ಶ್ರೀ ಗಣಪತಿ ಸ್ತೋತ್ರಮಾಲಾ
ಸಕಲ ಜಗನ್ನಿಯಾಮಕನಾದ ಭಗವಂತ ವಿಷ್ಣು, ಶಿವ-ಶಕ್ಕಾದಿ ಅನೇಕ ರೂಪಗಳನ್ನು ಸ್ವೀಕರಿಸಿ, ಲೋಕಾನುಗ್ರಹ ಮಾಡುತ್ತಿರುತ್ತಾನೆ. ಆ ರೂಪಗಳನ್ನು ಸ್ಥಿರಚಿತ್ತದಿಂದ ಧ್ಯಾನಿಸಿ ತದನುಗ್ರಹವನ್ನು ಪಡೆಯುವುದು ಎಲ್ಲರ ಕರ್ತವ್ಯ. ಅದಕ್ಕಾಗಿಯೇ ದೇವತಾಧ್ಯಾನಗಳನ್ನು ಮಂತ್ರಶಾಸ್ತ್ರದಲ್ಲಿ ಹೇಳಲ್ಪಟ್ಟಿವೆ. ಅನೇಕ ಮಹಾಪುರುಷರು ಹಲವು ದೇವತಾ ಸ್ತೋತ್ರಗಳನ್ನು ರಚಿಸಿ ಭಕ್ತಕೋಟಿಯನ್ನು ಅನುಗ್ರಹಿಸಿದ್ದಾರೆ. ಪುರಾಣಗಳಲ್ಲಿಯೂ ವಿಶೇಷವಾಗಿ ಸ್ತೋತ್ರಗಳು ಕಂಡುಬರುತ್ತವೆ. ಈ ಸ್ತೋತ್ರಗಳ ಪಾರಾಯಣದಿಂದ ಅನೇಕ ಫಲಗಳು ಉಪಲಬ್ದವಾಗುತ್ತವೆ.
ಈ ಸ್ತೋತ್ರಗಳು ಕಲ್ಪವೃಕ್ಷ, ಕಾಮಧೇನುವಿನಂತೆ ಭಕ್ತರ ಮನೋರಥಗಳನ್ನು ಈಡೇರಿಸಿಕೊಡಬಲ್ಲ ಸಾಮರ್ಥ್ಯವುಳ್ಳವು.
ಸಮಗ್ರ ಸ್ತೋತ್ರವೇ ಒಂದು ಮಹಾಮಂತ್ರ. ಈ ಸ್ತೋತ್ರಗಳು ಅನೇಕ ಮಹನೀಯರುಗಳಿಂದ ರಚಿಸಲ್ಪಟ್ಟು ಭಗವಂತನ ಪಾದಗಳಿಗೆ ಅರ್ಪಿತವಾಗಿವೆ. ಈ ಸ್ತೋತ್ರಗಳು ನಮಗೆ ಲಭ್ಯವಾಗಿರುವುದೇ ನಮ್ಮ ಬಹುಜನ್ಮಗಳ ಪುಣ್ಯಫಲ, ಈ ಅನುಪಮ ಗ್ರಂಥದಲ್ಲಿ ಸಂಕಲಿಸಿ ಕೊಟ್ಟಿರುವ ಸ್ತೋತ್ರಗಳು ನಿತ್ಯಪಾರಾಯಣಕ್ಕೆ ಅನುಕೂಲವಾಗುವಂಥವು.
Product Information
Product Information
Shipping & Returns
Shipping & Returns


ಶ್ರೀ ಗಣಪತಿ ಸ್ತೋತ್ರಮಾಲಾ
ಶ್ರೀ ಗಣಪತಿ ಸ್ತೋತ್ರಮಾಲಾ
ಸಕಲ ಜಗನ್ನಿಯಾಮಕನಾದ ಭಗವಂತ ವಿಷ್ಣು, ಶಿವ-ಶಕ್ಕಾದಿ ಅನೇಕ ರೂಪಗಳನ್ನು ಸ್ವೀಕರಿಸಿ, ಲೋಕಾನುಗ್ರಹ ಮಾಡುತ್ತಿರುತ್ತಾನೆ. ಆ ರೂಪಗಳನ್ನು ಸ್ಥಿರಚಿತ್ತದಿಂದ ಧ್ಯಾನಿಸಿ ತದನುಗ್ರಹವನ್ನು ಪಡೆಯುವುದು ಎಲ್ಲರ ಕರ್ತವ್ಯ. ಅದಕ್ಕಾಗಿಯೇ ದೇವತಾಧ್ಯಾನಗಳನ್ನು ಮಂತ್ರಶಾಸ್ತ್ರದಲ್ಲಿ ಹೇಳಲ್ಪಟ್ಟಿವೆ. ಅನೇಕ ಮಹಾಪುರುಷರು ಹಲವು ದೇವತಾ ಸ್ತೋತ್ರಗಳನ್ನು ರಚಿಸಿ ಭಕ್ತಕೋಟಿಯನ್ನು ಅನುಗ್ರಹಿಸಿದ್ದಾರೆ. ಪುರಾಣಗಳಲ್ಲಿಯೂ ವಿಶೇಷವಾಗಿ ಸ್ತೋತ್ರಗಳು ಕಂಡುಬರುತ್ತವೆ. ಈ ಸ್ತೋತ್ರಗಳ ಪಾರಾಯಣದಿಂದ ಅನೇಕ ಫಲಗಳು ಉಪಲಬ್ದವಾಗುತ್ತವೆ.
ಈ ಸ್ತೋತ್ರಗಳು ಕಲ್ಪವೃಕ್ಷ, ಕಾಮಧೇನುವಿನಂತೆ ಭಕ್ತರ ಮನೋರಥಗಳನ್ನು ಈಡೇರಿಸಿಕೊಡಬಲ್ಲ ಸಾಮರ್ಥ್ಯವುಳ್ಳವು.
ಸಮಗ್ರ ಸ್ತೋತ್ರವೇ ಒಂದು ಮಹಾಮಂತ್ರ. ಈ ಸ್ತೋತ್ರಗಳು ಅನೇಕ ಮಹನೀಯರುಗಳಿಂದ ರಚಿಸಲ್ಪಟ್ಟು ಭಗವಂತನ ಪಾದಗಳಿಗೆ ಅರ್ಪಿತವಾಗಿವೆ. ಈ ಸ್ತೋತ್ರಗಳು ನಮಗೆ ಲಭ್ಯವಾಗಿರುವುದೇ ನಮ್ಮ ಬಹುಜನ್ಮಗಳ ಪುಣ್ಯಫಲ, ಈ ಅನುಪಮ ಗ್ರಂಥದಲ್ಲಿ ಸಂಕಲಿಸಿ ಕೊಟ್ಟಿರುವ ಸ್ತೋತ್ರಗಳು ನಿತ್ಯಪಾರಾಯಣಕ್ಕೆ ಅನುಕೂಲವಾಗುವಂಥವು.
Original: $0.43
-70%$0.43
$0.13Product Information
Product Information
Shipping & Returns
Shipping & Returns
Description
ಸಕಲ ಜಗನ್ನಿಯಾಮಕನಾದ ಭಗವಂತ ವಿಷ್ಣು, ಶಿವ-ಶಕ್ಕಾದಿ ಅನೇಕ ರೂಪಗಳನ್ನು ಸ್ವೀಕರಿಸಿ, ಲೋಕಾನುಗ್ರಹ ಮಾಡುತ್ತಿರುತ್ತಾನೆ. ಆ ರೂಪಗಳನ್ನು ಸ್ಥಿರಚಿತ್ತದಿಂದ ಧ್ಯಾನಿಸಿ ತದನುಗ್ರಹವನ್ನು ಪಡೆಯುವುದು ಎಲ್ಲರ ಕರ್ತವ್ಯ. ಅದಕ್ಕಾಗಿಯೇ ದೇವತಾಧ್ಯಾನಗಳನ್ನು ಮಂತ್ರಶಾಸ್ತ್ರದಲ್ಲಿ ಹೇಳಲ್ಪಟ್ಟಿವೆ. ಅನೇಕ ಮಹಾಪುರುಷರು ಹಲವು ದೇವತಾ ಸ್ತೋತ್ರಗಳನ್ನು ರಚಿಸಿ ಭಕ್ತಕೋಟಿಯನ್ನು ಅನುಗ್ರಹಿಸಿದ್ದಾರೆ. ಪುರಾಣಗಳಲ್ಲಿಯೂ ವಿಶೇಷವಾಗಿ ಸ್ತೋತ್ರಗಳು ಕಂಡುಬರುತ್ತವೆ. ಈ ಸ್ತೋತ್ರಗಳ ಪಾರಾಯಣದಿಂದ ಅನೇಕ ಫಲಗಳು ಉಪಲಬ್ದವಾಗುತ್ತವೆ.
ಈ ಸ್ತೋತ್ರಗಳು ಕಲ್ಪವೃಕ್ಷ, ಕಾಮಧೇನುವಿನಂತೆ ಭಕ್ತರ ಮನೋರಥಗಳನ್ನು ಈಡೇರಿಸಿಕೊಡಬಲ್ಲ ಸಾಮರ್ಥ್ಯವುಳ್ಳವು.
ಸಮಗ್ರ ಸ್ತೋತ್ರವೇ ಒಂದು ಮಹಾಮಂತ್ರ. ಈ ಸ್ತೋತ್ರಗಳು ಅನೇಕ ಮಹನೀಯರುಗಳಿಂದ ರಚಿಸಲ್ಪಟ್ಟು ಭಗವಂತನ ಪಾದಗಳಿಗೆ ಅರ್ಪಿತವಾಗಿವೆ. ಈ ಸ್ತೋತ್ರಗಳು ನಮಗೆ ಲಭ್ಯವಾಗಿರುವುದೇ ನಮ್ಮ ಬಹುಜನ್ಮಗಳ ಪುಣ್ಯಫಲ, ಈ ಅನುಪಮ ಗ್ರಂಥದಲ್ಲಿ ಸಂಕಲಿಸಿ ಕೊಟ್ಟಿರುವ ಸ್ತೋತ್ರಗಳು ನಿತ್ಯಪಾರಾಯಣಕ್ಕೆ ಅನುಕೂಲವಾಗುವಂಥವು.












