🎉 Up to 70% Off Selected ItemsShop Sale
ಸೆರಗಿನಂಚಿನಲಿ ಮುಂಬಯಿ
ಈ ಸಂಕಲನವನ್ನು ಸಂಪಾದಿಸುವ ಮೂಲಕ ಹೇಮಾ ಸದಾನಂದ ಅವರು ಶ್ರೇಷ್ಠತೆಗಿಂತಲೂ, ಮುಂಬೈನಲ್ಲಿ ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇದು ಇಂದಿನ ತುರ್ತು ಅಗತ್ಯದ ಕಾರ್ಯವೂ ಹೌದು. ಇಷ್ಟೊಂದು ಲೇಖಕಿಯರು ಈ ಸಂಕಲನದ ನೆವದಲ್ಲಿ ಹೊಸ ಕತೆಗಳನ್ನು ಬರೆಯಲು ಕಾರಣವಾದದ್ದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಹಾಗೇ ಹೊಸ ಕತೆಗಾರ್ತಿಯರಿಗೆಲ್ಲ ಶುಭ ಕೋರುತ್ತೇನೆ. ಅವರು ಕನ್ನಡ ಕಥಾಸಾಹಿತ್ಯಕ್ಕೆ ಮುಂಬೈ ಕನ್ನಡಿಗರ ಕೊಡುಗೆಯನ್ನು ನಿತ್ಯನೂತನಗೊಳಿಸುತ್ತಿರಲಿ ಎಂದು ಹಾರೈಸುತ್ತೇನೆ.
-ರಾಜೀವ ನಾರಾಯಣ ನಾಯಕ
-ರಾಜೀವ ನಾರಾಯಣ ನಾಯಕ
Product Information
Product Information
Shipping & Returns
Shipping & Returns


ಸೆರಗಿನಂಚಿನಲಿ ಮುಂಬಯಿ
ಸೆರಗಿನಂಚಿನಲಿ ಮುಂಬಯಿ
ಈ ಸಂಕಲನವನ್ನು ಸಂಪಾದಿಸುವ ಮೂಲಕ ಹೇಮಾ ಸದಾನಂದ ಅವರು ಶ್ರೇಷ್ಠತೆಗಿಂತಲೂ, ಮುಂಬೈನಲ್ಲಿ ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇದು ಇಂದಿನ ತುರ್ತು ಅಗತ್ಯದ ಕಾರ್ಯವೂ ಹೌದು. ಇಷ್ಟೊಂದು ಲೇಖಕಿಯರು ಈ ಸಂಕಲನದ ನೆವದಲ್ಲಿ ಹೊಸ ಕತೆಗಳನ್ನು ಬರೆಯಲು ಕಾರಣವಾದದ್ದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಹಾಗೇ ಹೊಸ ಕತೆಗಾರ್ತಿಯರಿಗೆಲ್ಲ ಶುಭ ಕೋರುತ್ತೇನೆ. ಅವರು ಕನ್ನಡ ಕಥಾಸಾಹಿತ್ಯಕ್ಕೆ ಮುಂಬೈ ಕನ್ನಡಿಗರ ಕೊಡುಗೆಯನ್ನು ನಿತ್ಯನೂತನಗೊಳಿಸುತ್ತಿರಲಿ ಎಂದು ಹಾರೈಸುತ್ತೇನೆ.
-ರಾಜೀವ ನಾರಾಯಣ ನಾಯಕ
-ರಾಜೀವ ನಾರಾಯಣ ನಾಯಕ
$1.05
Original: $3.51
-70%ಸೆರಗಿನಂಚಿನಲಿ ಮುಂಬಯಿ—
$3.51
$1.05Product Information
Product Information
Shipping & Returns
Shipping & Returns
Description
ಈ ಸಂಕಲನವನ್ನು ಸಂಪಾದಿಸುವ ಮೂಲಕ ಹೇಮಾ ಸದಾನಂದ ಅವರು ಶ್ರೇಷ್ಠತೆಗಿಂತಲೂ, ಮುಂಬೈನಲ್ಲಿ ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇದು ಇಂದಿನ ತುರ್ತು ಅಗತ್ಯದ ಕಾರ್ಯವೂ ಹೌದು. ಇಷ್ಟೊಂದು ಲೇಖಕಿಯರು ಈ ಸಂಕಲನದ ನೆವದಲ್ಲಿ ಹೊಸ ಕತೆಗಳನ್ನು ಬರೆಯಲು ಕಾರಣವಾದದ್ದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಹಾಗೇ ಹೊಸ ಕತೆಗಾರ್ತಿಯರಿಗೆಲ್ಲ ಶುಭ ಕೋರುತ್ತೇನೆ. ಅವರು ಕನ್ನಡ ಕಥಾಸಾಹಿತ್ಯಕ್ಕೆ ಮುಂಬೈ ಕನ್ನಡಿಗರ ಕೊಡುಗೆಯನ್ನು ನಿತ್ಯನೂತನಗೊಳಿಸುತ್ತಿರಲಿ ಎಂದು ಹಾರೈಸುತ್ತೇನೆ.
-ರಾಜೀವ ನಾರಾಯಣ ನಾಯಕ
-ರಾಜೀವ ನಾರಾಯಣ ನಾಯಕ












