ಒಬ್ಬ ರಾಧೆ ಇಬ್ಬರು ಕೃಷ್ಣರು
ಅವನ ತಂದೆಯನ್ನು ಕೊಂದು ತಾಯಿ ಜೈಲಿಗೆ ಹೋದಳು. ತಮ್ಮ ಮಾಯವಾದ... ಎಲ್ಲಿರುವನೋ ತಿಳಿಯದು...
ಸಮಾಜ ತಾಯಿಯ ಮೇಲೆ ದುಷ್ಟೆ; ಕೊಲೆಗಾರ್ತಿ ಎಂಬ ಮುದ್ರೆ ಹಾಕಿತು. ಒಬ್ಬ ವ್ಯಕ್ತಿ, ತನ್ನ ಬುದ್ಧಿವಂತಿಕೆ, ಚಾತುರ್ಯಗಳಿಂದ ಯೋಜನೆ ರೂಪಿಸಿ
ಒಂದು ಕುಟುಂಬಕ್ಕೆ ಮಾಡಿದ ದ್ರೋಹವಿದು!
ಅವನು ಆ ವ್ಯಕ್ತಿಯನ್ನು ಎದುರಿಸಬೇಕೆಂದುಕೊಂಡ. ಅವನಿಂದ ಇಪ್ಪತ್ತೈದು ವರ್ಷಗಳಿಂದ ಮುಚ್ಚಿಡಲ್ಪಟ್ಟಿದ್ದ ಸತ್ಯವನ್ನು ಹೊರಗೆ ಕಕ್ಕಿಸಬೇಕೆಂದುಕೊಂಡ. ಅದಕ್ಕೆ ಅವನೊಂದು ಅದ್ಭುತ ಯೋಜನೆ ಮಾಡಿದ.
ಫಲಿತಾಂಶವೇ...
ಒಬ್ಬ ರಾಧೆ ಇಬ್ಬರು ಕೃಷ್ಣರು!
ಓದುಗರು ಊಹಿಸಲಾರದ ತಿರುವುಗಳೊಂದಿಗೆ, ಅನುಕ್ಷಣ ಕಕ್ಕಾಬಿಕ್ಕಿ ಮಾಡುವ ಸಸ್ಪೆನ್ಸ್ ಗೆ ಈ ಸಲ ಹಾಸ್ಯರಸದಲ್ಲಿ ಮುಳುಗಿಸುವ ವಿನೂತನ ಕಥಾಶೈಲಿಯಲ್ಲಿ
ಯಂಡಮೂರಿ ವೀರೇಂದ್ರನಾಥ್
ನೀಡುತ್ತಿರುವ ಮೊಟ್ಟಮೊದಲ ಹೂಮರ್ ಕ್ರೈಮ್ ಕಾದಂಬರಿ!
ಒಬ್ಬ ರಾಧೆ ಇಬ್ಬರು ಕೃಷ್ಣರು!
Product Information
Product Information
Shipping & Returns
Shipping & Returns


ಒಬ್ಬ ರಾಧೆ ಇಬ್ಬರು ಕೃಷ್ಣರು
ಒಬ್ಬ ರಾಧೆ ಇಬ್ಬರು ಕೃಷ್ಣರು
ಅವನ ತಂದೆಯನ್ನು ಕೊಂದು ತಾಯಿ ಜೈಲಿಗೆ ಹೋದಳು. ತಮ್ಮ ಮಾಯವಾದ... ಎಲ್ಲಿರುವನೋ ತಿಳಿಯದು...
ಸಮಾಜ ತಾಯಿಯ ಮೇಲೆ ದುಷ್ಟೆ; ಕೊಲೆಗಾರ್ತಿ ಎಂಬ ಮುದ್ರೆ ಹಾಕಿತು. ಒಬ್ಬ ವ್ಯಕ್ತಿ, ತನ್ನ ಬುದ್ಧಿವಂತಿಕೆ, ಚಾತುರ್ಯಗಳಿಂದ ಯೋಜನೆ ರೂಪಿಸಿ
ಒಂದು ಕುಟುಂಬಕ್ಕೆ ಮಾಡಿದ ದ್ರೋಹವಿದು!
ಅವನು ಆ ವ್ಯಕ್ತಿಯನ್ನು ಎದುರಿಸಬೇಕೆಂದುಕೊಂಡ. ಅವನಿಂದ ಇಪ್ಪತ್ತೈದು ವರ್ಷಗಳಿಂದ ಮುಚ್ಚಿಡಲ್ಪಟ್ಟಿದ್ದ ಸತ್ಯವನ್ನು ಹೊರಗೆ ಕಕ್ಕಿಸಬೇಕೆಂದುಕೊಂಡ. ಅದಕ್ಕೆ ಅವನೊಂದು ಅದ್ಭುತ ಯೋಜನೆ ಮಾಡಿದ.
ಫಲಿತಾಂಶವೇ...
ಒಬ್ಬ ರಾಧೆ ಇಬ್ಬರು ಕೃಷ್ಣರು!
ಓದುಗರು ಊಹಿಸಲಾರದ ತಿರುವುಗಳೊಂದಿಗೆ, ಅನುಕ್ಷಣ ಕಕ್ಕಾಬಿಕ್ಕಿ ಮಾಡುವ ಸಸ್ಪೆನ್ಸ್ ಗೆ ಈ ಸಲ ಹಾಸ್ಯರಸದಲ್ಲಿ ಮುಳುಗಿಸುವ ವಿನೂತನ ಕಥಾಶೈಲಿಯಲ್ಲಿ
ಯಂಡಮೂರಿ ವೀರೇಂದ್ರನಾಥ್
ನೀಡುತ್ತಿರುವ ಮೊಟ್ಟಮೊದಲ ಹೂಮರ್ ಕ್ರೈಮ್ ಕಾದಂಬರಿ!
ಒಬ್ಬ ರಾಧೆ ಇಬ್ಬರು ಕೃಷ್ಣರು!
Original: $1.89
-70%$1.89
$0.57Product Information
Product Information
Shipping & Returns
Shipping & Returns
Description
ಅವನ ತಂದೆಯನ್ನು ಕೊಂದು ತಾಯಿ ಜೈಲಿಗೆ ಹೋದಳು. ತಮ್ಮ ಮಾಯವಾದ... ಎಲ್ಲಿರುವನೋ ತಿಳಿಯದು...
ಸಮಾಜ ತಾಯಿಯ ಮೇಲೆ ದುಷ್ಟೆ; ಕೊಲೆಗಾರ್ತಿ ಎಂಬ ಮುದ್ರೆ ಹಾಕಿತು. ಒಬ್ಬ ವ್ಯಕ್ತಿ, ತನ್ನ ಬುದ್ಧಿವಂತಿಕೆ, ಚಾತುರ್ಯಗಳಿಂದ ಯೋಜನೆ ರೂಪಿಸಿ
ಒಂದು ಕುಟುಂಬಕ್ಕೆ ಮಾಡಿದ ದ್ರೋಹವಿದು!
ಅವನು ಆ ವ್ಯಕ್ತಿಯನ್ನು ಎದುರಿಸಬೇಕೆಂದುಕೊಂಡ. ಅವನಿಂದ ಇಪ್ಪತ್ತೈದು ವರ್ಷಗಳಿಂದ ಮುಚ್ಚಿಡಲ್ಪಟ್ಟಿದ್ದ ಸತ್ಯವನ್ನು ಹೊರಗೆ ಕಕ್ಕಿಸಬೇಕೆಂದುಕೊಂಡ. ಅದಕ್ಕೆ ಅವನೊಂದು ಅದ್ಭುತ ಯೋಜನೆ ಮಾಡಿದ.
ಫಲಿತಾಂಶವೇ...
ಒಬ್ಬ ರಾಧೆ ಇಬ್ಬರು ಕೃಷ್ಣರು!
ಓದುಗರು ಊಹಿಸಲಾರದ ತಿರುವುಗಳೊಂದಿಗೆ, ಅನುಕ್ಷಣ ಕಕ್ಕಾಬಿಕ್ಕಿ ಮಾಡುವ ಸಸ್ಪೆನ್ಸ್ ಗೆ ಈ ಸಲ ಹಾಸ್ಯರಸದಲ್ಲಿ ಮುಳುಗಿಸುವ ವಿನೂತನ ಕಥಾಶೈಲಿಯಲ್ಲಿ
ಯಂಡಮೂರಿ ವೀರೇಂದ್ರನಾಥ್
ನೀಡುತ್ತಿರುವ ಮೊಟ್ಟಮೊದಲ ಹೂಮರ್ ಕ್ರೈಮ್ ಕಾದಂಬರಿ!
ಒಬ್ಬ ರಾಧೆ ಇಬ್ಬರು ಕೃಷ್ಣರು!












