ತಾಳಿಕೋಟೆಯ ಕದನದಲ್ಲಿ
ಚರಿತ್ರೆಯ ಅಧ್ಯಾಪಕ ವೈಕುಂಠರಾಯರು ಮೊದಲ ಬಾರಿಗೆ ಹಂಪಿಗೆ ಹೋದಾಗ ಹಂಪಿಯ ಮಣ್ಣಲ್ಲೇ ಅವರಿಗೊಂದು ಅಚ್ಚರಿ ಕಾದಿತ್ತು. ಆ ಅಚ್ಚರಿ ಅವರಿಗೆ ವಿಜಯನಗರ ಸಾಮ್ರಾಜ್ಯದ ಮತ್ತು ತಾಳಿಕೋಟೆಯ ಕದನದ ಒಂದು ವಿಶಿಷ್ಟವಾದ ಪರಿಚಯವನ್ನು ನೀಡಿತು. ಆ ಪರಿಚಯ ಅವರಿಗೆ ಅರಿವಿಲ್ಲದ ಒಂದು ದೊಡ್ಡ ಸಮಸ್ಯೆಯನ್ನೇ ಅವರ ಜೀವನದಲ್ಲಿ ತಂದೊಡ್ಡಿತು. ತಾಳಿಕೋಟೆಯ ಕದನಕ್ಕೂ, ಅವರ ಜೀವನದ ಸಮಸ್ಯೆಗೂ ಏನು ಸಂಬಂಧ? ಅವರು ಕಂಡ ಅಚ್ಚರಿಗಳು ಏನು? ಅವರ ನಿಜವಾದ ಸಮಸ್ಯೆ ಏನು? ಇವೆಲ್ಲವನ್ನೂ ಬಿಡಿಸಿ ಹೇಳುತ್ತದೆ ‘ತಾಳಿಕೋಟೆಯ ಕದನದಲ್ಲಿ’.
Product Information
Product Information
Shipping & Returns
Shipping & Returns

ತಾಳಿಕೋಟೆಯ ಕದನದಲ್ಲಿ
ತಾಳಿಕೋಟೆಯ ಕದನದಲ್ಲಿ
ಚರಿತ್ರೆಯ ಅಧ್ಯಾಪಕ ವೈಕುಂಠರಾಯರು ಮೊದಲ ಬಾರಿಗೆ ಹಂಪಿಗೆ ಹೋದಾಗ ಹಂಪಿಯ ಮಣ್ಣಲ್ಲೇ ಅವರಿಗೊಂದು ಅಚ್ಚರಿ ಕಾದಿತ್ತು. ಆ ಅಚ್ಚರಿ ಅವರಿಗೆ ವಿಜಯನಗರ ಸಾಮ್ರಾಜ್ಯದ ಮತ್ತು ತಾಳಿಕೋಟೆಯ ಕದನದ ಒಂದು ವಿಶಿಷ್ಟವಾದ ಪರಿಚಯವನ್ನು ನೀಡಿತು. ಆ ಪರಿಚಯ ಅವರಿಗೆ ಅರಿವಿಲ್ಲದ ಒಂದು ದೊಡ್ಡ ಸಮಸ್ಯೆಯನ್ನೇ ಅವರ ಜೀವನದಲ್ಲಿ ತಂದೊಡ್ಡಿತು. ತಾಳಿಕೋಟೆಯ ಕದನಕ್ಕೂ, ಅವರ ಜೀವನದ ಸಮಸ್ಯೆಗೂ ಏನು ಸಂಬಂಧ? ಅವರು ಕಂಡ ಅಚ್ಚರಿಗಳು ಏನು? ಅವರ ನಿಜವಾದ ಸಮಸ್ಯೆ ಏನು? ಇವೆಲ್ಲವನ್ನೂ ಬಿಡಿಸಿ ಹೇಳುತ್ತದೆ ‘ತಾಳಿಕೋಟೆಯ ಕದನದಲ್ಲಿ’.
Product Information
Product Information
Shipping & Returns
Shipping & Returns
Description
ಚರಿತ್ರೆಯ ಅಧ್ಯಾಪಕ ವೈಕುಂಠರಾಯರು ಮೊದಲ ಬಾರಿಗೆ ಹಂಪಿಗೆ ಹೋದಾಗ ಹಂಪಿಯ ಮಣ್ಣಲ್ಲೇ ಅವರಿಗೊಂದು ಅಚ್ಚರಿ ಕಾದಿತ್ತು. ಆ ಅಚ್ಚರಿ ಅವರಿಗೆ ವಿಜಯನಗರ ಸಾಮ್ರಾಜ್ಯದ ಮತ್ತು ತಾಳಿಕೋಟೆಯ ಕದನದ ಒಂದು ವಿಶಿಷ್ಟವಾದ ಪರಿಚಯವನ್ನು ನೀಡಿತು. ಆ ಪರಿಚಯ ಅವರಿಗೆ ಅರಿವಿಲ್ಲದ ಒಂದು ದೊಡ್ಡ ಸಮಸ್ಯೆಯನ್ನೇ ಅವರ ಜೀವನದಲ್ಲಿ ತಂದೊಡ್ಡಿತು. ತಾಳಿಕೋಟೆಯ ಕದನಕ್ಕೂ, ಅವರ ಜೀವನದ ಸಮಸ್ಯೆಗೂ ಏನು ಸಂಬಂಧ? ಅವರು ಕಂಡ ಅಚ್ಚರಿಗಳು ಏನು? ಅವರ ನಿಜವಾದ ಸಮಸ್ಯೆ ಏನು? ಇವೆಲ್ಲವನ್ನೂ ಬಿಡಿಸಿ ಹೇಳುತ್ತದೆ ‘ತಾಳಿಕೋಟೆಯ ಕದನದಲ್ಲಿ’.












