ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ
ಇಂದಿಗೂ ಅತಿ ಬೇಡಿಕೆಯ ಉಪಯುಕ್ತ ಗ್ರಂಥವಾಗಿ, ಮತ್ತೆ ಮತ್ತೆ ಮುದ್ರಣಗಳನ್ನು ಕಾಣುತ್ತಿರುವ 'ಪುರಾಣನಾಮ ಚೂಡಾಮಣಿ"ಯಂತಹ ಗ್ರಂಥವನ್ನು ರಚಿಸಿದ ಪಾನ್ಯಂ ಸುಂದರ ಶಾಸ್ತ್ರಿಗಳು ಘನ ವಿದ್ವಾಂಸರು. ಹಿತೋಪದೇಶದ ಮುನ್ನುಡಿಯಲ್ಲಿ ಸುಂದರ ಶಾಸ್ತ್ರಿಯವರು ಹೇಳಿರುವಂತೆ ವಿಷ್ಣುಶರ್ಮ ವಿರಚಿತವಾದ ಸಂಸ್ಕೃತ ಹಿತೋಪದೇಶವನ್ನು ಕನ್ನಡ ಭಾಷೆಗೆ ಪಂಜೆಮಂಗೇಶರಾಯರ ಪ್ರೋತ್ಸಾಹದಿಂದ ತಿಳಿಗನ್ನಡದಲ್ಲಿ ಬರೆದಿದ್ದಾರೆ.
Product Information
Product Information
Shipping & Returns
Shipping & Returns

ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ
ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ
ಇಂದಿಗೂ ಅತಿ ಬೇಡಿಕೆಯ ಉಪಯುಕ್ತ ಗ್ರಂಥವಾಗಿ, ಮತ್ತೆ ಮತ್ತೆ ಮುದ್ರಣಗಳನ್ನು ಕಾಣುತ್ತಿರುವ 'ಪುರಾಣನಾಮ ಚೂಡಾಮಣಿ"ಯಂತಹ ಗ್ರಂಥವನ್ನು ರಚಿಸಿದ ಪಾನ್ಯಂ ಸುಂದರ ಶಾಸ್ತ್ರಿಗಳು ಘನ ವಿದ್ವಾಂಸರು. ಹಿತೋಪದೇಶದ ಮುನ್ನುಡಿಯಲ್ಲಿ ಸುಂದರ ಶಾಸ್ತ್ರಿಯವರು ಹೇಳಿರುವಂತೆ ವಿಷ್ಣುಶರ್ಮ ವಿರಚಿತವಾದ ಸಂಸ್ಕೃತ ಹಿತೋಪದೇಶವನ್ನು ಕನ್ನಡ ಭಾಷೆಗೆ ಪಂಜೆಮಂಗೇಶರಾಯರ ಪ್ರೋತ್ಸಾಹದಿಂದ ತಿಳಿಗನ್ನಡದಲ್ಲಿ ಬರೆದಿದ್ದಾರೆ.
Original: $1.41
-70%$1.41
$0.42Product Information
Product Information
Shipping & Returns
Shipping & Returns
Description
ಇಂದಿಗೂ ಅತಿ ಬೇಡಿಕೆಯ ಉಪಯುಕ್ತ ಗ್ರಂಥವಾಗಿ, ಮತ್ತೆ ಮತ್ತೆ ಮುದ್ರಣಗಳನ್ನು ಕಾಣುತ್ತಿರುವ 'ಪುರಾಣನಾಮ ಚೂಡಾಮಣಿ"ಯಂತಹ ಗ್ರಂಥವನ್ನು ರಚಿಸಿದ ಪಾನ್ಯಂ ಸುಂದರ ಶಾಸ್ತ್ರಿಗಳು ಘನ ವಿದ್ವಾಂಸರು. ಹಿತೋಪದೇಶದ ಮುನ್ನುಡಿಯಲ್ಲಿ ಸುಂದರ ಶಾಸ್ತ್ರಿಯವರು ಹೇಳಿರುವಂತೆ ವಿಷ್ಣುಶರ್ಮ ವಿರಚಿತವಾದ ಸಂಸ್ಕೃತ ಹಿತೋಪದೇಶವನ್ನು ಕನ್ನಡ ಭಾಷೆಗೆ ಪಂಜೆಮಂಗೇಶರಾಯರ ಪ್ರೋತ್ಸಾಹದಿಂದ ತಿಳಿಗನ್ನಡದಲ್ಲಿ ಬರೆದಿದ್ದಾರೆ.










