🎉 Up to 70% Off Selected ItemsShop Sale
ಸಶಕ್ತಗೊಳಿಸಿ ನಿಮ್ಮ ಮನಸ್ಸನು
ನಿಮ್ಮ ಮನಸ್ಸನ್ನು ಹತೋಟಿಗೆ ತೆಗೆದುಕೊಳ್ಳಿ ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸಿ
ಈ ಪುಸ್ತಕದಲ್ಲಿ ಜನಪ್ರಿಯ ಲೇಖಕರು ಮತ್ತು ಜೀವನ ಶೈಲಿಯ ತರಬೇತುದಾರರಾದ ಗೌರ್ ಗೋಪಾಲ್ ದಾಸ್ ನಿಮಗೆ ನಿಮ್ಮ ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅನಾವರಣಗೊಳಿಸಿರುವರು.
ನಾವು ನಮ್ಮ ಕ್ಷೇಮಕ್ಕಾಗಿ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ ಮತ್ತು ಆನಂತರ ಅದನ್ನು ಶಿಸ್ತಿಗೊಳಪಡಿಸುವುದು ಹೇಗೆಂಬುದನ್ನು ಅವರು ತಮ್ಮದೇ ಆದ ಉಪಾಖ್ಯಾನ ಶೈಲಿಯಲ್ಲಿ ವಿವರಿಸಿದ್ದಾರೆ. ಈ ಪುಸ್ತಕದ ಮೂಲಕ ಸ್ವಯಂ-ಸಂವಾದ ತಾಲೀಮು ಮತ್ತು ಧ್ಯಾನದ ವಿಧಾನಗಳನ್ನು ಹಾಗೂ ನಮ್ಮ ಆಲೋಚನೆಗಳು ಮತ್ತು ಕ್ರಿಯೆಗಳ ಮೇಲೆ ನಿಯಂತ್ರಣ ಸಾಧಿಸಲು ನಮಗೆ ನೆರವಾಗುವ ಕಾರ್ಯಕ್ರಮ ಪಟ್ಟಿಯನ್ನೂ ಅವರು ಒದಗಿಸಿದ್ದಾರೆ.
ಈ ಪುಸ್ತಕವು ತಮಗಾಗಿ ಉತ್ತಮ, ಹೆಚ್ಚು ಸಂತೃಪ್ತ ಭವಿಷ್ಯವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪರಿಶ್ರಮಿಸಲು ಬಯಸುವ ಯಾರಿಗೇ ಆದರೂ ಅತ್ಯವಶ್ಯವಾಗಿ ಓದಬೇಕಾದ ಕೃತಿಯಾಗಿದೆ
Product Information
Product Information
Shipping & Returns
Shipping & Returns


ಸಶಕ್ತಗೊಳಿಸಿ ನಿಮ್ಮ ಮನಸ್ಸನು
ಸಶಕ್ತಗೊಳಿಸಿ ನಿಮ್ಮ ಮನಸ್ಸನು
ನಿಮ್ಮ ಮನಸ್ಸನ್ನು ಹತೋಟಿಗೆ ತೆಗೆದುಕೊಳ್ಳಿ ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸಿ
ಈ ಪುಸ್ತಕದಲ್ಲಿ ಜನಪ್ರಿಯ ಲೇಖಕರು ಮತ್ತು ಜೀವನ ಶೈಲಿಯ ತರಬೇತುದಾರರಾದ ಗೌರ್ ಗೋಪಾಲ್ ದಾಸ್ ನಿಮಗೆ ನಿಮ್ಮ ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅನಾವರಣಗೊಳಿಸಿರುವರು.
ನಾವು ನಮ್ಮ ಕ್ಷೇಮಕ್ಕಾಗಿ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ ಮತ್ತು ಆನಂತರ ಅದನ್ನು ಶಿಸ್ತಿಗೊಳಪಡಿಸುವುದು ಹೇಗೆಂಬುದನ್ನು ಅವರು ತಮ್ಮದೇ ಆದ ಉಪಾಖ್ಯಾನ ಶೈಲಿಯಲ್ಲಿ ವಿವರಿಸಿದ್ದಾರೆ. ಈ ಪುಸ್ತಕದ ಮೂಲಕ ಸ್ವಯಂ-ಸಂವಾದ ತಾಲೀಮು ಮತ್ತು ಧ್ಯಾನದ ವಿಧಾನಗಳನ್ನು ಹಾಗೂ ನಮ್ಮ ಆಲೋಚನೆಗಳು ಮತ್ತು ಕ್ರಿಯೆಗಳ ಮೇಲೆ ನಿಯಂತ್ರಣ ಸಾಧಿಸಲು ನಮಗೆ ನೆರವಾಗುವ ಕಾರ್ಯಕ್ರಮ ಪಟ್ಟಿಯನ್ನೂ ಅವರು ಒದಗಿಸಿದ್ದಾರೆ.
ಈ ಪುಸ್ತಕವು ತಮಗಾಗಿ ಉತ್ತಮ, ಹೆಚ್ಚು ಸಂತೃಪ್ತ ಭವಿಷ್ಯವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪರಿಶ್ರಮಿಸಲು ಬಯಸುವ ಯಾರಿಗೇ ಆದರೂ ಅತ್ಯವಶ್ಯವಾಗಿ ಓದಬೇಕಾದ ಕೃತಿಯಾಗಿದೆ
$1.21
Original: $4.05
-70%ಸಶಕ್ತಗೊಳಿಸಿ ನಿಮ್ಮ ಮನಸ್ಸನು—
$4.05
$1.21Product Information
Product Information
Shipping & Returns
Shipping & Returns
Description
ನಿಮ್ಮ ಮನಸ್ಸನ್ನು ಹತೋಟಿಗೆ ತೆಗೆದುಕೊಳ್ಳಿ ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸಿ
ಈ ಪುಸ್ತಕದಲ್ಲಿ ಜನಪ್ರಿಯ ಲೇಖಕರು ಮತ್ತು ಜೀವನ ಶೈಲಿಯ ತರಬೇತುದಾರರಾದ ಗೌರ್ ಗೋಪಾಲ್ ದಾಸ್ ನಿಮಗೆ ನಿಮ್ಮ ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅನಾವರಣಗೊಳಿಸಿರುವರು.
ನಾವು ನಮ್ಮ ಕ್ಷೇಮಕ್ಕಾಗಿ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ ಮತ್ತು ಆನಂತರ ಅದನ್ನು ಶಿಸ್ತಿಗೊಳಪಡಿಸುವುದು ಹೇಗೆಂಬುದನ್ನು ಅವರು ತಮ್ಮದೇ ಆದ ಉಪಾಖ್ಯಾನ ಶೈಲಿಯಲ್ಲಿ ವಿವರಿಸಿದ್ದಾರೆ. ಈ ಪುಸ್ತಕದ ಮೂಲಕ ಸ್ವಯಂ-ಸಂವಾದ ತಾಲೀಮು ಮತ್ತು ಧ್ಯಾನದ ವಿಧಾನಗಳನ್ನು ಹಾಗೂ ನಮ್ಮ ಆಲೋಚನೆಗಳು ಮತ್ತು ಕ್ರಿಯೆಗಳ ಮೇಲೆ ನಿಯಂತ್ರಣ ಸಾಧಿಸಲು ನಮಗೆ ನೆರವಾಗುವ ಕಾರ್ಯಕ್ರಮ ಪಟ್ಟಿಯನ್ನೂ ಅವರು ಒದಗಿಸಿದ್ದಾರೆ.
ಈ ಪುಸ್ತಕವು ತಮಗಾಗಿ ಉತ್ತಮ, ಹೆಚ್ಚು ಸಂತೃಪ್ತ ಭವಿಷ್ಯವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪರಿಶ್ರಮಿಸಲು ಬಯಸುವ ಯಾರಿಗೇ ಆದರೂ ಅತ್ಯವಶ್ಯವಾಗಿ ಓದಬೇಕಾದ ಕೃತಿಯಾಗಿದೆ












