🎉 Up to 70% Off Selected ItemsShop Sale
ತ್ಯಾಗಕ್ಕಿಲ್ಲ ನೂಕುನುಗ್ಗಲು
ಡಾ. ಗವಿಸ್ವಾಮಿಯವರು ವೃತ್ತಿಯಲ್ಲಿ ಪಶು ವೈದ್ಯರು, ಪ್ರವೃತ್ತಿಯಲ್ಲಿ ಕತೆಗಾರರು. ಈಗಾಗಲೇ “ಚಕ್ರ” ಮತ್ತು “ಪ್ರಾಣಿಗಳೇ ಗುಣದಲಿ ಮೇಲು!” ಎಂಬೆರಡು ಕೃತಿಗಳನ್ನು ಪ್ರಕಟಿಸಿ ಸಹೃದಯರ ಮನವನ್ನು ಸೂರೆಗೊಂಡಿದ್ದಾರೆ. ಈ ಎರಡು ಕೃತಿಗಳು ಮರು ಮುದ್ರಣವಾಗುವುದರ ಮೂಲಕ ತಮ್ಮ ಮಹತ್ವವನ್ನು ಸಾರಿವೆ. ಸೌಜನ್ಯದ ಗಣಿಯಂತಿರುವ ಗವಿಸ್ವಾಮಿಯವರು ಅಷ್ಟೇನೂ ದೊಡ್ಡ ಮಾತುಗಾರರಲ್ಲ; ಆದರೆ ಅವರ ಒಳಗಡೆ ಅದ್ಭುತ ಕತೆಗಾರ ಮನೆಮಾಡಿದ್ದಾನೆ. ಗ್ರಾಮೀಣ ನೆಲೆಯಲ್ಲಿಯೇ ವಾಸವಿರುವ ಕತೆಗಾರರಿಗೆ ಅನುಭವಗಳಿಗೇನು ಕೊರತೆಯಿಲ್ಲ.
Product Information
Product Information
Shipping & Returns
Shipping & Returns

ತ್ಯಾಗಕ್ಕಿಲ್ಲ ನೂಕುನುಗ್ಗಲು
ತ್ಯಾಗಕ್ಕಿಲ್ಲ ನೂಕುನುಗ್ಗಲು
ಡಾ. ಗವಿಸ್ವಾಮಿಯವರು ವೃತ್ತಿಯಲ್ಲಿ ಪಶು ವೈದ್ಯರು, ಪ್ರವೃತ್ತಿಯಲ್ಲಿ ಕತೆಗಾರರು. ಈಗಾಗಲೇ “ಚಕ್ರ” ಮತ್ತು “ಪ್ರಾಣಿಗಳೇ ಗುಣದಲಿ ಮೇಲು!” ಎಂಬೆರಡು ಕೃತಿಗಳನ್ನು ಪ್ರಕಟಿಸಿ ಸಹೃದಯರ ಮನವನ್ನು ಸೂರೆಗೊಂಡಿದ್ದಾರೆ. ಈ ಎರಡು ಕೃತಿಗಳು ಮರು ಮುದ್ರಣವಾಗುವುದರ ಮೂಲಕ ತಮ್ಮ ಮಹತ್ವವನ್ನು ಸಾರಿವೆ. ಸೌಜನ್ಯದ ಗಣಿಯಂತಿರುವ ಗವಿಸ್ವಾಮಿಯವರು ಅಷ್ಟೇನೂ ದೊಡ್ಡ ಮಾತುಗಾರರಲ್ಲ; ಆದರೆ ಅವರ ಒಳಗಡೆ ಅದ್ಭುತ ಕತೆಗಾರ ಮನೆಮಾಡಿದ್ದಾನೆ. ಗ್ರಾಮೀಣ ನೆಲೆಯಲ್ಲಿಯೇ ವಾಸವಿರುವ ಕತೆಗಾರರಿಗೆ ಅನುಭವಗಳಿಗೇನು ಕೊರತೆಯಿಲ್ಲ.
$0.45
Original: $1.51
-70%ತ್ಯಾಗಕ್ಕಿಲ್ಲ ನೂಕುನುಗ್ಗಲು—
$1.51
$0.45Product Information
Product Information
Shipping & Returns
Shipping & Returns
Description
ಡಾ. ಗವಿಸ್ವಾಮಿಯವರು ವೃತ್ತಿಯಲ್ಲಿ ಪಶು ವೈದ್ಯರು, ಪ್ರವೃತ್ತಿಯಲ್ಲಿ ಕತೆಗಾರರು. ಈಗಾಗಲೇ “ಚಕ್ರ” ಮತ್ತು “ಪ್ರಾಣಿಗಳೇ ಗುಣದಲಿ ಮೇಲು!” ಎಂಬೆರಡು ಕೃತಿಗಳನ್ನು ಪ್ರಕಟಿಸಿ ಸಹೃದಯರ ಮನವನ್ನು ಸೂರೆಗೊಂಡಿದ್ದಾರೆ. ಈ ಎರಡು ಕೃತಿಗಳು ಮರು ಮುದ್ರಣವಾಗುವುದರ ಮೂಲಕ ತಮ್ಮ ಮಹತ್ವವನ್ನು ಸಾರಿವೆ. ಸೌಜನ್ಯದ ಗಣಿಯಂತಿರುವ ಗವಿಸ್ವಾಮಿಯವರು ಅಷ್ಟೇನೂ ದೊಡ್ಡ ಮಾತುಗಾರರಲ್ಲ; ಆದರೆ ಅವರ ಒಳಗಡೆ ಅದ್ಭುತ ಕತೆಗಾರ ಮನೆಮಾಡಿದ್ದಾನೆ. ಗ್ರಾಮೀಣ ನೆಲೆಯಲ್ಲಿಯೇ ವಾಸವಿರುವ ಕತೆಗಾರರಿಗೆ ಅನುಭವಗಳಿಗೇನು ಕೊರತೆಯಿಲ್ಲ.












