🎉 Up to 70% Off Selected ItemsShop Sale
HomeStore

ತನ್ಮಯ ಎಂಬ ಮಳೆಬಿಲ್ಲು

Product image 1
Product image 2

ತನ್ಮಯ ಎಂಬ ಮಳೆಬಿಲ್ಲು

ತನ್ಮಯ ಎಂಬ ಮಳೆಬಿಲ್ಲು

ಮುಖದಲ್ಲಿ ತೇಜಸ್ಸು, ದೇಹದಲ್ಲಿ ಶಕ್ತಿ, ಮನಸ್ಸಿನಲ್ಲಿ ಉತ್ಸಾಹ ಸದ್ಗುಣ, ಬುದ್ಧಿಯಲ್ಲಿ ವಿವೇಕ, ಹೃದಯದಲ್ಲಿ ಕರುಣೆ ಮಾತೃಭೂಮಿಯ ಮೇಲೆ ಪ್ರೇಮ, ಇಂದ್ರಿಯಗಳ ಮೇಲೆ ಸಂಯಮ, ಸ್ಥಿರ ಮನಸ್ಸು, ದೃಢವಾದ ಆತ್ಮವಿಶ್ವಾಸ, ಪ್ರಬಲ ಇಚ್ಛಾಶಕ್ತಿ, ಸಿಂಹದಂತೆ ನಿರ್ಭಯ, ಈಶ್ವರನಂತೆ ಅನಂತ, ವ್ಯಸನಗಳಿಂದ ಮುಕ್ತ, ಜೀವನದಲ್ಲಿ ಶಿಸ್ತು, ಏಕಾಗ್ರತೆ, ಗುರುವಿಗೆ ಆದರನು, ದೀನ ದುರ್ಭಲರಿಗೆ ಮಿತ್ರ, ಸೇವ ತತ್ಪರನಾಗಿರಬೇಕು. ದೇವರ ಮೇಲೆ ಭಕ್ತಿ ಇರಬೇಕು, ಜೀವನದಲ್ಲಿ ನೀತಿ ಇರಬೇಕು, ಚಾರಿತ್ರ್ಯ ಶುದ್ಧವಾಗಿರಬೇಕು,

- ವಿಶ್ವಗುರು ಸ್ವಾಮಿ ವಿವೇಕಾನಂದ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ

ಮಳೆ ಸುರಿಸಿ ಹಗುರಾದ ಮುಗಿಲಿನಂತೆ

ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ

ಬೆಳಕಿನುಂಡೆಯ ಬಾನಿ ಗುರುಳು ಬಿಟ್ಟು,

ಹೇಗೆ ಮರೆಯಾಗುವುದೋ ನಿರ್ದನಿಕ ನೆಟ್ಟಿರುಳು

ಹಾಗೆ ಬಾಳಿಸು ಗುರುವೆ ಕರುಣೆ ಇಟ್ಟು ||

-ಡಾ. ಹೆಚ್.ಎಸ್, ವೆಂಕಟೇಶಮೂರ್ತಿ

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ||ನಿ||
$0.84

Original: $2.81

-70%
ತನ್ಮಯ ಎಂಬ ಮಳೆಬಿಲ್ಲು

$2.81

$0.84

Product Information

Shipping & Returns

Description

ಮುಖದಲ್ಲಿ ತೇಜಸ್ಸು, ದೇಹದಲ್ಲಿ ಶಕ್ತಿ, ಮನಸ್ಸಿನಲ್ಲಿ ಉತ್ಸಾಹ ಸದ್ಗುಣ, ಬುದ್ಧಿಯಲ್ಲಿ ವಿವೇಕ, ಹೃದಯದಲ್ಲಿ ಕರುಣೆ ಮಾತೃಭೂಮಿಯ ಮೇಲೆ ಪ್ರೇಮ, ಇಂದ್ರಿಯಗಳ ಮೇಲೆ ಸಂಯಮ, ಸ್ಥಿರ ಮನಸ್ಸು, ದೃಢವಾದ ಆತ್ಮವಿಶ್ವಾಸ, ಪ್ರಬಲ ಇಚ್ಛಾಶಕ್ತಿ, ಸಿಂಹದಂತೆ ನಿರ್ಭಯ, ಈಶ್ವರನಂತೆ ಅನಂತ, ವ್ಯಸನಗಳಿಂದ ಮುಕ್ತ, ಜೀವನದಲ್ಲಿ ಶಿಸ್ತು, ಏಕಾಗ್ರತೆ, ಗುರುವಿಗೆ ಆದರನು, ದೀನ ದುರ್ಭಲರಿಗೆ ಮಿತ್ರ, ಸೇವ ತತ್ಪರನಾಗಿರಬೇಕು. ದೇವರ ಮೇಲೆ ಭಕ್ತಿ ಇರಬೇಕು, ಜೀವನದಲ್ಲಿ ನೀತಿ ಇರಬೇಕು, ಚಾರಿತ್ರ್ಯ ಶುದ್ಧವಾಗಿರಬೇಕು,

- ವಿಶ್ವಗುರು ಸ್ವಾಮಿ ವಿವೇಕಾನಂದ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ

ಮಳೆ ಸುರಿಸಿ ಹಗುರಾದ ಮುಗಿಲಿನಂತೆ

ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ

ಬೆಳಕಿನುಂಡೆಯ ಬಾನಿ ಗುರುಳು ಬಿಟ್ಟು,

ಹೇಗೆ ಮರೆಯಾಗುವುದೋ ನಿರ್ದನಿಕ ನೆಟ್ಟಿರುಳು

ಹಾಗೆ ಬಾಳಿಸು ಗುರುವೆ ಕರುಣೆ ಇಟ್ಟು ||

-ಡಾ. ಹೆಚ್.ಎಸ್, ವೆಂಕಟೇಶಮೂರ್ತಿ

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ||ನಿ||
ತನ್ಮಯ ಎಂಬ ಮಳೆಬಿಲ್ಲು | Harivu Books