ರಸ ತತ್ತ್ವ
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅಂದರು ಹಿರಿಯರು. ಆಧುನಿಕ ಬದುಕಿನಲ್ಲಿ ಒಳ್ಳೆಯ ಆರೋಗ್ಯ ಪಡೆಯಲು ಇರುವ ಆಹಾರದ ಗುಟ್ಟೇನು? ತಿನ್ನುವ ಆಹಾರದಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳಿತು ಅನ್ನುವ ಕುರಿತು ತಿಳಿವಿಗಿಂತ ಅಜ್ಞಾನವೇ ಹೆಚ್ಚಿರುವ ಈ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿನ ಬಿಡಿಬಿಡಿಯಾಗಿರುವ ಜ್ಞಾನ ಪರಂಪರೆಯನ್ನು ಪೋಣಿಸುವ, ಜೋಡಿಸುವ ಕೆಲಸವನ್ನು ಆಹಾರ ತಜ್ಞ ಕೆ.ಸಿ.ರಘು ಅವರ ಜನಪ್ರಿಯ ಕೃತಿ ರಸ ತತ್ವ ಮಾಡಿದೆ.
ಸಾವಣ್ಣ ಪ್ರಕಾಶನ
Product Information
Product Information
Shipping & Returns
Shipping & Returns

ರಸ ತತ್ತ್ವ
ರಸ ತತ್ತ್ವ
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅಂದರು ಹಿರಿಯರು. ಆಧುನಿಕ ಬದುಕಿನಲ್ಲಿ ಒಳ್ಳೆಯ ಆರೋಗ್ಯ ಪಡೆಯಲು ಇರುವ ಆಹಾರದ ಗುಟ್ಟೇನು? ತಿನ್ನುವ ಆಹಾರದಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳಿತು ಅನ್ನುವ ಕುರಿತು ತಿಳಿವಿಗಿಂತ ಅಜ್ಞಾನವೇ ಹೆಚ್ಚಿರುವ ಈ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿನ ಬಿಡಿಬಿಡಿಯಾಗಿರುವ ಜ್ಞಾನ ಪರಂಪರೆಯನ್ನು ಪೋಣಿಸುವ, ಜೋಡಿಸುವ ಕೆಲಸವನ್ನು ಆಹಾರ ತಜ್ಞ ಕೆ.ಸಿ.ರಘು ಅವರ ಜನಪ್ರಿಯ ಕೃತಿ ರಸ ತತ್ವ ಮಾಡಿದೆ.
ಸಾವಣ್ಣ ಪ್ರಕಾಶನ
Original: $1.95
-70%$1.95
$0.58Product Information
Product Information
Shipping & Returns
Shipping & Returns
Description
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅಂದರು ಹಿರಿಯರು. ಆಧುನಿಕ ಬದುಕಿನಲ್ಲಿ ಒಳ್ಳೆಯ ಆರೋಗ್ಯ ಪಡೆಯಲು ಇರುವ ಆಹಾರದ ಗುಟ್ಟೇನು? ತಿನ್ನುವ ಆಹಾರದಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳಿತು ಅನ್ನುವ ಕುರಿತು ತಿಳಿವಿಗಿಂತ ಅಜ್ಞಾನವೇ ಹೆಚ್ಚಿರುವ ಈ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿನ ಬಿಡಿಬಿಡಿಯಾಗಿರುವ ಜ್ಞಾನ ಪರಂಪರೆಯನ್ನು ಪೋಣಿಸುವ, ಜೋಡಿಸುವ ಕೆಲಸವನ್ನು ಆಹಾರ ತಜ್ಞ ಕೆ.ಸಿ.ರಘು ಅವರ ಜನಪ್ರಿಯ ಕೃತಿ ರಸ ತತ್ವ ಮಾಡಿದೆ.
ಸಾವಣ್ಣ ಪ್ರಕಾಶನ












