ಪೆನ್ನು ಪೇಪರ್
ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಃಕಶ್ಚಿತವಲ್ಲ!
ಯಾವುದಕ್ಕೂ ಮೊದಲಿಲ್ಲ ಯಾವುದಕ್ಕೂ ತುದಿಯಿಲ್ಲ ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ ಕೊನೆ ಮುಟ್ಟುವುದು ಇಲ್ಲ
ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!
ఇಲ್ಲಿ ಎಲ್ಲಕ್ಕೂ ಇದೆ ಅರ್ಥ ಯಾವುದೂ ಅಲ್ಲ ವ್ಯರ್ಥ ನೀರೆಲ್ಲವೂ ತೀರ್ಥ! (ತೀರ್ಥವೂ ನೀರೇ!!)
(ರಾಷ್ಟ್ರಕವಿ ಕುವೆಂಪು ತಮ್ಮ “ಮಲೆಗಳಲ್ಲಿ ಮದುಮಗಳು” ಕಾದಂಬರಿಯಲ್ಲಿ ಓದುಗರಿಗೆ ಹೇಳಿದ ಮಾತು).
Product Information
Product Information
Shipping & Returns
Shipping & Returns


ಪೆನ್ನು ಪೇಪರ್
ಪೆನ್ನು ಪೇಪರ್
ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಃಕಶ್ಚಿತವಲ್ಲ!
ಯಾವುದಕ್ಕೂ ಮೊದಲಿಲ್ಲ ಯಾವುದಕ್ಕೂ ತುದಿಯಿಲ್ಲ ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ ಕೊನೆ ಮುಟ್ಟುವುದು ಇಲ್ಲ
ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!
ఇಲ್ಲಿ ಎಲ್ಲಕ್ಕೂ ಇದೆ ಅರ್ಥ ಯಾವುದೂ ಅಲ್ಲ ವ್ಯರ್ಥ ನೀರೆಲ್ಲವೂ ತೀರ್ಥ! (ತೀರ್ಥವೂ ನೀರೇ!!)
(ರಾಷ್ಟ್ರಕವಿ ಕುವೆಂಪು ತಮ್ಮ “ಮಲೆಗಳಲ್ಲಿ ಮದುಮಗಳು” ಕಾದಂಬರಿಯಲ್ಲಿ ಓದುಗರಿಗೆ ಹೇಳಿದ ಮಾತು).
Product Information
Product Information
Shipping & Returns
Shipping & Returns
Description
ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಃಕಶ್ಚಿತವಲ್ಲ!
ಯಾವುದಕ್ಕೂ ಮೊದಲಿಲ್ಲ ಯಾವುದಕ್ಕೂ ತುದಿಯಿಲ್ಲ ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ ಕೊನೆ ಮುಟ್ಟುವುದು ಇಲ್ಲ
ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!
ఇಲ್ಲಿ ಎಲ್ಲಕ್ಕೂ ಇದೆ ಅರ್ಥ ಯಾವುದೂ ಅಲ್ಲ ವ್ಯರ್ಥ ನೀರೆಲ್ಲವೂ ತೀರ್ಥ! (ತೀರ್ಥವೂ ನೀರೇ!!)
(ರಾಷ್ಟ್ರಕವಿ ಕುವೆಂಪು ತಮ್ಮ “ಮಲೆಗಳಲ್ಲಿ ಮದುಮಗಳು” ಕಾದಂಬರಿಯಲ್ಲಿ ಓದುಗರಿಗೆ ಹೇಳಿದ ಮಾತು).












