🎉 Up to 70% Off Selected ItemsShop Sale
HomeStore

ಸಿಗದವರು

Product image 1
Product image 2

ಸಿಗದವರು

ಸಿಗದವರು

"ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಹೊಸ ಕಥಾ ಸಂಕಲನ 'ಸಿಗದವರು' ಪುಸ್ತಕದಲ್ಲಿ ಒಟ್ಟು ಒಂಬತ್ತು ಕತೆಗಳಿದ್ದು, ಪ್ರತಿಯೊಂದು ಕತೆಯೂ ಸಂಕೀರ್ಣವಾದ ಮನುಷ್ಯ ಸಂಬಂಧಗಳ, ಭಾವನಾತ್ಮಕ ತಲ್ಲಣಗಳ, ಬದುಕಿನ ಹೋರಾಟದ ನಡುವೆ ಅದು ಒಡ್ಡುವ ಸಂಘರ್ಷಗಳ ಮುಖಾಮುಖಿಯಾಗಿದೆ.

ಹಾಗೆಯೇ ಈ ಎಲ್ಲ ಕತೆಗಳೂ ಕಾದಂಬರಿಯೊಂದರ ಯಾವುದೋ ಒಂದು ಅಧ್ಯಾಯವೋ ಎಂಬಂತೆ ಭಾಸವಾಗುವ ಪರಿಯಲ್ಲಿವೆ. ಅಂದರೆ, ಇಲ್ಲಿ ನಮಗೆ ಓದಲು ಸಿಕ್ಕಿರುವ ಭಾಗಕ್ಕೆ ಹಿಂದೆಯೂ ಬಹುದೊಡ್ಡ ಕತೆಯಿದೆ, ಮುಂದೆಯೂ ಇದಕ್ಕೆ ಸೇರಿಕೊಂಡು ಮುಂದುವರಿಯತಕ್ಕ ಕತೆಯಿದೆ ಎನ್ನುವ ಭಾವದಿಂದ ಓದುಗನಿಗೆ ಮುಕ್ತಿಯಿಲ್ಲ. ಹಾಗಾಗಿಯೇ ಈ ಕತೆಗಳು ಓದುಗನನ್ನೇ ಕತೆಗಾರನನ್ನಾಗಿಸುವ ತೀವ್ರತೆಯನ್ನು ಹೊಂದಿವೆ.

ಅರವತ್ತಕ್ಕೂ ಹೆಚ್ಚು ಕೃತಿಗಳ ಲೇಖಕ ಅನುಬೆಳ್ಳೆಯವರು ಇಲ್ಲಿ ಅನುಸರಿಸುವ ತಂತ್ರ ಉದ್ದೇಶಪೂರ್ವಕ ಹೆಣೆದಿರುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಕತೆಗಳು ಒಂದು ಬಗೆಯ ಸವಾಲನ್ನು ಒಡ್ಡುತ್ತವೆ, ಸೂಕ್ಷ್ಮವಾದ ಓದನ್ನು ಬಯಸುತ್ತವೆ."

- ನರೇಂದ್ರ ಪೈ

$0.49

Original: $1.62

-70%
ಸಿಗದವರು

$1.62

$0.49

Product Information

Shipping & Returns

Description

"ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಹೊಸ ಕಥಾ ಸಂಕಲನ 'ಸಿಗದವರು' ಪುಸ್ತಕದಲ್ಲಿ ಒಟ್ಟು ಒಂಬತ್ತು ಕತೆಗಳಿದ್ದು, ಪ್ರತಿಯೊಂದು ಕತೆಯೂ ಸಂಕೀರ್ಣವಾದ ಮನುಷ್ಯ ಸಂಬಂಧಗಳ, ಭಾವನಾತ್ಮಕ ತಲ್ಲಣಗಳ, ಬದುಕಿನ ಹೋರಾಟದ ನಡುವೆ ಅದು ಒಡ್ಡುವ ಸಂಘರ್ಷಗಳ ಮುಖಾಮುಖಿಯಾಗಿದೆ.

ಹಾಗೆಯೇ ಈ ಎಲ್ಲ ಕತೆಗಳೂ ಕಾದಂಬರಿಯೊಂದರ ಯಾವುದೋ ಒಂದು ಅಧ್ಯಾಯವೋ ಎಂಬಂತೆ ಭಾಸವಾಗುವ ಪರಿಯಲ್ಲಿವೆ. ಅಂದರೆ, ಇಲ್ಲಿ ನಮಗೆ ಓದಲು ಸಿಕ್ಕಿರುವ ಭಾಗಕ್ಕೆ ಹಿಂದೆಯೂ ಬಹುದೊಡ್ಡ ಕತೆಯಿದೆ, ಮುಂದೆಯೂ ಇದಕ್ಕೆ ಸೇರಿಕೊಂಡು ಮುಂದುವರಿಯತಕ್ಕ ಕತೆಯಿದೆ ಎನ್ನುವ ಭಾವದಿಂದ ಓದುಗನಿಗೆ ಮುಕ್ತಿಯಿಲ್ಲ. ಹಾಗಾಗಿಯೇ ಈ ಕತೆಗಳು ಓದುಗನನ್ನೇ ಕತೆಗಾರನನ್ನಾಗಿಸುವ ತೀವ್ರತೆಯನ್ನು ಹೊಂದಿವೆ.

ಅರವತ್ತಕ್ಕೂ ಹೆಚ್ಚು ಕೃತಿಗಳ ಲೇಖಕ ಅನುಬೆಳ್ಳೆಯವರು ಇಲ್ಲಿ ಅನುಸರಿಸುವ ತಂತ್ರ ಉದ್ದೇಶಪೂರ್ವಕ ಹೆಣೆದಿರುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಕತೆಗಳು ಒಂದು ಬಗೆಯ ಸವಾಲನ್ನು ಒಡ್ಡುತ್ತವೆ, ಸೂಕ್ಷ್ಮವಾದ ಓದನ್ನು ಬಯಸುತ್ತವೆ."

- ನರೇಂದ್ರ ಪೈ

ಸಿಗದವರು | Harivu Books