🎉 Up to 70% Off Selected ItemsShop Sale
HomeStore

ಕೃಷ್ಣದೇವರಾಯ

Product image 1

ಕೃಷ್ಣದೇವರಾಯ

ಕೃಷ್ಣದೇವರಾಯ

ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಮುಖ ಅರಸ ಕೃಷ್ಣದೇವರಾಯನ ವ್ಯಕ್ತಿತ್ವ ಹಾಗೂ ಸಾಧನೆಯನ್ನು ಈ ಪುಸ್ತಕ ಪರಿಚಯ ಮಾಡಿಕೊಡುತ್ತದೆ. ಆತನ ಅಧಿಕಾರಾವಧಿಯಲ್ಲಿ ವಿಜಯನಗರ ಸಾಮಾಜ್ಯ ಸುಖ ಸಮೃದ್ಧಿಯ ನೆಲೆವೀಡಾಗಿ ವಿದೇಶಿ ಯಾತ್ರಿಕರಿಂದಲೂ ಹೊಗಳಿಕೆಗೆ ಪಾತ್ರವಾಗಿತ್ತು. ಕೃಷ್ಣದೇವರಾಯನ ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನೂ ಇಲ್ಲಿ ದಾಖಲಿಸಲಾಗಿದೆ.

ಶ್ರೀ ಎಂ. ರಾಮರಾವ್‌ ಅವರ ಈ ಪುಸ್ತಕವನ್ನು ಪ್ರಸಿದ್ಧ ಕನ್ನಡ ಲೇಖಕ ಶ್ರೀ ಚದುರಂಗ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
$0.59
ಕೃಷ್ಣದೇವರಾಯ
$0.59

Product Information

Shipping & Returns

Description

ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಮುಖ ಅರಸ ಕೃಷ್ಣದೇವರಾಯನ ವ್ಯಕ್ತಿತ್ವ ಹಾಗೂ ಸಾಧನೆಯನ್ನು ಈ ಪುಸ್ತಕ ಪರಿಚಯ ಮಾಡಿಕೊಡುತ್ತದೆ. ಆತನ ಅಧಿಕಾರಾವಧಿಯಲ್ಲಿ ವಿಜಯನಗರ ಸಾಮಾಜ್ಯ ಸುಖ ಸಮೃದ್ಧಿಯ ನೆಲೆವೀಡಾಗಿ ವಿದೇಶಿ ಯಾತ್ರಿಕರಿಂದಲೂ ಹೊಗಳಿಕೆಗೆ ಪಾತ್ರವಾಗಿತ್ತು. ಕೃಷ್ಣದೇವರಾಯನ ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನೂ ಇಲ್ಲಿ ದಾಖಲಿಸಲಾಗಿದೆ.

ಶ್ರೀ ಎಂ. ರಾಮರಾವ್‌ ಅವರ ಈ ಪುಸ್ತಕವನ್ನು ಪ್ರಸಿದ್ಧ ಕನ್ನಡ ಲೇಖಕ ಶ್ರೀ ಚದುರಂಗ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೃಷ್ಣದೇವರಾಯ | Harivu Books