🎉 Up to 70% Off Selected ItemsShop Sale
HomeStore

ತಳಾತಳ

Product image 1
Product image 2

ತಳಾತಳ

ತಳಾತಳ

ಜೆಯಮೋಹನ್ ಭಾರತದ, ಅಷ್ಟೇ ಅಲ್ಲ ಜಗತ್ತಿನ ಒಬ್ಬ ಅಪ್ರತಿಮ ಕತೆಗಾರ. ಅವರು ಬರೆದಿದ್ದನ್ನು ಓದಿ ಹುಚ್ಚು ಹಿಡಿದವನಂತೆ ಅಲೆದಿದ್ದೆ. ಒಂದೋ ಅವರಂತೆಯೇ ಬರೆಯಬೇಕು, ಇಲ್ಲವೇ ಅವರನ್ನು ಕೊಂದು ಬಿಡಬೇಕು ಎಂದು ಯೋಚಿಸಿದ್ದೆ.

-ಕಮಲಹಾಸನ್

ಜೆಯಮೋಹನ್ ಅವರು ಸತ್ಯಕ್ಕೆ ಮುಸುಕೆಳೆಯದೆ, ಅದರ ಉಗ್ರ ಸ್ವರೂಪವನ್ನು ಹಸಿಯಾಗಿಯೇ ನಮ್ಮಮುಂದಿಡುತ್ತಾರೆ. ಅವರ ಕೃತಿಗಳನ್ನು ಓದದಿದ್ದರೆ ಸಮಕಾಲೀನ ಭಾರತವನ್ನು ಕುರಿತ ನಮ್ಮ ಅರಿವು ಅಪೂರ್ಣವಾಗಿ ಉಳಿಯುತ್ತದೆ.

-ವಿವೇಕ ಶಾನಭಾಗ

ಮನುಷ್ಯ ವರ್ತನೆಯ ತಳಾತಳವನ್ನು ದರ್ಶಿಸುವ ಕಾದಂಬರಿ ಇದು. ಪ್ರತಿ ಪಾತ್ರವೂ ಬಾಹ್ಯದಲ್ಲಿ ನಮ್ಮನಿಮ್ಮೊಂದಿಗೆ ಸುಳಿದಾಡುವ ವ್ಯಕ್ತಿಗಳಂತೆ ಕಂಡರೂ ಅವರ ಭಾವಲೋಕವು ಮಾತ್ರ ನಮ್ಮ ಊಹೆಗೂ ದಕ್ಕದ ಪಾತಾಳಲೋಕದಲ್ಲಿರುತ್ತದೆ. ಅಲ್ಲಿ ಕತ್ತಲೆಗೂ ಬೆಳಕಿಗೂ ಹೇಳಿಕೊಳ್ಳುವ ವ್ಯತ್ಯಾಸವಿಲ್ಲ, ಹಾಗೇ ಬದುಕಿಗೂ ಸಾವಿಗೂ. ಈ ಪಾತ್ರಗಳನ್ನು ಸ್ವೀಕರಿಸುವ ಬಗೆ ಹೇಗೆ?

ಬಲು ಭಿನ್ನವಸ್ತುವಿನ ತೀಕ್ಷ್ಯನಿರೂಪಣೆಯ ಕಾದಂಬರಿ ಇದು. ಕನ್ನಡ ಓದುಗರು ಗಮನಿಸಲೇಬೇಕಾದ ಕೃತಿಯಿದು.

-ಎಂ.ಆರ್. ದತ್ತಾತ್ರಿ

$3.19
ತಳಾತಳ
$3.19

Product Information

Shipping & Returns

Description

ಜೆಯಮೋಹನ್ ಭಾರತದ, ಅಷ್ಟೇ ಅಲ್ಲ ಜಗತ್ತಿನ ಒಬ್ಬ ಅಪ್ರತಿಮ ಕತೆಗಾರ. ಅವರು ಬರೆದಿದ್ದನ್ನು ಓದಿ ಹುಚ್ಚು ಹಿಡಿದವನಂತೆ ಅಲೆದಿದ್ದೆ. ಒಂದೋ ಅವರಂತೆಯೇ ಬರೆಯಬೇಕು, ಇಲ್ಲವೇ ಅವರನ್ನು ಕೊಂದು ಬಿಡಬೇಕು ಎಂದು ಯೋಚಿಸಿದ್ದೆ.

-ಕಮಲಹಾಸನ್

ಜೆಯಮೋಹನ್ ಅವರು ಸತ್ಯಕ್ಕೆ ಮುಸುಕೆಳೆಯದೆ, ಅದರ ಉಗ್ರ ಸ್ವರೂಪವನ್ನು ಹಸಿಯಾಗಿಯೇ ನಮ್ಮಮುಂದಿಡುತ್ತಾರೆ. ಅವರ ಕೃತಿಗಳನ್ನು ಓದದಿದ್ದರೆ ಸಮಕಾಲೀನ ಭಾರತವನ್ನು ಕುರಿತ ನಮ್ಮ ಅರಿವು ಅಪೂರ್ಣವಾಗಿ ಉಳಿಯುತ್ತದೆ.

-ವಿವೇಕ ಶಾನಭಾಗ

ಮನುಷ್ಯ ವರ್ತನೆಯ ತಳಾತಳವನ್ನು ದರ್ಶಿಸುವ ಕಾದಂಬರಿ ಇದು. ಪ್ರತಿ ಪಾತ್ರವೂ ಬಾಹ್ಯದಲ್ಲಿ ನಮ್ಮನಿಮ್ಮೊಂದಿಗೆ ಸುಳಿದಾಡುವ ವ್ಯಕ್ತಿಗಳಂತೆ ಕಂಡರೂ ಅವರ ಭಾವಲೋಕವು ಮಾತ್ರ ನಮ್ಮ ಊಹೆಗೂ ದಕ್ಕದ ಪಾತಾಳಲೋಕದಲ್ಲಿರುತ್ತದೆ. ಅಲ್ಲಿ ಕತ್ತಲೆಗೂ ಬೆಳಕಿಗೂ ಹೇಳಿಕೊಳ್ಳುವ ವ್ಯತ್ಯಾಸವಿಲ್ಲ, ಹಾಗೇ ಬದುಕಿಗೂ ಸಾವಿಗೂ. ಈ ಪಾತ್ರಗಳನ್ನು ಸ್ವೀಕರಿಸುವ ಬಗೆ ಹೇಗೆ?

ಬಲು ಭಿನ್ನವಸ್ತುವಿನ ತೀಕ್ಷ್ಯನಿರೂಪಣೆಯ ಕಾದಂಬರಿ ಇದು. ಕನ್ನಡ ಓದುಗರು ಗಮನಿಸಲೇಬೇಕಾದ ಕೃತಿಯಿದು.

-ಎಂ.ಆರ್. ದತ್ತಾತ್ರಿ

ತಳಾತಳ | Harivu Books