ತೆರೆದ ಹೃದಯ
ಹೃದಯ ರೋಗ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಎಲ್ಲರಲ್ಲೂ ಆತಂಕ ಸೃಷ್ಟಿಯಾಗಿರುವ ಕಾಲಘಟ್ಟವಿದು. ಕಳೆದೆರೆಡು ವರ್ಷಗಳಲ್ಲಿ ನಾವು ಕೆಲ ಯುವ ಕಣ್ಮಣಿ-ಸ್ಟಾರ್ಗಳನ್ನು ಹೃದ್ರೋಗದ ಕಾರಣದಿಂದಾಗಿ ಕಳೆದುಕೊಂಡಿದ್ದೇವೆ. ಈ ಎಲ್ಲ ಹಿನ್ನಲೆಯಿಂದಾಗಿ ಹೃದಯ ಖಾಯಿಲೆ ಅದರ ತಪಾಸಣೆ ಹಾಗು ಚಿಕಿತ್ಸೆಯ ಮಾರ್ಗಗಳ ಕುರಿತು ಅರಿವು ಮೂಡಿಸಬೇಕೆಂಬ ಇಚ್ಛೆ ನನ್ನಲ್ಲಿತ್ತು. ಈ ನಿಟ್ಟಿನಲ್ಲಿ “ಕರಾವಳಿ ಮುಂಜಾವು' ದಿನಪತ್ರಿಕೆಗೆ ನಾನು ಕೆಲ ಅಂಕಣಗಳನ್ನು ಸಹ ಬರೆದಿದ್ದೆ. ಈ ಲೇಖನಗಳನ್ನೂ ಒಟ್ಟುಗೂಡಿಸಿ ಮತ್ತು ಇನ್ನೂ ಕೆಲವು ಮಾಹಿತಿಯನ್ನು ಕ್ರೋಡಿಕರಿಸಿ “ತೆರೆದ ಹೃದಯ" ಎಂಬ ಶೀರ್ಷಿಕೆಯಡಿಯಲ್ಲಿ ಪುಸ್ತಕವನ್ನು ಹೃದಯ ಕುರಿತು ಜಾಗೃತಿಗಾಗಿ ಬರೆದಿದ್ದೇನೆ.
-ಡಾ. ರಣಜಿತ್ ಬೀರಣ್ಣ ನಾಯ್ಕ ಕೆಂಚನ್ ಹಿರೇಗುತ್ತಿ
Product Information
Product Information
Shipping & Returns
Shipping & Returns

ತೆರೆದ ಹೃದಯ
ತೆರೆದ ಹೃದಯ
ಹೃದಯ ರೋಗ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಎಲ್ಲರಲ್ಲೂ ಆತಂಕ ಸೃಷ್ಟಿಯಾಗಿರುವ ಕಾಲಘಟ್ಟವಿದು. ಕಳೆದೆರೆಡು ವರ್ಷಗಳಲ್ಲಿ ನಾವು ಕೆಲ ಯುವ ಕಣ್ಮಣಿ-ಸ್ಟಾರ್ಗಳನ್ನು ಹೃದ್ರೋಗದ ಕಾರಣದಿಂದಾಗಿ ಕಳೆದುಕೊಂಡಿದ್ದೇವೆ. ಈ ಎಲ್ಲ ಹಿನ್ನಲೆಯಿಂದಾಗಿ ಹೃದಯ ಖಾಯಿಲೆ ಅದರ ತಪಾಸಣೆ ಹಾಗು ಚಿಕಿತ್ಸೆಯ ಮಾರ್ಗಗಳ ಕುರಿತು ಅರಿವು ಮೂಡಿಸಬೇಕೆಂಬ ಇಚ್ಛೆ ನನ್ನಲ್ಲಿತ್ತು. ಈ ನಿಟ್ಟಿನಲ್ಲಿ “ಕರಾವಳಿ ಮುಂಜಾವು' ದಿನಪತ್ರಿಕೆಗೆ ನಾನು ಕೆಲ ಅಂಕಣಗಳನ್ನು ಸಹ ಬರೆದಿದ್ದೆ. ಈ ಲೇಖನಗಳನ್ನೂ ಒಟ್ಟುಗೂಡಿಸಿ ಮತ್ತು ಇನ್ನೂ ಕೆಲವು ಮಾಹಿತಿಯನ್ನು ಕ್ರೋಡಿಕರಿಸಿ “ತೆರೆದ ಹೃದಯ" ಎಂಬ ಶೀರ್ಷಿಕೆಯಡಿಯಲ್ಲಿ ಪುಸ್ತಕವನ್ನು ಹೃದಯ ಕುರಿತು ಜಾಗೃತಿಗಾಗಿ ಬರೆದಿದ್ದೇನೆ.
-ಡಾ. ರಣಜಿತ್ ಬೀರಣ್ಣ ನಾಯ್ಕ ಕೆಂಚನ್ ಹಿರೇಗುತ್ತಿ
Original: $2.38
-70%$2.38
$0.71Product Information
Product Information
Shipping & Returns
Shipping & Returns
Description
ಹೃದಯ ರೋಗ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಎಲ್ಲರಲ್ಲೂ ಆತಂಕ ಸೃಷ್ಟಿಯಾಗಿರುವ ಕಾಲಘಟ್ಟವಿದು. ಕಳೆದೆರೆಡು ವರ್ಷಗಳಲ್ಲಿ ನಾವು ಕೆಲ ಯುವ ಕಣ್ಮಣಿ-ಸ್ಟಾರ್ಗಳನ್ನು ಹೃದ್ರೋಗದ ಕಾರಣದಿಂದಾಗಿ ಕಳೆದುಕೊಂಡಿದ್ದೇವೆ. ಈ ಎಲ್ಲ ಹಿನ್ನಲೆಯಿಂದಾಗಿ ಹೃದಯ ಖಾಯಿಲೆ ಅದರ ತಪಾಸಣೆ ಹಾಗು ಚಿಕಿತ್ಸೆಯ ಮಾರ್ಗಗಳ ಕುರಿತು ಅರಿವು ಮೂಡಿಸಬೇಕೆಂಬ ಇಚ್ಛೆ ನನ್ನಲ್ಲಿತ್ತು. ಈ ನಿಟ್ಟಿನಲ್ಲಿ “ಕರಾವಳಿ ಮುಂಜಾವು' ದಿನಪತ್ರಿಕೆಗೆ ನಾನು ಕೆಲ ಅಂಕಣಗಳನ್ನು ಸಹ ಬರೆದಿದ್ದೆ. ಈ ಲೇಖನಗಳನ್ನೂ ಒಟ್ಟುಗೂಡಿಸಿ ಮತ್ತು ಇನ್ನೂ ಕೆಲವು ಮಾಹಿತಿಯನ್ನು ಕ್ರೋಡಿಕರಿಸಿ “ತೆರೆದ ಹೃದಯ" ಎಂಬ ಶೀರ್ಷಿಕೆಯಡಿಯಲ್ಲಿ ಪುಸ್ತಕವನ್ನು ಹೃದಯ ಕುರಿತು ಜಾಗೃತಿಗಾಗಿ ಬರೆದಿದ್ದೇನೆ.
-ಡಾ. ರಣಜಿತ್ ಬೀರಣ್ಣ ನಾಯ್ಕ ಕೆಂಚನ್ ಹಿರೇಗುತ್ತಿ












