🎉 Up to 70% Off Selected ItemsShop Sale
ರಾಯಲ ಸೀಮಾ ಕಥೆಗಳು
ಡಾ. ತುಮ್ಮಲ ರಾಮಕೃಷ್ಣ ಕುಪ್ಪಂನಲ್ಲಿರುವ ದ್ರಾವಿಡನ್ ವಿಶ್ವವಿದ್ಯಾಲಯದ ಕುಲಪತಿಗಳು. ಹಲವು ವಿಶ್ವವಿದ್ಯಾಲಯಗಳಲ್ಲಿ, ಪ್ರತಿ ಸಭೆ ಸಮಾರಂಭಗಳಲ್ಲಿ ವಿದ್ವತ್ ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ, ತಮ್ಮ ನೂರಾರು ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸಿದ್ದಾರೆ, ತಮ್ಮ ಕ್ಷೌರಿಕ ಸಮುದಾಯದ ಸ್ವಾಭಿಮಾನವನ್ನು ಬೆಳಗಲು ಶ್ರಮಿಸಿದ್ದಾರೆ. ಈ ನಮ್ಮ ತುಮ್ಮಲ ರಾಮಕೃಷ್ಣ ಹೆಸರಾಂತ ಕಥೆಗಾರರು ಸಹ. ಇವರು ಬರೆದಿರುವುದು ಕಡಿಮೆ, ಆದರೆ ಇವರ ಖಾತೆಯಲ್ಲಿರುವ ಕಥೆಗಳು ವಿಮರ್ಶಕರ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಥೆಗಳಲ್ಲಿ ಕುಲಕಸುಬುಗಳ ಅವನತಿಯ ಚಿತ್ರಣವಿದೆ. ಶೋಷಿತ ಸಮುದಾಯಗಳ ಸಂಕಟಗಳ ಅನುರಣನವಿದೆ. ರಾಯಲಸೀಮಾ ಪ್ರಾಂತದ ಬದುಕಿನ ವಿವಿಧ ನಮೂನೆಗಳಿವೆ. ಈ ಸಮಾಜ ಆಮೂಲಾಗ್ರ ಬದಲಾಗಬೇಕೆಂಬ ಅದಮ್ಯ ಹಂಬಲವಿದೆ, ಚಿತ್ತೂರು ಕಡೆಯ ಜಮೀನ್ದಾರಿ ವ್ಯವಸ್ಥೆಯ ಹಲವು ಮುಖಗಳ ಚಿತ್ರಣವಿದೆ. ಪ್ರತಿ ಕಥೆಯ ಶೈಲಿ ಮನೋಜ್ಞವಾಗಿದೆ.
– ಪ್ರೊ. ಕೇತು ವಿಶ್ವನಾಥರೆಡ್ಡಿ (ತೆಲುಗಿನ ಹೆಸರಾಂತ ಕಥೆಗಾರರು, ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು)
– ಪ್ರೊ. ಕೇತು ವಿಶ್ವನಾಥರೆಡ್ಡಿ (ತೆಲುಗಿನ ಹೆಸರಾಂತ ಕಥೆಗಾರರು, ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು)
Product Information
Product Information
Shipping & Returns
Shipping & Returns

ರಾಯಲ ಸೀಮಾ ಕಥೆಗಳು
ರಾಯಲ ಸೀಮಾ ಕಥೆಗಳು
ಡಾ. ತುಮ್ಮಲ ರಾಮಕೃಷ್ಣ ಕುಪ್ಪಂನಲ್ಲಿರುವ ದ್ರಾವಿಡನ್ ವಿಶ್ವವಿದ್ಯಾಲಯದ ಕುಲಪತಿಗಳು. ಹಲವು ವಿಶ್ವವಿದ್ಯಾಲಯಗಳಲ್ಲಿ, ಪ್ರತಿ ಸಭೆ ಸಮಾರಂಭಗಳಲ್ಲಿ ವಿದ್ವತ್ ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ, ತಮ್ಮ ನೂರಾರು ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸಿದ್ದಾರೆ, ತಮ್ಮ ಕ್ಷೌರಿಕ ಸಮುದಾಯದ ಸ್ವಾಭಿಮಾನವನ್ನು ಬೆಳಗಲು ಶ್ರಮಿಸಿದ್ದಾರೆ. ಈ ನಮ್ಮ ತುಮ್ಮಲ ರಾಮಕೃಷ್ಣ ಹೆಸರಾಂತ ಕಥೆಗಾರರು ಸಹ. ಇವರು ಬರೆದಿರುವುದು ಕಡಿಮೆ, ಆದರೆ ಇವರ ಖಾತೆಯಲ್ಲಿರುವ ಕಥೆಗಳು ವಿಮರ್ಶಕರ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಥೆಗಳಲ್ಲಿ ಕುಲಕಸುಬುಗಳ ಅವನತಿಯ ಚಿತ್ರಣವಿದೆ. ಶೋಷಿತ ಸಮುದಾಯಗಳ ಸಂಕಟಗಳ ಅನುರಣನವಿದೆ. ರಾಯಲಸೀಮಾ ಪ್ರಾಂತದ ಬದುಕಿನ ವಿವಿಧ ನಮೂನೆಗಳಿವೆ. ಈ ಸಮಾಜ ಆಮೂಲಾಗ್ರ ಬದಲಾಗಬೇಕೆಂಬ ಅದಮ್ಯ ಹಂಬಲವಿದೆ, ಚಿತ್ತೂರು ಕಡೆಯ ಜಮೀನ್ದಾರಿ ವ್ಯವಸ್ಥೆಯ ಹಲವು ಮುಖಗಳ ಚಿತ್ರಣವಿದೆ. ಪ್ರತಿ ಕಥೆಯ ಶೈಲಿ ಮನೋಜ್ಞವಾಗಿದೆ.
– ಪ್ರೊ. ಕೇತು ವಿಶ್ವನಾಥರೆಡ್ಡಿ (ತೆಲುಗಿನ ಹೆಸರಾಂತ ಕಥೆಗಾರರು, ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು)
– ಪ್ರೊ. ಕೇತು ವಿಶ್ವನಾಥರೆಡ್ಡಿ (ತೆಲುಗಿನ ಹೆಸರಾಂತ ಕಥೆಗಾರರು, ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು)
$0.52
Original: $1.73
-70%ರಾಯಲ ಸೀಮಾ ಕಥೆಗಳು—
$1.73
$0.52Product Information
Product Information
Shipping & Returns
Shipping & Returns
Description
ಡಾ. ತುಮ್ಮಲ ರಾಮಕೃಷ್ಣ ಕುಪ್ಪಂನಲ್ಲಿರುವ ದ್ರಾವಿಡನ್ ವಿಶ್ವವಿದ್ಯಾಲಯದ ಕುಲಪತಿಗಳು. ಹಲವು ವಿಶ್ವವಿದ್ಯಾಲಯಗಳಲ್ಲಿ, ಪ್ರತಿ ಸಭೆ ಸಮಾರಂಭಗಳಲ್ಲಿ ವಿದ್ವತ್ ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ, ತಮ್ಮ ನೂರಾರು ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸಿದ್ದಾರೆ, ತಮ್ಮ ಕ್ಷೌರಿಕ ಸಮುದಾಯದ ಸ್ವಾಭಿಮಾನವನ್ನು ಬೆಳಗಲು ಶ್ರಮಿಸಿದ್ದಾರೆ. ಈ ನಮ್ಮ ತುಮ್ಮಲ ರಾಮಕೃಷ್ಣ ಹೆಸರಾಂತ ಕಥೆಗಾರರು ಸಹ. ಇವರು ಬರೆದಿರುವುದು ಕಡಿಮೆ, ಆದರೆ ಇವರ ಖಾತೆಯಲ್ಲಿರುವ ಕಥೆಗಳು ವಿಮರ್ಶಕರ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಥೆಗಳಲ್ಲಿ ಕುಲಕಸುಬುಗಳ ಅವನತಿಯ ಚಿತ್ರಣವಿದೆ. ಶೋಷಿತ ಸಮುದಾಯಗಳ ಸಂಕಟಗಳ ಅನುರಣನವಿದೆ. ರಾಯಲಸೀಮಾ ಪ್ರಾಂತದ ಬದುಕಿನ ವಿವಿಧ ನಮೂನೆಗಳಿವೆ. ಈ ಸಮಾಜ ಆಮೂಲಾಗ್ರ ಬದಲಾಗಬೇಕೆಂಬ ಅದಮ್ಯ ಹಂಬಲವಿದೆ, ಚಿತ್ತೂರು ಕಡೆಯ ಜಮೀನ್ದಾರಿ ವ್ಯವಸ್ಥೆಯ ಹಲವು ಮುಖಗಳ ಚಿತ್ರಣವಿದೆ. ಪ್ರತಿ ಕಥೆಯ ಶೈಲಿ ಮನೋಜ್ಞವಾಗಿದೆ.
– ಪ್ರೊ. ಕೇತು ವಿಶ್ವನಾಥರೆಡ್ಡಿ (ತೆಲುಗಿನ ಹೆಸರಾಂತ ಕಥೆಗಾರರು, ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು)
– ಪ್ರೊ. ಕೇತು ವಿಶ್ವನಾಥರೆಡ್ಡಿ (ತೆಲುಗಿನ ಹೆಸರಾಂತ ಕಥೆಗಾರರು, ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು)












