ತೇಜಸ್ವಿ ಕೆಲವು ಪ್ರಸಂಗಗಳು
ತೇಜಸ್ವಿಯವರಂತಹ ಲೇಖಕರ ಕುರಿತಾದ ಇಲ್ಲಿನ ಬರಹಗಳು ಅವರ ವ್ಯಕ್ತಿತ್ವವನ್ನು ಓದುಗರಿಗೆ ಸುಲಭವಾಗಿ ಪರಿಚಯಿಸುತ್ತವೆ. ಕಥೆಗಳ ಮೂಲಕ ಓದುಗರ ಮನದಲ್ಲಿ ನೆಲೆನಿಂತ ಲೇಖಕನೊಬ್ಬನ ವ್ಯಕ್ತಿತ್ವವನ್ನು ಭಿನ್ನ ನೆಲೆಯಲ್ಲಿ ಕಾಣಲು, ಕಾಣಿಸಲು ನೆರವಾಗುತ್ತವೆ. ಅಲ್ಲದೆ, ಹೊಸ ಓದುಗರನ್ನು ತೇಜಸ್ವಿಯವರ ಬರಹಗಳತ್ತ ಸೆಳೆಯಬಲ್ಲ ವಾಹಕವಾಗಿಯೂ ಪ್ರಯೋಜನಕ್ಕೆ ಬರುತ್ತವೆ.
-ಡಾ. ಎಚ್.ಎಸ್. ಸತ್ಯನಾರಾಯಣ
*************************
ಲೇಖಕ, ಡಾ. ಎಚ್. ಎಸ್. ಸತ್ಯನಾರಾಯಣ ಅವರು ತೇಜಸ್ವಿ ಅವರ ಆ ರೀತಿಯ ಹೇಳಿಕೆ ದೃಷ್ಟಾಂತ ಕಥೆ ಸ್ವಾರಸ್ಯಕರ ಘಟನೆಗಳನ್ನು ಆಯ್ಕೆ ಮಾಡಿ ಒಂದು ಪುಸ್ತಕ ಮಾಡಿದ್ದಾರೆ. ಸುಲಭವಾಗಿ ಓದಿಸಿಕೊಂಡು ಹೋಗುವ ನಕ್ಕು ಹಗುರವಾಗಬಹುದಾದ; ಹೌದಲ್ಲ, ಎಷ್ಟು ಸತ್ಯ ವಾಸ್ತವ ಎಂದು ಈ ಜಗತ್ತನ್ನು ಬೇರೆ ದೃಷ್ಟಿಯಲ್ಲಿ ನೋಡಬಹುದಾದ ತೇಜಸ್ವಿ ಚಿಂತನೆಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ. ಹತ್ತಾರು ಸಂಗ್ರಹಯೋಗ್ಯ ಘಟನೆಗಳು ಈ ಕೃತಿಯಲ್ಲಿ ಒಟ್ಟಾಗಿವೆ. ಓದಿ ಹಗುರವಾಗಿ.
-ನರೇಂದ್ರ ರೈ ದೇರ್ಲ
Product Information
Product Information
Shipping & Returns
Shipping & Returns


ತೇಜಸ್ವಿ ಕೆಲವು ಪ್ರಸಂಗಗಳು
ತೇಜಸ್ವಿ ಕೆಲವು ಪ್ರಸಂಗಗಳು
ತೇಜಸ್ವಿಯವರಂತಹ ಲೇಖಕರ ಕುರಿತಾದ ಇಲ್ಲಿನ ಬರಹಗಳು ಅವರ ವ್ಯಕ್ತಿತ್ವವನ್ನು ಓದುಗರಿಗೆ ಸುಲಭವಾಗಿ ಪರಿಚಯಿಸುತ್ತವೆ. ಕಥೆಗಳ ಮೂಲಕ ಓದುಗರ ಮನದಲ್ಲಿ ನೆಲೆನಿಂತ ಲೇಖಕನೊಬ್ಬನ ವ್ಯಕ್ತಿತ್ವವನ್ನು ಭಿನ್ನ ನೆಲೆಯಲ್ಲಿ ಕಾಣಲು, ಕಾಣಿಸಲು ನೆರವಾಗುತ್ತವೆ. ಅಲ್ಲದೆ, ಹೊಸ ಓದುಗರನ್ನು ತೇಜಸ್ವಿಯವರ ಬರಹಗಳತ್ತ ಸೆಳೆಯಬಲ್ಲ ವಾಹಕವಾಗಿಯೂ ಪ್ರಯೋಜನಕ್ಕೆ ಬರುತ್ತವೆ.
-ಡಾ. ಎಚ್.ಎಸ್. ಸತ್ಯನಾರಾಯಣ
*************************
ಲೇಖಕ, ಡಾ. ಎಚ್. ಎಸ್. ಸತ್ಯನಾರಾಯಣ ಅವರು ತೇಜಸ್ವಿ ಅವರ ಆ ರೀತಿಯ ಹೇಳಿಕೆ ದೃಷ್ಟಾಂತ ಕಥೆ ಸ್ವಾರಸ್ಯಕರ ಘಟನೆಗಳನ್ನು ಆಯ್ಕೆ ಮಾಡಿ ಒಂದು ಪುಸ್ತಕ ಮಾಡಿದ್ದಾರೆ. ಸುಲಭವಾಗಿ ಓದಿಸಿಕೊಂಡು ಹೋಗುವ ನಕ್ಕು ಹಗುರವಾಗಬಹುದಾದ; ಹೌದಲ್ಲ, ಎಷ್ಟು ಸತ್ಯ ವಾಸ್ತವ ಎಂದು ಈ ಜಗತ್ತನ್ನು ಬೇರೆ ದೃಷ್ಟಿಯಲ್ಲಿ ನೋಡಬಹುದಾದ ತೇಜಸ್ವಿ ಚಿಂತನೆಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ. ಹತ್ತಾರು ಸಂಗ್ರಹಯೋಗ್ಯ ಘಟನೆಗಳು ಈ ಕೃತಿಯಲ್ಲಿ ಒಟ್ಟಾಗಿವೆ. ಓದಿ ಹಗುರವಾಗಿ.
-ನರೇಂದ್ರ ರೈ ದೇರ್ಲ
Original: $1.62
-70%$1.62
$0.49Product Information
Product Information
Shipping & Returns
Shipping & Returns
Description
ತೇಜಸ್ವಿಯವರಂತಹ ಲೇಖಕರ ಕುರಿತಾದ ಇಲ್ಲಿನ ಬರಹಗಳು ಅವರ ವ್ಯಕ್ತಿತ್ವವನ್ನು ಓದುಗರಿಗೆ ಸುಲಭವಾಗಿ ಪರಿಚಯಿಸುತ್ತವೆ. ಕಥೆಗಳ ಮೂಲಕ ಓದುಗರ ಮನದಲ್ಲಿ ನೆಲೆನಿಂತ ಲೇಖಕನೊಬ್ಬನ ವ್ಯಕ್ತಿತ್ವವನ್ನು ಭಿನ್ನ ನೆಲೆಯಲ್ಲಿ ಕಾಣಲು, ಕಾಣಿಸಲು ನೆರವಾಗುತ್ತವೆ. ಅಲ್ಲದೆ, ಹೊಸ ಓದುಗರನ್ನು ತೇಜಸ್ವಿಯವರ ಬರಹಗಳತ್ತ ಸೆಳೆಯಬಲ್ಲ ವಾಹಕವಾಗಿಯೂ ಪ್ರಯೋಜನಕ್ಕೆ ಬರುತ್ತವೆ.
-ಡಾ. ಎಚ್.ಎಸ್. ಸತ್ಯನಾರಾಯಣ
*************************
ಲೇಖಕ, ಡಾ. ಎಚ್. ಎಸ್. ಸತ್ಯನಾರಾಯಣ ಅವರು ತೇಜಸ್ವಿ ಅವರ ಆ ರೀತಿಯ ಹೇಳಿಕೆ ದೃಷ್ಟಾಂತ ಕಥೆ ಸ್ವಾರಸ್ಯಕರ ಘಟನೆಗಳನ್ನು ಆಯ್ಕೆ ಮಾಡಿ ಒಂದು ಪುಸ್ತಕ ಮಾಡಿದ್ದಾರೆ. ಸುಲಭವಾಗಿ ಓದಿಸಿಕೊಂಡು ಹೋಗುವ ನಕ್ಕು ಹಗುರವಾಗಬಹುದಾದ; ಹೌದಲ್ಲ, ಎಷ್ಟು ಸತ್ಯ ವಾಸ್ತವ ಎಂದು ಈ ಜಗತ್ತನ್ನು ಬೇರೆ ದೃಷ್ಟಿಯಲ್ಲಿ ನೋಡಬಹುದಾದ ತೇಜಸ್ವಿ ಚಿಂತನೆಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ. ಹತ್ತಾರು ಸಂಗ್ರಹಯೋಗ್ಯ ಘಟನೆಗಳು ಈ ಕೃತಿಯಲ್ಲಿ ಒಟ್ಟಾಗಿವೆ. ಓದಿ ಹಗುರವಾಗಿ.
-ನರೇಂದ್ರ ರೈ ದೇರ್ಲ












