🎉 Up to 70% Off Selected ItemsShop Sale
ಒಂದು ಕಾನೂನಾತ್ಮಕ ಕೊಲೆ
ಮುಖ್ಯಮಂತ್ರಿ :
ಶ್ರೇಷ್ಠವಾದದ್ದನ್ನು ಸಾಧಿಸಬೇಕು ಎಂದರೆ ಕಠಿಣವಾದದ್ದನ್ನು ಸಹಿಸಿಕೊಳ್ಳಬೇಕಾಗುತ್ತೆ. ಸಾಮಾನ್ಯನಿಗೆ ದೇಶದ ನಾಳೆಗಳನ್ನು ಕಾಣುವ ಶಕ್ತಿ ಇರುವುದಿಲ್ಲವಾದ್ದರಿಂದ ನಾಯಕ ಆದವನು ಅದನ್ನು ಮಾಡಬೇಕಾಗುತ್ತೆ.
ಯುವಕ :
ಓಹ್! ನಿಮ್ಮ ಆಲೋಚನೆಯಲ್ಲಿ ನಾಳೆಗಳೂ ಇವೆಯೇನು? ನನಗೇನೂ ಕಾಣಿಸುತ್ತಿಲ್ಲ...
ಹೆಂಡತಿ :
ಸರ್ಕಾರ ಅಂದ್ರೆ ತಾಯಿ ಇದ್ದಂಗೆ ಇರಬೇಕು. ಒಬ್ಬ ಮಗನಿಗೆ ಊಟ ಕಡಿಮೆ ಆಯ್ತು ಅಂತ ಇನ್ನೊಬ್ಬ ಮಗನನ್ನ ಕೊಂದುಬಿಡ್ತಾಳೇನೂ ತಾಯಿ?
ಮಾನವ ಹಕ್ಕುಗಳ ಹೋರಾಟಗಾರ :
ಇದು, ಪ್ರತಿಯೊಬ್ಬ ಮನುಷ್ಯನ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಘನೆ.
ಟಿ.ವಿ. ನಿರೂಪಕ :
ಸರ್ಕಾರ ಕಾಯುತ್ತಾ? ಕೊಲ್ಲುತ್ತಾ?
ನ್ಯಾಯಾಧೀಶ :
ಹೀಗೆ ಕೊಲ್ಲೋದನ್ನ, ಸಾಯೋದನ್ನ ದೇಶಸೇವೆ ಎಂಬ ರೀತಿ ಬಿಂಬಿಸೋದನ್ನ ಈ ನ್ಯಾಯಾಲಯ ಕಟುವಾಗಿ ಟೀಕಿಸುತ್ತದೆ.
ಎಲ್ಲರೂ :
ಕೊಂದವರುಳಿದರೆ ಕೂಡಲಸಂಗಮದೇವಾ?
ಶ್ರೇಷ್ಠವಾದದ್ದನ್ನು ಸಾಧಿಸಬೇಕು ಎಂದರೆ ಕಠಿಣವಾದದ್ದನ್ನು ಸಹಿಸಿಕೊಳ್ಳಬೇಕಾಗುತ್ತೆ. ಸಾಮಾನ್ಯನಿಗೆ ದೇಶದ ನಾಳೆಗಳನ್ನು ಕಾಣುವ ಶಕ್ತಿ ಇರುವುದಿಲ್ಲವಾದ್ದರಿಂದ ನಾಯಕ ಆದವನು ಅದನ್ನು ಮಾಡಬೇಕಾಗುತ್ತೆ.
ಯುವಕ :
ಓಹ್! ನಿಮ್ಮ ಆಲೋಚನೆಯಲ್ಲಿ ನಾಳೆಗಳೂ ಇವೆಯೇನು? ನನಗೇನೂ ಕಾಣಿಸುತ್ತಿಲ್ಲ...
ಹೆಂಡತಿ :
ಸರ್ಕಾರ ಅಂದ್ರೆ ತಾಯಿ ಇದ್ದಂಗೆ ಇರಬೇಕು. ಒಬ್ಬ ಮಗನಿಗೆ ಊಟ ಕಡಿಮೆ ಆಯ್ತು ಅಂತ ಇನ್ನೊಬ್ಬ ಮಗನನ್ನ ಕೊಂದುಬಿಡ್ತಾಳೇನೂ ತಾಯಿ?
ಮಾನವ ಹಕ್ಕುಗಳ ಹೋರಾಟಗಾರ :
ಇದು, ಪ್ರತಿಯೊಬ್ಬ ಮನುಷ್ಯನ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಘನೆ.
ಟಿ.ವಿ. ನಿರೂಪಕ :
ಸರ್ಕಾರ ಕಾಯುತ್ತಾ? ಕೊಲ್ಲುತ್ತಾ?
ನ್ಯಾಯಾಧೀಶ :
ಹೀಗೆ ಕೊಲ್ಲೋದನ್ನ, ಸಾಯೋದನ್ನ ದೇಶಸೇವೆ ಎಂಬ ರೀತಿ ಬಿಂಬಿಸೋದನ್ನ ಈ ನ್ಯಾಯಾಲಯ ಕಟುವಾಗಿ ಟೀಕಿಸುತ್ತದೆ.
ಎಲ್ಲರೂ :
ಕೊಂದವರುಳಿದರೆ ಕೂಡಲಸಂಗಮದೇವಾ?
Product Information
Product Information
Shipping & Returns
Shipping & Returns


ಒಂದು ಕಾನೂನಾತ್ಮಕ ಕೊಲೆ
ಒಂದು ಕಾನೂನಾತ್ಮಕ ಕೊಲೆ
ಮುಖ್ಯಮಂತ್ರಿ :
ಶ್ರೇಷ್ಠವಾದದ್ದನ್ನು ಸಾಧಿಸಬೇಕು ಎಂದರೆ ಕಠಿಣವಾದದ್ದನ್ನು ಸಹಿಸಿಕೊಳ್ಳಬೇಕಾಗುತ್ತೆ. ಸಾಮಾನ್ಯನಿಗೆ ದೇಶದ ನಾಳೆಗಳನ್ನು ಕಾಣುವ ಶಕ್ತಿ ಇರುವುದಿಲ್ಲವಾದ್ದರಿಂದ ನಾಯಕ ಆದವನು ಅದನ್ನು ಮಾಡಬೇಕಾಗುತ್ತೆ.
ಯುವಕ :
ಓಹ್! ನಿಮ್ಮ ಆಲೋಚನೆಯಲ್ಲಿ ನಾಳೆಗಳೂ ಇವೆಯೇನು? ನನಗೇನೂ ಕಾಣಿಸುತ್ತಿಲ್ಲ...
ಹೆಂಡತಿ :
ಸರ್ಕಾರ ಅಂದ್ರೆ ತಾಯಿ ಇದ್ದಂಗೆ ಇರಬೇಕು. ಒಬ್ಬ ಮಗನಿಗೆ ಊಟ ಕಡಿಮೆ ಆಯ್ತು ಅಂತ ಇನ್ನೊಬ್ಬ ಮಗನನ್ನ ಕೊಂದುಬಿಡ್ತಾಳೇನೂ ತಾಯಿ?
ಮಾನವ ಹಕ್ಕುಗಳ ಹೋರಾಟಗಾರ :
ಇದು, ಪ್ರತಿಯೊಬ್ಬ ಮನುಷ್ಯನ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಘನೆ.
ಟಿ.ವಿ. ನಿರೂಪಕ :
ಸರ್ಕಾರ ಕಾಯುತ್ತಾ? ಕೊಲ್ಲುತ್ತಾ?
ನ್ಯಾಯಾಧೀಶ :
ಹೀಗೆ ಕೊಲ್ಲೋದನ್ನ, ಸಾಯೋದನ್ನ ದೇಶಸೇವೆ ಎಂಬ ರೀತಿ ಬಿಂಬಿಸೋದನ್ನ ಈ ನ್ಯಾಯಾಲಯ ಕಟುವಾಗಿ ಟೀಕಿಸುತ್ತದೆ.
ಎಲ್ಲರೂ :
ಕೊಂದವರುಳಿದರೆ ಕೂಡಲಸಂಗಮದೇವಾ?
ಶ್ರೇಷ್ಠವಾದದ್ದನ್ನು ಸಾಧಿಸಬೇಕು ಎಂದರೆ ಕಠಿಣವಾದದ್ದನ್ನು ಸಹಿಸಿಕೊಳ್ಳಬೇಕಾಗುತ್ತೆ. ಸಾಮಾನ್ಯನಿಗೆ ದೇಶದ ನಾಳೆಗಳನ್ನು ಕಾಣುವ ಶಕ್ತಿ ಇರುವುದಿಲ್ಲವಾದ್ದರಿಂದ ನಾಯಕ ಆದವನು ಅದನ್ನು ಮಾಡಬೇಕಾಗುತ್ತೆ.
ಯುವಕ :
ಓಹ್! ನಿಮ್ಮ ಆಲೋಚನೆಯಲ್ಲಿ ನಾಳೆಗಳೂ ಇವೆಯೇನು? ನನಗೇನೂ ಕಾಣಿಸುತ್ತಿಲ್ಲ...
ಹೆಂಡತಿ :
ಸರ್ಕಾರ ಅಂದ್ರೆ ತಾಯಿ ಇದ್ದಂಗೆ ಇರಬೇಕು. ಒಬ್ಬ ಮಗನಿಗೆ ಊಟ ಕಡಿಮೆ ಆಯ್ತು ಅಂತ ಇನ್ನೊಬ್ಬ ಮಗನನ್ನ ಕೊಂದುಬಿಡ್ತಾಳೇನೂ ತಾಯಿ?
ಮಾನವ ಹಕ್ಕುಗಳ ಹೋರಾಟಗಾರ :
ಇದು, ಪ್ರತಿಯೊಬ್ಬ ಮನುಷ್ಯನ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಘನೆ.
ಟಿ.ವಿ. ನಿರೂಪಕ :
ಸರ್ಕಾರ ಕಾಯುತ್ತಾ? ಕೊಲ್ಲುತ್ತಾ?
ನ್ಯಾಯಾಧೀಶ :
ಹೀಗೆ ಕೊಲ್ಲೋದನ್ನ, ಸಾಯೋದನ್ನ ದೇಶಸೇವೆ ಎಂಬ ರೀತಿ ಬಿಂಬಿಸೋದನ್ನ ಈ ನ್ಯಾಯಾಲಯ ಕಟುವಾಗಿ ಟೀಕಿಸುತ್ತದೆ.
ಎಲ್ಲರೂ :
ಕೊಂದವರುಳಿದರೆ ಕೂಡಲಸಂಗಮದೇವಾ?
$1.08
ಒಂದು ಕಾನೂನಾತ್ಮಕ ಕೊಲೆ—
$1.08
Product Information
Product Information
Shipping & Returns
Shipping & Returns
Description
ಮುಖ್ಯಮಂತ್ರಿ :
ಶ್ರೇಷ್ಠವಾದದ್ದನ್ನು ಸಾಧಿಸಬೇಕು ಎಂದರೆ ಕಠಿಣವಾದದ್ದನ್ನು ಸಹಿಸಿಕೊಳ್ಳಬೇಕಾಗುತ್ತೆ. ಸಾಮಾನ್ಯನಿಗೆ ದೇಶದ ನಾಳೆಗಳನ್ನು ಕಾಣುವ ಶಕ್ತಿ ಇರುವುದಿಲ್ಲವಾದ್ದರಿಂದ ನಾಯಕ ಆದವನು ಅದನ್ನು ಮಾಡಬೇಕಾಗುತ್ತೆ.
ಯುವಕ :
ಓಹ್! ನಿಮ್ಮ ಆಲೋಚನೆಯಲ್ಲಿ ನಾಳೆಗಳೂ ಇವೆಯೇನು? ನನಗೇನೂ ಕಾಣಿಸುತ್ತಿಲ್ಲ...
ಹೆಂಡತಿ :
ಸರ್ಕಾರ ಅಂದ್ರೆ ತಾಯಿ ಇದ್ದಂಗೆ ಇರಬೇಕು. ಒಬ್ಬ ಮಗನಿಗೆ ಊಟ ಕಡಿಮೆ ಆಯ್ತು ಅಂತ ಇನ್ನೊಬ್ಬ ಮಗನನ್ನ ಕೊಂದುಬಿಡ್ತಾಳೇನೂ ತಾಯಿ?
ಮಾನವ ಹಕ್ಕುಗಳ ಹೋರಾಟಗಾರ :
ಇದು, ಪ್ರತಿಯೊಬ್ಬ ಮನುಷ್ಯನ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಘನೆ.
ಟಿ.ವಿ. ನಿರೂಪಕ :
ಸರ್ಕಾರ ಕಾಯುತ್ತಾ? ಕೊಲ್ಲುತ್ತಾ?
ನ್ಯಾಯಾಧೀಶ :
ಹೀಗೆ ಕೊಲ್ಲೋದನ್ನ, ಸಾಯೋದನ್ನ ದೇಶಸೇವೆ ಎಂಬ ರೀತಿ ಬಿಂಬಿಸೋದನ್ನ ಈ ನ್ಯಾಯಾಲಯ ಕಟುವಾಗಿ ಟೀಕಿಸುತ್ತದೆ.
ಎಲ್ಲರೂ :
ಕೊಂದವರುಳಿದರೆ ಕೂಡಲಸಂಗಮದೇವಾ?
ಶ್ರೇಷ್ಠವಾದದ್ದನ್ನು ಸಾಧಿಸಬೇಕು ಎಂದರೆ ಕಠಿಣವಾದದ್ದನ್ನು ಸಹಿಸಿಕೊಳ್ಳಬೇಕಾಗುತ್ತೆ. ಸಾಮಾನ್ಯನಿಗೆ ದೇಶದ ನಾಳೆಗಳನ್ನು ಕಾಣುವ ಶಕ್ತಿ ಇರುವುದಿಲ್ಲವಾದ್ದರಿಂದ ನಾಯಕ ಆದವನು ಅದನ್ನು ಮಾಡಬೇಕಾಗುತ್ತೆ.
ಯುವಕ :
ಓಹ್! ನಿಮ್ಮ ಆಲೋಚನೆಯಲ್ಲಿ ನಾಳೆಗಳೂ ಇವೆಯೇನು? ನನಗೇನೂ ಕಾಣಿಸುತ್ತಿಲ್ಲ...
ಹೆಂಡತಿ :
ಸರ್ಕಾರ ಅಂದ್ರೆ ತಾಯಿ ಇದ್ದಂಗೆ ಇರಬೇಕು. ಒಬ್ಬ ಮಗನಿಗೆ ಊಟ ಕಡಿಮೆ ಆಯ್ತು ಅಂತ ಇನ್ನೊಬ್ಬ ಮಗನನ್ನ ಕೊಂದುಬಿಡ್ತಾಳೇನೂ ತಾಯಿ?
ಮಾನವ ಹಕ್ಕುಗಳ ಹೋರಾಟಗಾರ :
ಇದು, ಪ್ರತಿಯೊಬ್ಬ ಮನುಷ್ಯನ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಘನೆ.
ಟಿ.ವಿ. ನಿರೂಪಕ :
ಸರ್ಕಾರ ಕಾಯುತ್ತಾ? ಕೊಲ್ಲುತ್ತಾ?
ನ್ಯಾಯಾಧೀಶ :
ಹೀಗೆ ಕೊಲ್ಲೋದನ್ನ, ಸಾಯೋದನ್ನ ದೇಶಸೇವೆ ಎಂಬ ರೀತಿ ಬಿಂಬಿಸೋದನ್ನ ಈ ನ್ಯಾಯಾಲಯ ಕಟುವಾಗಿ ಟೀಕಿಸುತ್ತದೆ.
ಎಲ್ಲರೂ :
ಕೊಂದವರುಳಿದರೆ ಕೂಡಲಸಂಗಮದೇವಾ?












