🎉 Up to 70% Off Selected ItemsShop Sale
ವಿದ್ಯಾರ್ಥಿಗಳಿಗಾಗಿ ಷೇಕ್ಸ್ಪಿಯರ್ ನಾಟಕಗಳ ಕಥೆಗಳು
1564ರಷ್ಟು ಹಿಂದೆ ಹುಟ್ಟಿದವನು ಷೇಕ್ಸ್ಪಿಯರ್, ಆದರೂ ಅವನು ಇಂದಿಗೂ ತನ್ನ ಮಹಾನ್ ನಾಟಕಗಳ ಮೂಲಕ ಜಗತ್ತಿನೆಲ್ಲೆಡೆ ಜನಜನಿತನಾಗಿದ್ದಾನೆ. ಸಮಾಜದ ವಿವಿಧ ಬಗೆಯ ಜನರನ್ನು ತನ್ನ ತೀಕ್ಷ್ಣ ವಿಶ್ಲೇಷಣಾ ಸಾಮರ್ಥ್ಯದಿಂದ ಅಳೆದು ಪಾತ್ರಗಳ ಮೂಲಕ ಮನುಷ್ಯರ ಗುಣಾವಗುಣಗಳನ್ನು ತೆರೆದುತೋರಿಸಿದ್ದಾನೆ. ಅವನ ನಾಟಕಗಳಲ್ಲಿ, ಅವುಗಳ ಕಾವ್ಯದ ಸಾಲುಗಳಲ್ಲಿ ಮಹಾ ವಿವೇಕವಿದೆ, ಮಾರ್ಗ ದರ್ಶನವಿದೆ. ಅವನ ಕೃತಿಗಳ ಕುರಿತು ವಿಶ್ವದಾದ್ಯಂತ ಅಂದಿನಿಂದ ಇಂದಿನವರೆಗೂ ಬರೆಯುತ್ತಲೇ ಬರಲಾಗಿದೆ. ಹಿರಿಯ ಲೇಖಕರಾದ ಎಂ.ವಿ. ನಾಗರಾಜರಾವ್ ಅವರು ತಮ್ಮ ಈ ಕೃತಿಯಲ್ಲಿ ಷೇಕ್ಸ್ಪಿಯರಿನ ಕೆಲವು ನಾಟಕಗಳ ಸಾರವನ್ನು ಸರಳವಾಗಿ ನಿರೂಪಿಸಿದ್ದಾರೆ. ಕೃತಿಯಲ್ಲಿ ಷೇಕ್ಸ್ಪಿಯರಿನ ದುರಂತ ನಾಟಕಗಳೂ ಕಾಮಿಡಿ ನಾಟಕಗಳೂ ಕಥಾರೂಪದಲ್ಲಿ ವರ್ಣಿತವಾಗಿವೆ. ಷೇಕ್ಸ್ಪಿಯರನ ನಾಟಕಗಳನ್ನು ಓದಲೂ ಆಡಲೂ ಇವು ಸ್ಫೂರ್ತಿ ನೀಡಿದರೆ ನಮ್ಮ ಶ್ರಮ ಸಾರ್ಥಕ.
Product Information
Product Information
Shipping & Returns
Shipping & Returns

ವಿದ್ಯಾರ್ಥಿಗಳಿಗಾಗಿ ಷೇಕ್ಸ್ಪಿಯರ್ ನಾಟಕಗಳ ಕಥೆಗಳು
ವಿದ್ಯಾರ್ಥಿಗಳಿಗಾಗಿ ಷೇಕ್ಸ್ಪಿಯರ್ ನಾಟಕಗಳ ಕಥೆಗಳು
1564ರಷ್ಟು ಹಿಂದೆ ಹುಟ್ಟಿದವನು ಷೇಕ್ಸ್ಪಿಯರ್, ಆದರೂ ಅವನು ಇಂದಿಗೂ ತನ್ನ ಮಹಾನ್ ನಾಟಕಗಳ ಮೂಲಕ ಜಗತ್ತಿನೆಲ್ಲೆಡೆ ಜನಜನಿತನಾಗಿದ್ದಾನೆ. ಸಮಾಜದ ವಿವಿಧ ಬಗೆಯ ಜನರನ್ನು ತನ್ನ ತೀಕ್ಷ್ಣ ವಿಶ್ಲೇಷಣಾ ಸಾಮರ್ಥ್ಯದಿಂದ ಅಳೆದು ಪಾತ್ರಗಳ ಮೂಲಕ ಮನುಷ್ಯರ ಗುಣಾವಗುಣಗಳನ್ನು ತೆರೆದುತೋರಿಸಿದ್ದಾನೆ. ಅವನ ನಾಟಕಗಳಲ್ಲಿ, ಅವುಗಳ ಕಾವ್ಯದ ಸಾಲುಗಳಲ್ಲಿ ಮಹಾ ವಿವೇಕವಿದೆ, ಮಾರ್ಗ ದರ್ಶನವಿದೆ. ಅವನ ಕೃತಿಗಳ ಕುರಿತು ವಿಶ್ವದಾದ್ಯಂತ ಅಂದಿನಿಂದ ಇಂದಿನವರೆಗೂ ಬರೆಯುತ್ತಲೇ ಬರಲಾಗಿದೆ. ಹಿರಿಯ ಲೇಖಕರಾದ ಎಂ.ವಿ. ನಾಗರಾಜರಾವ್ ಅವರು ತಮ್ಮ ಈ ಕೃತಿಯಲ್ಲಿ ಷೇಕ್ಸ್ಪಿಯರಿನ ಕೆಲವು ನಾಟಕಗಳ ಸಾರವನ್ನು ಸರಳವಾಗಿ ನಿರೂಪಿಸಿದ್ದಾರೆ. ಕೃತಿಯಲ್ಲಿ ಷೇಕ್ಸ್ಪಿಯರಿನ ದುರಂತ ನಾಟಕಗಳೂ ಕಾಮಿಡಿ ನಾಟಕಗಳೂ ಕಥಾರೂಪದಲ್ಲಿ ವರ್ಣಿತವಾಗಿವೆ. ಷೇಕ್ಸ್ಪಿಯರನ ನಾಟಕಗಳನ್ನು ಓದಲೂ ಆಡಲೂ ಇವು ಸ್ಫೂರ್ತಿ ನೀಡಿದರೆ ನಮ್ಮ ಶ್ರಮ ಸಾರ್ಥಕ.
$1.30
ವಿದ್ಯಾರ್ಥಿಗಳಿಗಾಗಿ ಷೇಕ್ಸ್ಪಿಯರ್ ನಾಟಕಗಳ ಕಥೆಗಳು—
$1.30
Product Information
Product Information
Shipping & Returns
Shipping & Returns
Description
1564ರಷ್ಟು ಹಿಂದೆ ಹುಟ್ಟಿದವನು ಷೇಕ್ಸ್ಪಿಯರ್, ಆದರೂ ಅವನು ಇಂದಿಗೂ ತನ್ನ ಮಹಾನ್ ನಾಟಕಗಳ ಮೂಲಕ ಜಗತ್ತಿನೆಲ್ಲೆಡೆ ಜನಜನಿತನಾಗಿದ್ದಾನೆ. ಸಮಾಜದ ವಿವಿಧ ಬಗೆಯ ಜನರನ್ನು ತನ್ನ ತೀಕ್ಷ್ಣ ವಿಶ್ಲೇಷಣಾ ಸಾಮರ್ಥ್ಯದಿಂದ ಅಳೆದು ಪಾತ್ರಗಳ ಮೂಲಕ ಮನುಷ್ಯರ ಗುಣಾವಗುಣಗಳನ್ನು ತೆರೆದುತೋರಿಸಿದ್ದಾನೆ. ಅವನ ನಾಟಕಗಳಲ್ಲಿ, ಅವುಗಳ ಕಾವ್ಯದ ಸಾಲುಗಳಲ್ಲಿ ಮಹಾ ವಿವೇಕವಿದೆ, ಮಾರ್ಗ ದರ್ಶನವಿದೆ. ಅವನ ಕೃತಿಗಳ ಕುರಿತು ವಿಶ್ವದಾದ್ಯಂತ ಅಂದಿನಿಂದ ಇಂದಿನವರೆಗೂ ಬರೆಯುತ್ತಲೇ ಬರಲಾಗಿದೆ. ಹಿರಿಯ ಲೇಖಕರಾದ ಎಂ.ವಿ. ನಾಗರಾಜರಾವ್ ಅವರು ತಮ್ಮ ಈ ಕೃತಿಯಲ್ಲಿ ಷೇಕ್ಸ್ಪಿಯರಿನ ಕೆಲವು ನಾಟಕಗಳ ಸಾರವನ್ನು ಸರಳವಾಗಿ ನಿರೂಪಿಸಿದ್ದಾರೆ. ಕೃತಿಯಲ್ಲಿ ಷೇಕ್ಸ್ಪಿಯರಿನ ದುರಂತ ನಾಟಕಗಳೂ ಕಾಮಿಡಿ ನಾಟಕಗಳೂ ಕಥಾರೂಪದಲ್ಲಿ ವರ್ಣಿತವಾಗಿವೆ. ಷೇಕ್ಸ್ಪಿಯರನ ನಾಟಕಗಳನ್ನು ಓದಲೂ ಆಡಲೂ ಇವು ಸ್ಫೂರ್ತಿ ನೀಡಿದರೆ ನಮ್ಮ ಶ್ರಮ ಸಾರ್ಥಕ.












