🎉 Up to 70% Off Selected ItemsShop Sale
ಶೂನ್ಯ ಸಂಪಾದನೆಗಳು
ಕಳೆದ ಏಳು ದಶಕಗಳಿಂದ ಶೂನ್ಯ ಸಂಪಾದನೆಗಳ ಬಗೆಗೆ ಸಾಹಿತ್ಯಲೋಕದಲ್ಲಿ ಶೋಧನೆ, ಚರ್ಚೆ, ಕೃತಿರಚನೆ ನಡೆದಿದೆ, ನಡೆಯುತ್ತಲಿದೆ. ಆದರೂ ಈ ಕ್ಷೇತ್ರ ಕನ್ನೆನೆಲ, ಹೊಸ ಆಲೋಚನೆಗಳು, ಶೋಧಗಳು ಪ್ರಕಟವಾಗುತ್ತಲಿವೆ. ಈ ದಿಕದಕಿನಲ್ಲಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ಪ್ರಸ್ತುತ ಕೃತಿ 'ಶೂನ್ಯಸಂಪಾದನೆಗಳು-ಒಂದು ಅವಲೋಕನ' ಹೊಸ ಸಾಧ್ಯತೆಗಳನ್ನು ತೋರಿಸಿಕೊಡುವ, ಹಲವು ಹೊಸ ಒಳನೋಟಗಳಿಂದ ನಮ್ಮನ್ನು ಗಂಭಿರವಾಗಿ ಚಿಂತಿಸವಂತೆ ಮಾಡುವ ಮಹತ್ವದ ಕೃತಿ.
ಕವಿ-ವಿಮರ್ಶಕ-ವಿದ್ವಾಂಸರಾದ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಈ ಪ್ರಖರ ಗುಣ ಪ್ರಸ್ತುತ ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿದೆ. ಕನ್ನಡದ ಈ ಪ್ರೌಢ ವಿದ್ವಾಂಸರ ಮಾಗಿದ ವಿದ್ವತ್ತು ಈ ಕೃತಿಯಲ್ಲಿ ಮೈದಾಳಿರುವುದು ಮೆಚ್ಚಬೇಕಾದ ಅಚಿಶ.
-ಡಾ. ಎಸ್. ವಿದ್ಯಾಶಂಕರ
ಕವಿ-ವಿಮರ್ಶಕ-ವಿದ್ವಾಂಸರಾದ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಈ ಪ್ರಖರ ಗುಣ ಪ್ರಸ್ತುತ ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿದೆ. ಕನ್ನಡದ ಈ ಪ್ರೌಢ ವಿದ್ವಾಂಸರ ಮಾಗಿದ ವಿದ್ವತ್ತು ಈ ಕೃತಿಯಲ್ಲಿ ಮೈದಾಳಿರುವುದು ಮೆಚ್ಚಬೇಕಾದ ಅಚಿಶ.
-ಡಾ. ಎಸ್. ವಿದ್ಯಾಶಂಕರ
Product Information
Product Information
Shipping & Returns
Shipping & Returns


ಶೂನ್ಯ ಸಂಪಾದನೆಗಳು
ಶೂನ್ಯ ಸಂಪಾದನೆಗಳು
ಕಳೆದ ಏಳು ದಶಕಗಳಿಂದ ಶೂನ್ಯ ಸಂಪಾದನೆಗಳ ಬಗೆಗೆ ಸಾಹಿತ್ಯಲೋಕದಲ್ಲಿ ಶೋಧನೆ, ಚರ್ಚೆ, ಕೃತಿರಚನೆ ನಡೆದಿದೆ, ನಡೆಯುತ್ತಲಿದೆ. ಆದರೂ ಈ ಕ್ಷೇತ್ರ ಕನ್ನೆನೆಲ, ಹೊಸ ಆಲೋಚನೆಗಳು, ಶೋಧಗಳು ಪ್ರಕಟವಾಗುತ್ತಲಿವೆ. ಈ ದಿಕದಕಿನಲ್ಲಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ಪ್ರಸ್ತುತ ಕೃತಿ 'ಶೂನ್ಯಸಂಪಾದನೆಗಳು-ಒಂದು ಅವಲೋಕನ' ಹೊಸ ಸಾಧ್ಯತೆಗಳನ್ನು ತೋರಿಸಿಕೊಡುವ, ಹಲವು ಹೊಸ ಒಳನೋಟಗಳಿಂದ ನಮ್ಮನ್ನು ಗಂಭಿರವಾಗಿ ಚಿಂತಿಸವಂತೆ ಮಾಡುವ ಮಹತ್ವದ ಕೃತಿ.
ಕವಿ-ವಿಮರ್ಶಕ-ವಿದ್ವಾಂಸರಾದ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಈ ಪ್ರಖರ ಗುಣ ಪ್ರಸ್ತುತ ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿದೆ. ಕನ್ನಡದ ಈ ಪ್ರೌಢ ವಿದ್ವಾಂಸರ ಮಾಗಿದ ವಿದ್ವತ್ತು ಈ ಕೃತಿಯಲ್ಲಿ ಮೈದಾಳಿರುವುದು ಮೆಚ್ಚಬೇಕಾದ ಅಚಿಶ.
-ಡಾ. ಎಸ್. ವಿದ್ಯಾಶಂಕರ
ಕವಿ-ವಿಮರ್ಶಕ-ವಿದ್ವಾಂಸರಾದ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಈ ಪ್ರಖರ ಗುಣ ಪ್ರಸ್ತುತ ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿದೆ. ಕನ್ನಡದ ಈ ಪ್ರೌಢ ವಿದ್ವಾಂಸರ ಮಾಗಿದ ವಿದ್ವತ್ತು ಈ ಕೃತಿಯಲ್ಲಿ ಮೈದಾಳಿರುವುದು ಮೆಚ್ಚಬೇಕಾದ ಅಚಿಶ.
-ಡಾ. ಎಸ್. ವಿದ್ಯಾಶಂಕರ
$2.05
ಶೂನ್ಯ ಸಂಪಾದನೆಗಳು—
$2.05
Product Information
Product Information
Shipping & Returns
Shipping & Returns
Description
ಕಳೆದ ಏಳು ದಶಕಗಳಿಂದ ಶೂನ್ಯ ಸಂಪಾದನೆಗಳ ಬಗೆಗೆ ಸಾಹಿತ್ಯಲೋಕದಲ್ಲಿ ಶೋಧನೆ, ಚರ್ಚೆ, ಕೃತಿರಚನೆ ನಡೆದಿದೆ, ನಡೆಯುತ್ತಲಿದೆ. ಆದರೂ ಈ ಕ್ಷೇತ್ರ ಕನ್ನೆನೆಲ, ಹೊಸ ಆಲೋಚನೆಗಳು, ಶೋಧಗಳು ಪ್ರಕಟವಾಗುತ್ತಲಿವೆ. ಈ ದಿಕದಕಿನಲ್ಲಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ಪ್ರಸ್ತುತ ಕೃತಿ 'ಶೂನ್ಯಸಂಪಾದನೆಗಳು-ಒಂದು ಅವಲೋಕನ' ಹೊಸ ಸಾಧ್ಯತೆಗಳನ್ನು ತೋರಿಸಿಕೊಡುವ, ಹಲವು ಹೊಸ ಒಳನೋಟಗಳಿಂದ ನಮ್ಮನ್ನು ಗಂಭಿರವಾಗಿ ಚಿಂತಿಸವಂತೆ ಮಾಡುವ ಮಹತ್ವದ ಕೃತಿ.
ಕವಿ-ವಿಮರ್ಶಕ-ವಿದ್ವಾಂಸರಾದ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಈ ಪ್ರಖರ ಗುಣ ಪ್ರಸ್ತುತ ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿದೆ. ಕನ್ನಡದ ಈ ಪ್ರೌಢ ವಿದ್ವಾಂಸರ ಮಾಗಿದ ವಿದ್ವತ್ತು ಈ ಕೃತಿಯಲ್ಲಿ ಮೈದಾಳಿರುವುದು ಮೆಚ್ಚಬೇಕಾದ ಅಚಿಶ.
-ಡಾ. ಎಸ್. ವಿದ್ಯಾಶಂಕರ
ಕವಿ-ವಿಮರ್ಶಕ-ವಿದ್ವಾಂಸರಾದ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಈ ಪ್ರಖರ ಗುಣ ಪ್ರಸ್ತುತ ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿದೆ. ಕನ್ನಡದ ಈ ಪ್ರೌಢ ವಿದ್ವಾಂಸರ ಮಾಗಿದ ವಿದ್ವತ್ತು ಈ ಕೃತಿಯಲ್ಲಿ ಮೈದಾಳಿರುವುದು ಮೆಚ್ಚಬೇಕಾದ ಅಚಿಶ.
-ಡಾ. ಎಸ್. ವಿದ್ಯಾಶಂಕರ












