ಸೂರ್ಯಶತಕಮ್
ವೈದ್ಯರು ಗುಣವಾಗುವುದೇ ಇಲ್ಲ ಎಂದು ಹೇಳಿದ ನೇತ್ರ ವಿಕಾರಗಳಿಂದ ಪೀಡಿತರಾಗಿದ್ದವರಿಗೆ ಸೂರ್ಯಶತಕದ ಪಠಣ ಮತ್ತು ಪರಮಾಚಾರ್ಯರ ಅನುಗ್ರಹದಿಂದ ನೇತ್ರದೋಷ ನಿವಾರಣೆಯಾಗಿ ದೃಷ್ಟಿ ಮರಳಿ ಪಡೆದರು. ಈ ಶ್ಲೋಕಗಳನ್ನು ಪ್ರತಿನಿತ್ಯ ಒಂದು ಬಾರಿ ಪಠಣ/ಶ್ರವಣ ಮಾಡಬೇಕು. ಗ್ಲುಕೋಮಾ, ರೆಟಿನಾ ಸಮಸ್ಯೆ, ವಿವಿಧ ಪ್ರಕಾರದ ದೃಷ್ಟಿಮಾಂದ್ಯತೆ, ತೀವ್ರ ಚರ್ಮ ವಿಕಾರಗಳು ಈ ಶತಕ ಸ್ತೋತ್ರದ ಪಠಣ/ಶ್ರವಣಗಳಿಂದ ಶೀಘ್ರವಾಗಿ ಗುಣವಾಗುವುದು ಅನುಭವವೇದ್ಯವಾಗಿದೆ ಎಂದು ಹಿಮಾಲಯದ ವಸಿಷ್ಠ ಗುಹಾದ ಪರಮಪೂಜ್ಯ ಶ್ರೀ ಸ್ವಾಮಿ ಶಾಂತಾನಂದಪುರಿ ಮಹಾಸ್ವಾಮಿಗಳವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ. ಹನ್ನೊಂದನೆಯ ಶತಮಾನದಲ್ಲಿ ಮಯೂರ ಭಟ್ಟನೆಂಬ ಕವಿಯಿಂದ ರಚಿತವಾದ ಈ ಕೃತಿಯು ಪರಮಾಚಾರ್ಯರ ಅನುಗ್ರಹದಿಂದ ಬೆಳಕಿಗೆ ಬಂದಿದ್ದು, ಅನೇಕರು ಈ ಸ್ತೋತ್ರದ ಪಾರಾಯಣದಿಂದ ಗುಣಮುಖರಾಗಿರುವುದು ಕಂಡುಬಂದಿದೆ
Product Information
Product Information
Shipping & Returns
Shipping & Returns


ಸೂರ್ಯಶತಕಮ್
ಸೂರ್ಯಶತಕಮ್
ವೈದ್ಯರು ಗುಣವಾಗುವುದೇ ಇಲ್ಲ ಎಂದು ಹೇಳಿದ ನೇತ್ರ ವಿಕಾರಗಳಿಂದ ಪೀಡಿತರಾಗಿದ್ದವರಿಗೆ ಸೂರ್ಯಶತಕದ ಪಠಣ ಮತ್ತು ಪರಮಾಚಾರ್ಯರ ಅನುಗ್ರಹದಿಂದ ನೇತ್ರದೋಷ ನಿವಾರಣೆಯಾಗಿ ದೃಷ್ಟಿ ಮರಳಿ ಪಡೆದರು. ಈ ಶ್ಲೋಕಗಳನ್ನು ಪ್ರತಿನಿತ್ಯ ಒಂದು ಬಾರಿ ಪಠಣ/ಶ್ರವಣ ಮಾಡಬೇಕು. ಗ್ಲುಕೋಮಾ, ರೆಟಿನಾ ಸಮಸ್ಯೆ, ವಿವಿಧ ಪ್ರಕಾರದ ದೃಷ್ಟಿಮಾಂದ್ಯತೆ, ತೀವ್ರ ಚರ್ಮ ವಿಕಾರಗಳು ಈ ಶತಕ ಸ್ತೋತ್ರದ ಪಠಣ/ಶ್ರವಣಗಳಿಂದ ಶೀಘ್ರವಾಗಿ ಗುಣವಾಗುವುದು ಅನುಭವವೇದ್ಯವಾಗಿದೆ ಎಂದು ಹಿಮಾಲಯದ ವಸಿಷ್ಠ ಗುಹಾದ ಪರಮಪೂಜ್ಯ ಶ್ರೀ ಸ್ವಾಮಿ ಶಾಂತಾನಂದಪುರಿ ಮಹಾಸ್ವಾಮಿಗಳವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ. ಹನ್ನೊಂದನೆಯ ಶತಮಾನದಲ್ಲಿ ಮಯೂರ ಭಟ್ಟನೆಂಬ ಕವಿಯಿಂದ ರಚಿತವಾದ ಈ ಕೃತಿಯು ಪರಮಾಚಾರ್ಯರ ಅನುಗ್ರಹದಿಂದ ಬೆಳಕಿಗೆ ಬಂದಿದ್ದು, ಅನೇಕರು ಈ ಸ್ತೋತ್ರದ ಪಾರಾಯಣದಿಂದ ಗುಣಮುಖರಾಗಿರುವುದು ಕಂಡುಬಂದಿದೆ
Original: $0.43
-70%$0.43
$0.13Product Information
Product Information
Shipping & Returns
Shipping & Returns
Description
ವೈದ್ಯರು ಗುಣವಾಗುವುದೇ ಇಲ್ಲ ಎಂದು ಹೇಳಿದ ನೇತ್ರ ವಿಕಾರಗಳಿಂದ ಪೀಡಿತರಾಗಿದ್ದವರಿಗೆ ಸೂರ್ಯಶತಕದ ಪಠಣ ಮತ್ತು ಪರಮಾಚಾರ್ಯರ ಅನುಗ್ರಹದಿಂದ ನೇತ್ರದೋಷ ನಿವಾರಣೆಯಾಗಿ ದೃಷ್ಟಿ ಮರಳಿ ಪಡೆದರು. ಈ ಶ್ಲೋಕಗಳನ್ನು ಪ್ರತಿನಿತ್ಯ ಒಂದು ಬಾರಿ ಪಠಣ/ಶ್ರವಣ ಮಾಡಬೇಕು. ಗ್ಲುಕೋಮಾ, ರೆಟಿನಾ ಸಮಸ್ಯೆ, ವಿವಿಧ ಪ್ರಕಾರದ ದೃಷ್ಟಿಮಾಂದ್ಯತೆ, ತೀವ್ರ ಚರ್ಮ ವಿಕಾರಗಳು ಈ ಶತಕ ಸ್ತೋತ್ರದ ಪಠಣ/ಶ್ರವಣಗಳಿಂದ ಶೀಘ್ರವಾಗಿ ಗುಣವಾಗುವುದು ಅನುಭವವೇದ್ಯವಾಗಿದೆ ಎಂದು ಹಿಮಾಲಯದ ವಸಿಷ್ಠ ಗುಹಾದ ಪರಮಪೂಜ್ಯ ಶ್ರೀ ಸ್ವಾಮಿ ಶಾಂತಾನಂದಪುರಿ ಮಹಾಸ್ವಾಮಿಗಳವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ. ಹನ್ನೊಂದನೆಯ ಶತಮಾನದಲ್ಲಿ ಮಯೂರ ಭಟ್ಟನೆಂಬ ಕವಿಯಿಂದ ರಚಿತವಾದ ಈ ಕೃತಿಯು ಪರಮಾಚಾರ್ಯರ ಅನುಗ್ರಹದಿಂದ ಬೆಳಕಿಗೆ ಬಂದಿದ್ದು, ಅನೇಕರು ಈ ಸ್ತೋತ್ರದ ಪಾರಾಯಣದಿಂದ ಗುಣಮುಖರಾಗಿರುವುದು ಕಂಡುಬಂದಿದೆ












