಯ ಪ್ರಚಾರ"
ಪುಟ 36.
“ಕಲೆಯ ಸ್ವರೂಪವನ್ನು ಯೋಚಿಸಿದಾಗೆಲ್ಲ ನನಗೆ ಡಿ.ವಿ.ಜಿ. ಅವರ 'ನಿವೇದನ' ನೆನಪಾಗುವುದು. ಅಲ್ಲಿನ ಒಂದು ಪದ್ಯ “ಮನಕೆ ತೋರ್ಪ...... ಕಲಿತನಾತನು" - ಕವಿ ಮತ್ತು ಕಾವ್ಯ ಲಕ್ಷಣವನ್ನು ತಿಳಿಸುತ್ತದೆ. ಹಾಗೆಯೇ ಎಲ್ಲ ಕಲೆಗಳ ಮೂಲ ಸ್ವರೂಪವನ್ನೂ ಸಾಧಾರಣ್ಯದಿಂದ ತಿಳಿಸುತ್ತದೆ. ಈವರೆಗೆ ನಾನು ಆಡಿರುವುದನ್ನೆಲ್ಲ ...ಅಡಕವಾಗಿ ಸುಂದರವಾಗಿ ತಿಳಿಸುತ್ತದೆ.”
-ವಿ. ಸೀ. (ಕವಿಕಾವ್ಯದೃಷ್ಟಿ, ಪು.20)
Product Information
Product Information
Shipping & Returns
Shipping & Returns


ನಿವೇದನ
ನಿವೇದನ
“ಕನ್ನಡಿಗನಾದ ಮಾತ್ರಕ್ಕೆ ಸ್ವಲ್ಪವೂ ಶ್ರಮವಿಲ್ಲದೆ ಕನ್ನಡ ಕಾವ್ಯದ ಸಾರವನ್ನು ಗ್ರಹಿಸಲಾರನು. 'ಬೊಮ್ಮನಹಳ್ಳಿಯ ಕಿಂದರಿಜೋಗಿ'ಯಂತಹ ಲಘು ಕಾವ್ಯವನ್ನು ಬೇಕಾದರೆ ಗ್ರಹಿಸಬಲ್ಲನು, ಆದರೆ 'ಬೇಲೂರಿನ ಶಿಲಾ ಬಾಲಿಕೆಯರು' ಎಂಬ ಕವನದ ಪ್ರತಿಭೆಯನ್ನು ಆಸ್ವಾದಿಸಲಾರನು. ಅದಕ್ಕೆ ತೀಕ್ಷ್ಮಮತಿಯೂ ತೀವ್ರಭಾವವೂ ಶ್ರೇಷ್ಠ ಕಲ್ಪನಾ ಶಕ್ತಿಯೂ ಆವಶ್ಯಕ."
-ಕುವೆಂಪು, 'ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ' ಎಂಬ ಉಪನ್ಯಾಸ (1933), “ಸಾಹಿತ್ಯ ಪ್ರಚಾರ"
ಪುಟ 36.
“ಕಲೆಯ ಸ್ವರೂಪವನ್ನು ಯೋಚಿಸಿದಾಗೆಲ್ಲ ನನಗೆ ಡಿ.ವಿ.ಜಿ. ಅವರ 'ನಿವೇದನ' ನೆನಪಾಗುವುದು. ಅಲ್ಲಿನ ಒಂದು ಪದ್ಯ “ಮನಕೆ ತೋರ್ಪ...... ಕಲಿತನಾತನು" - ಕವಿ ಮತ್ತು ಕಾವ್ಯ ಲಕ್ಷಣವನ್ನು ತಿಳಿಸುತ್ತದೆ. ಹಾಗೆಯೇ ಎಲ್ಲ ಕಲೆಗಳ ಮೂಲ ಸ್ವರೂಪವನ್ನೂ ಸಾಧಾರಣ್ಯದಿಂದ ತಿಳಿಸುತ್ತದೆ. ಈವರೆಗೆ ನಾನು ಆಡಿರುವುದನ್ನೆಲ್ಲ ...ಅಡಕವಾಗಿ ಸುಂದರವಾಗಿ ತಿಳಿಸುತ್ತದೆ.”
-ವಿ. ಸೀ. (ಕವಿಕಾವ್ಯದೃಷ್ಟಿ, ಪು.20)
-ಕುವೆಂಪು, 'ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ' ಎಂಬ ಉಪನ್ಯಾಸ (1933), “ಸಾಹಿತ್ಯ ಪ್ರಚಾರ"
ಪುಟ 36.
“ಕಲೆಯ ಸ್ವರೂಪವನ್ನು ಯೋಚಿಸಿದಾಗೆಲ್ಲ ನನಗೆ ಡಿ.ವಿ.ಜಿ. ಅವರ 'ನಿವೇದನ' ನೆನಪಾಗುವುದು. ಅಲ್ಲಿನ ಒಂದು ಪದ್ಯ “ಮನಕೆ ತೋರ್ಪ...... ಕಲಿತನಾತನು" - ಕವಿ ಮತ್ತು ಕಾವ್ಯ ಲಕ್ಷಣವನ್ನು ತಿಳಿಸುತ್ತದೆ. ಹಾಗೆಯೇ ಎಲ್ಲ ಕಲೆಗಳ ಮೂಲ ಸ್ವರೂಪವನ್ನೂ ಸಾಧಾರಣ್ಯದಿಂದ ತಿಳಿಸುತ್ತದೆ. ಈವರೆಗೆ ನಾನು ಆಡಿರುವುದನ್ನೆಲ್ಲ ...ಅಡಕವಾಗಿ ಸುಂದರವಾಗಿ ತಿಳಿಸುತ್ತದೆ.”
-ವಿ. ಸೀ. (ಕವಿಕಾವ್ಯದೃಷ್ಟಿ, ಪು.20)
$0.20
Original: $0.65
-69%ನಿವೇದನ—
$0.65
$0.20Product Information
Product Information
Shipping & Returns
Shipping & Returns
Description
“ಕನ್ನಡಿಗನಾದ ಮಾತ್ರಕ್ಕೆ ಸ್ವಲ್ಪವೂ ಶ್ರಮವಿಲ್ಲದೆ ಕನ್ನಡ ಕಾವ್ಯದ ಸಾರವನ್ನು ಗ್ರಹಿಸಲಾರನು. 'ಬೊಮ್ಮನಹಳ್ಳಿಯ ಕಿಂದರಿಜೋಗಿ'ಯಂತಹ ಲಘು ಕಾವ್ಯವನ್ನು ಬೇಕಾದರೆ ಗ್ರಹಿಸಬಲ್ಲನು, ಆದರೆ 'ಬೇಲೂರಿನ ಶಿಲಾ ಬಾಲಿಕೆಯರು' ಎಂಬ ಕವನದ ಪ್ರತಿಭೆಯನ್ನು ಆಸ್ವಾದಿಸಲಾರನು. ಅದಕ್ಕೆ ತೀಕ್ಷ್ಮಮತಿಯೂ ತೀವ್ರಭಾವವೂ ಶ್ರೇಷ್ಠ ಕಲ್ಪನಾ ಶಕ್ತಿಯೂ ಆವಶ್ಯಕ."
-ಕುವೆಂಪು, 'ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ' ಎಂಬ ಉಪನ್ಯಾಸ (1933), “ಸಾಹಿತ್ಯ ಪ್ರಚಾರ"
ಪುಟ 36.
“ಕಲೆಯ ಸ್ವರೂಪವನ್ನು ಯೋಚಿಸಿದಾಗೆಲ್ಲ ನನಗೆ ಡಿ.ವಿ.ಜಿ. ಅವರ 'ನಿವೇದನ' ನೆನಪಾಗುವುದು. ಅಲ್ಲಿನ ಒಂದು ಪದ್ಯ “ಮನಕೆ ತೋರ್ಪ...... ಕಲಿತನಾತನು" - ಕವಿ ಮತ್ತು ಕಾವ್ಯ ಲಕ್ಷಣವನ್ನು ತಿಳಿಸುತ್ತದೆ. ಹಾಗೆಯೇ ಎಲ್ಲ ಕಲೆಗಳ ಮೂಲ ಸ್ವರೂಪವನ್ನೂ ಸಾಧಾರಣ್ಯದಿಂದ ತಿಳಿಸುತ್ತದೆ. ಈವರೆಗೆ ನಾನು ಆಡಿರುವುದನ್ನೆಲ್ಲ ...ಅಡಕವಾಗಿ ಸುಂದರವಾಗಿ ತಿಳಿಸುತ್ತದೆ.”
-ವಿ. ಸೀ. (ಕವಿಕಾವ್ಯದೃಷ್ಟಿ, ಪು.20)
-ಕುವೆಂಪು, 'ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ' ಎಂಬ ಉಪನ್ಯಾಸ (1933), “ಸಾಹಿತ್ಯ ಪ್ರಚಾರ"
ಪುಟ 36.
“ಕಲೆಯ ಸ್ವರೂಪವನ್ನು ಯೋಚಿಸಿದಾಗೆಲ್ಲ ನನಗೆ ಡಿ.ವಿ.ಜಿ. ಅವರ 'ನಿವೇದನ' ನೆನಪಾಗುವುದು. ಅಲ್ಲಿನ ಒಂದು ಪದ್ಯ “ಮನಕೆ ತೋರ್ಪ...... ಕಲಿತನಾತನು" - ಕವಿ ಮತ್ತು ಕಾವ್ಯ ಲಕ್ಷಣವನ್ನು ತಿಳಿಸುತ್ತದೆ. ಹಾಗೆಯೇ ಎಲ್ಲ ಕಲೆಗಳ ಮೂಲ ಸ್ವರೂಪವನ್ನೂ ಸಾಧಾರಣ್ಯದಿಂದ ತಿಳಿಸುತ್ತದೆ. ಈವರೆಗೆ ನಾನು ಆಡಿರುವುದನ್ನೆಲ್ಲ ...ಅಡಕವಾಗಿ ಸುಂದರವಾಗಿ ತಿಳಿಸುತ್ತದೆ.”
-ವಿ. ಸೀ. (ಕವಿಕಾವ್ಯದೃಷ್ಟಿ, ಪು.20)





















