ಪಾರಿವಾಳ
ಭಾವ ಪ್ರಪಂಚವನ್ನು ನವಿರಾಗಿ ತೆರೆದಿಡುತ್ತಾ ಕಥೆ ಕಾದಂಬರಿಗಳನ್ನು ಬರೆಯುವ ರಾಘವೇಂದ್ರ ಬಿ ರಾವ್ ರವರು ಅನು ಬೆಳ್ಳೆ ಕಾವ್ಯನಾಮದಿಂದ ಸಾಹಿತ್ಯ ಲೋಕಕ್ಕೆ ಚಿರಪರಿಚಿತರು. ಈಗಾಗಲೇ ಸುಮಾರು ೬೪ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಅನು ಬೆಳ್ಳೆಯವರ ಕೃತಿಗಳು ಓದುಗರನ್ನು ಕುತೂಹಲದಿಂದ ಓದಿಸುತ್ತಲೇ ಹೋಗುತ್ತವೆ.
ಈ ಪಾರಿವಾಳ ಕಾದಂಬರಿಯ ಒಟ್ಟು ನೋಟವನ್ನು ಹೇಳುವುದಾದರೆ ಗಿಡುಗನ ಕೈಗೆ ಸಿಕ್ಕ ಪಾರಿವಾಳವೆಂದು ಭಾವಿಸುವ ಹೆಣ್ಣಿನ ಆಂತರ್ಯದ ತೊಳಲಾಟ. ಸಹೃದಯರು ಕೃತಿಗಳನ್ನು ಕೊಂಡು ಓದಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸೋಣ.
- ಪ್ರಿಯಾಂಕ ತೀರ್ಥರಾನು
ಮಕರ್ಂಜ, ಸುಳ್ಯ
Product Information
Product Information
Shipping & Returns
Shipping & Returns


ಪಾರಿವಾಳ
ಪಾರಿವಾಳ
ಭಾವ ಪ್ರಪಂಚವನ್ನು ನವಿರಾಗಿ ತೆರೆದಿಡುತ್ತಾ ಕಥೆ ಕಾದಂಬರಿಗಳನ್ನು ಬರೆಯುವ ರಾಘವೇಂದ್ರ ಬಿ ರಾವ್ ರವರು ಅನು ಬೆಳ್ಳೆ ಕಾವ್ಯನಾಮದಿಂದ ಸಾಹಿತ್ಯ ಲೋಕಕ್ಕೆ ಚಿರಪರಿಚಿತರು. ಈಗಾಗಲೇ ಸುಮಾರು ೬೪ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಅನು ಬೆಳ್ಳೆಯವರ ಕೃತಿಗಳು ಓದುಗರನ್ನು ಕುತೂಹಲದಿಂದ ಓದಿಸುತ್ತಲೇ ಹೋಗುತ್ತವೆ.
ಈ ಪಾರಿವಾಳ ಕಾದಂಬರಿಯ ಒಟ್ಟು ನೋಟವನ್ನು ಹೇಳುವುದಾದರೆ ಗಿಡುಗನ ಕೈಗೆ ಸಿಕ್ಕ ಪಾರಿವಾಳವೆಂದು ಭಾವಿಸುವ ಹೆಣ್ಣಿನ ಆಂತರ್ಯದ ತೊಳಲಾಟ. ಸಹೃದಯರು ಕೃತಿಗಳನ್ನು ಕೊಂಡು ಓದಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸೋಣ.
- ಪ್ರಿಯಾಂಕ ತೀರ್ಥರಾನು
ಮಕರ್ಂಜ, ಸುಳ್ಯ
Original: $1.41
-70%$1.41
$0.42Product Information
Product Information
Shipping & Returns
Shipping & Returns
Description
ಭಾವ ಪ್ರಪಂಚವನ್ನು ನವಿರಾಗಿ ತೆರೆದಿಡುತ್ತಾ ಕಥೆ ಕಾದಂಬರಿಗಳನ್ನು ಬರೆಯುವ ರಾಘವೇಂದ್ರ ಬಿ ರಾವ್ ರವರು ಅನು ಬೆಳ್ಳೆ ಕಾವ್ಯನಾಮದಿಂದ ಸಾಹಿತ್ಯ ಲೋಕಕ್ಕೆ ಚಿರಪರಿಚಿತರು. ಈಗಾಗಲೇ ಸುಮಾರು ೬೪ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಅನು ಬೆಳ್ಳೆಯವರ ಕೃತಿಗಳು ಓದುಗರನ್ನು ಕುತೂಹಲದಿಂದ ಓದಿಸುತ್ತಲೇ ಹೋಗುತ್ತವೆ.
ಈ ಪಾರಿವಾಳ ಕಾದಂಬರಿಯ ಒಟ್ಟು ನೋಟವನ್ನು ಹೇಳುವುದಾದರೆ ಗಿಡುಗನ ಕೈಗೆ ಸಿಕ್ಕ ಪಾರಿವಾಳವೆಂದು ಭಾವಿಸುವ ಹೆಣ್ಣಿನ ಆಂತರ್ಯದ ತೊಳಲಾಟ. ಸಹೃದಯರು ಕೃತಿಗಳನ್ನು ಕೊಂಡು ಓದಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸೋಣ.
- ಪ್ರಿಯಾಂಕ ತೀರ್ಥರಾನು
ಮಕರ್ಂಜ, ಸುಳ್ಯ












