🎉 Up to 70% Off Selected ItemsShop Sale
HomeStore

ಸದಾನಂದ

Product image 1

ಸದಾನಂದ

ಸದಾನಂದ

 ಕನ್ನಡದ ಖ್ಯಾತ ಕಾದಂಬರಿಗರ್ತಿಯರಲ್ಲಿ ಒಬ್ಬರಾದ ಕೆ.ಇಂದಿರಾ ಅವರು ಈ ಪುಸ್ತಕವನ್ನು ರಚಿಸಿದ್ದು,ವಿಧವಾ ವಿವಾಹ ಹಾಗೂ ಅದರ ಬಾಧಕ ಅಂಶಗಳ ಬಗ್ಗೆ ಮನದಟ್ಟು ಮಾಡಿಕೊಡುವ ಕಥಾ ವಸ್ತುವಿನ ಕಾದಂಬರಿ. ಶಾಸ್ತ್ರಕ್ಕಿಂತ ಮದುವೆಯಾಗ ಬಯಸುವ ಹೆಣ್ಣು-ಗಂಡಿನ ಮನಸ್ಸುಗಳು ಮುಖ್ಯ ಎನ್ನುವ ಸಂದೇಶ ಇಲ್ಲಿದೆ. ಚಿಕ್ಕಮಗಳೂರಿನ ಕಾಫಿ ತೋಟಗಳ ವರ್ಣನೆ, ನೈಸರ್ಗಿಕ ಹಸಿರಿನೊಂದಿಗೆ ಪುಳಕ ಗೊಳ್ಳುವ ಮನಸ್ಸು ಇಂತಹ ವಿವರಣೆಗಳು ಕಾದಂಬರಿಯ ಓದಿನ ಆಕರ್ಷಣೆ ಹೆಚ್ಚಿಸುತ್ತವೆ. ಈ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ.
$3.24
ಸದಾನಂದ
$3.24

Product Information

Shipping & Returns

Description

 ಕನ್ನಡದ ಖ್ಯಾತ ಕಾದಂಬರಿಗರ್ತಿಯರಲ್ಲಿ ಒಬ್ಬರಾದ ಕೆ.ಇಂದಿರಾ ಅವರು ಈ ಪುಸ್ತಕವನ್ನು ರಚಿಸಿದ್ದು,ವಿಧವಾ ವಿವಾಹ ಹಾಗೂ ಅದರ ಬಾಧಕ ಅಂಶಗಳ ಬಗ್ಗೆ ಮನದಟ್ಟು ಮಾಡಿಕೊಡುವ ಕಥಾ ವಸ್ತುವಿನ ಕಾದಂಬರಿ. ಶಾಸ್ತ್ರಕ್ಕಿಂತ ಮದುವೆಯಾಗ ಬಯಸುವ ಹೆಣ್ಣು-ಗಂಡಿನ ಮನಸ್ಸುಗಳು ಮುಖ್ಯ ಎನ್ನುವ ಸಂದೇಶ ಇಲ್ಲಿದೆ. ಚಿಕ್ಕಮಗಳೂರಿನ ಕಾಫಿ ತೋಟಗಳ ವರ್ಣನೆ, ನೈಸರ್ಗಿಕ ಹಸಿರಿನೊಂದಿಗೆ ಪುಳಕ ಗೊಳ್ಳುವ ಮನಸ್ಸು ಇಂತಹ ವಿವರಣೆಗಳು ಕಾದಂಬರಿಯ ಓದಿನ ಆಕರ್ಷಣೆ ಹೆಚ್ಚಿಸುತ್ತವೆ. ಈ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ.
ಸದಾನಂದ | Harivu Books