ಪುಟಗಳ ನಡುವಣ ನವಿಲುಗರಿ
ನಮ್ಮ ಅಭಿಜಾತ ಸಾಹಿತ್ಯಕೃತಿಗಳ ನಡುವೆ ಧ್ವನಿ ಪೂರ್ಣವಾಗಿ ಅಡಗಿರುವ ಹೃದ್ಯವೂ ಸೂಕ್ಷ್ಮವೂ ಆದ ಹಲಕೆಲವು ಭಾವ-ಸಂದರ್ಭಗಳನ್ನು ಕಥೆಗಳ ಮೂಲಕ ವರ್ಣಮಯವಾಗಿ ವಿಸ್ತರಿಸುವ ಯತ್ನ 'ಪುಟಗಳ ನಡುವಣ ನವಿಲುಗರಿ'ಯಲ್ಲಿದೆ. ವಾಲ್ಮೀಕಿ, ವ್ಯಾಸ, ಕಾಳಿದಾಸ, ಭವಭೂತಿ ಮುಂತಾದ ವಿಶ್ವವಿಶ್ರುತ ಮಹಾಕವಿಗಳ ಕೃತಿ-ಆಕೃತಿಗಳಿಂದ ಮಾತ್ರವಲ್ಲದೆ ಹೆಚ್ಚು ಪ್ರಸಿದ್ಧರಲ್ಲದ ವಿಜಿಕೆ ಮತ್ತು ವಿಕಟನಿತಂಬೆಯರಂಥ ಕವಯಿತ್ರಿಯರ ಬದುಕು-ಬರೆಹಗಳಿಂದಲೂ ಸ್ಫೂರ್ತಿಯನ್ನು ಗಳಿಸಿ ಹೆಣೆದ ಇನಿದಾದ ಕತೆಗಳು ಇಲ್ಲಿವೆ.
ವಿನ್ಯಾಸ: ಸೌಮ್ಯ ಕಲ್ಯಾಣ್ಕರ್
ಮಕ್ಕಳು ತಮ್ಮ ಪುಸ್ತಕಗಳಲ್ಲಿ ಬಣ್ಣಬಣ್ಣದ ನವಿಲುಗರಿಗಳನ್ನು ಅಕ್ಕರೆಯಿಂದ ಇರಿಸಿಕೊಳ್ಳುತ್ತಿದ್ದ ಹಾಗೆಯೇ ಪ್ರಕೃತ ಲೇಖಕರು ತಾವು ಮೆಚ್ಚಿದ ಮಹಾಕವಿಗಳ ಕೃತಿಗಳಲ್ಲಿ ಈ ಬಗೆಯ ಕಥೆಗಳ ಸಾಧ್ಯತೆಯನ್ನು ಕಂಡುಕೊಂಡು ಅವನ್ನು ಅಷ್ಟೇ ಕಾವ್ಯಮಯ ಭಾಷೆಯಲ್ಲಿ ಕಂಡರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ಯಾವ ಕಾಲದಲ್ಲಿಯೇ ಆಗಲಿ, ಎಂಥ ಪ್ರಸಿದ್ದರ, ಪ್ರಬುದ್ಧರ ಬಾಳಿನಲ್ಲಿಯೂ ಬರಬಹುದಾದ ಭಾವತುಮುಲಗಳನ್ನೂ ಜೀವಸಂಚಲನವನ್ನೂ ಸ್ಮರಣೀಯವಾಗಿ ಹಿಡಿದಿಡುವ ಕಲಾತ್ಮಕ ಪ್ರಯತ್ನವನ್ನು ಸಹೃದಯರಿಲ್ಲಿ ಕಾಣಬಹುದು. ಕನ್ನಡದ ಕಥಾಸಾಹಿತ್ಯಕ್ಕೆ ಇದೊಂದು ವಿನೂತನವಾದ ಸೇರ್ಪಡೆ
Product Information
Product Information
Shipping & Returns
Shipping & Returns


ಪುಟಗಳ ನಡುವಣ ನವಿಲುಗರಿ
ಪುಟಗಳ ನಡುವಣ ನವಿಲುಗರಿ
ನಮ್ಮ ಅಭಿಜಾತ ಸಾಹಿತ್ಯಕೃತಿಗಳ ನಡುವೆ ಧ್ವನಿ ಪೂರ್ಣವಾಗಿ ಅಡಗಿರುವ ಹೃದ್ಯವೂ ಸೂಕ್ಷ್ಮವೂ ಆದ ಹಲಕೆಲವು ಭಾವ-ಸಂದರ್ಭಗಳನ್ನು ಕಥೆಗಳ ಮೂಲಕ ವರ್ಣಮಯವಾಗಿ ವಿಸ್ತರಿಸುವ ಯತ್ನ 'ಪುಟಗಳ ನಡುವಣ ನವಿಲುಗರಿ'ಯಲ್ಲಿದೆ. ವಾಲ್ಮೀಕಿ, ವ್ಯಾಸ, ಕಾಳಿದಾಸ, ಭವಭೂತಿ ಮುಂತಾದ ವಿಶ್ವವಿಶ್ರುತ ಮಹಾಕವಿಗಳ ಕೃತಿ-ಆಕೃತಿಗಳಿಂದ ಮಾತ್ರವಲ್ಲದೆ ಹೆಚ್ಚು ಪ್ರಸಿದ್ಧರಲ್ಲದ ವಿಜಿಕೆ ಮತ್ತು ವಿಕಟನಿತಂಬೆಯರಂಥ ಕವಯಿತ್ರಿಯರ ಬದುಕು-ಬರೆಹಗಳಿಂದಲೂ ಸ್ಫೂರ್ತಿಯನ್ನು ಗಳಿಸಿ ಹೆಣೆದ ಇನಿದಾದ ಕತೆಗಳು ಇಲ್ಲಿವೆ.
ವಿನ್ಯಾಸ: ಸೌಮ್ಯ ಕಲ್ಯಾಣ್ಕರ್
ಮಕ್ಕಳು ತಮ್ಮ ಪುಸ್ತಕಗಳಲ್ಲಿ ಬಣ್ಣಬಣ್ಣದ ನವಿಲುಗರಿಗಳನ್ನು ಅಕ್ಕರೆಯಿಂದ ಇರಿಸಿಕೊಳ್ಳುತ್ತಿದ್ದ ಹಾಗೆಯೇ ಪ್ರಕೃತ ಲೇಖಕರು ತಾವು ಮೆಚ್ಚಿದ ಮಹಾಕವಿಗಳ ಕೃತಿಗಳಲ್ಲಿ ಈ ಬಗೆಯ ಕಥೆಗಳ ಸಾಧ್ಯತೆಯನ್ನು ಕಂಡುಕೊಂಡು ಅವನ್ನು ಅಷ್ಟೇ ಕಾವ್ಯಮಯ ಭಾಷೆಯಲ್ಲಿ ಕಂಡರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ಯಾವ ಕಾಲದಲ್ಲಿಯೇ ಆಗಲಿ, ಎಂಥ ಪ್ರಸಿದ್ದರ, ಪ್ರಬುದ್ಧರ ಬಾಳಿನಲ್ಲಿಯೂ ಬರಬಹುದಾದ ಭಾವತುಮುಲಗಳನ್ನೂ ಜೀವಸಂಚಲನವನ್ನೂ ಸ್ಮರಣೀಯವಾಗಿ ಹಿಡಿದಿಡುವ ಕಲಾತ್ಮಕ ಪ್ರಯತ್ನವನ್ನು ಸಹೃದಯರಿಲ್ಲಿ ಕಾಣಬಹುದು. ಕನ್ನಡದ ಕಥಾಸಾಹಿತ್ಯಕ್ಕೆ ಇದೊಂದು ವಿನೂತನವಾದ ಸೇರ್ಪಡೆ
Product Information
Product Information
Shipping & Returns
Shipping & Returns
Description
ನಮ್ಮ ಅಭಿಜಾತ ಸಾಹಿತ್ಯಕೃತಿಗಳ ನಡುವೆ ಧ್ವನಿ ಪೂರ್ಣವಾಗಿ ಅಡಗಿರುವ ಹೃದ್ಯವೂ ಸೂಕ್ಷ್ಮವೂ ಆದ ಹಲಕೆಲವು ಭಾವ-ಸಂದರ್ಭಗಳನ್ನು ಕಥೆಗಳ ಮೂಲಕ ವರ್ಣಮಯವಾಗಿ ವಿಸ್ತರಿಸುವ ಯತ್ನ 'ಪುಟಗಳ ನಡುವಣ ನವಿಲುಗರಿ'ಯಲ್ಲಿದೆ. ವಾಲ್ಮೀಕಿ, ವ್ಯಾಸ, ಕಾಳಿದಾಸ, ಭವಭೂತಿ ಮುಂತಾದ ವಿಶ್ವವಿಶ್ರುತ ಮಹಾಕವಿಗಳ ಕೃತಿ-ಆಕೃತಿಗಳಿಂದ ಮಾತ್ರವಲ್ಲದೆ ಹೆಚ್ಚು ಪ್ರಸಿದ್ಧರಲ್ಲದ ವಿಜಿಕೆ ಮತ್ತು ವಿಕಟನಿತಂಬೆಯರಂಥ ಕವಯಿತ್ರಿಯರ ಬದುಕು-ಬರೆಹಗಳಿಂದಲೂ ಸ್ಫೂರ್ತಿಯನ್ನು ಗಳಿಸಿ ಹೆಣೆದ ಇನಿದಾದ ಕತೆಗಳು ಇಲ್ಲಿವೆ.
ವಿನ್ಯಾಸ: ಸೌಮ್ಯ ಕಲ್ಯಾಣ್ಕರ್
ಮಕ್ಕಳು ತಮ್ಮ ಪುಸ್ತಕಗಳಲ್ಲಿ ಬಣ್ಣಬಣ್ಣದ ನವಿಲುಗರಿಗಳನ್ನು ಅಕ್ಕರೆಯಿಂದ ಇರಿಸಿಕೊಳ್ಳುತ್ತಿದ್ದ ಹಾಗೆಯೇ ಪ್ರಕೃತ ಲೇಖಕರು ತಾವು ಮೆಚ್ಚಿದ ಮಹಾಕವಿಗಳ ಕೃತಿಗಳಲ್ಲಿ ಈ ಬಗೆಯ ಕಥೆಗಳ ಸಾಧ್ಯತೆಯನ್ನು ಕಂಡುಕೊಂಡು ಅವನ್ನು ಅಷ್ಟೇ ಕಾವ್ಯಮಯ ಭಾಷೆಯಲ್ಲಿ ಕಂಡರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ಯಾವ ಕಾಲದಲ್ಲಿಯೇ ಆಗಲಿ, ಎಂಥ ಪ್ರಸಿದ್ದರ, ಪ್ರಬುದ್ಧರ ಬಾಳಿನಲ್ಲಿಯೂ ಬರಬಹುದಾದ ಭಾವತುಮುಲಗಳನ್ನೂ ಜೀವಸಂಚಲನವನ್ನೂ ಸ್ಮರಣೀಯವಾಗಿ ಹಿಡಿದಿಡುವ ಕಲಾತ್ಮಕ ಪ್ರಯತ್ನವನ್ನು ಸಹೃದಯರಿಲ್ಲಿ ಕಾಣಬಹುದು. ಕನ್ನಡದ ಕಥಾಸಾಹಿತ್ಯಕ್ಕೆ ಇದೊಂದು ವಿನೂತನವಾದ ಸೇರ್ಪಡೆ












