🎉 Up to 70% Off Selected ItemsShop Sale
HomeStore

ವಿಜ್ಞಾನ ವಿಶಾರದರು!!

Product image 1
Product image 2

ವಿಜ್ಞಾನ ವಿಶಾರದರು!!

ವಿಜ್ಞಾನ ವಿಶಾರದರು!!

ಸಾಧನೆಯ ಹಾದಿಯ ಕೈಮರಗಳು

"ಜನರ ಜೀವನವನ್ನು ಸುಂದರ ಮತ್ತು ಸೌಲಭ್ಯಮಯಗೊಳಿಸುವಲ್ಲಿ ವಿಜ್ಞಾನಿಗಳ ಪಾತ್ರ ತುಂಬಾ ಹಿರಿದು. ಕಳೆದ ಎರಡು ಶತಮಾನಗಳಲ್ಲಿ ಅಸಾಮಾನ್ಯ ವೈಜ್ಞಾನಿಕ ಆವಿಷ್ಕಾರಗಳಾಗಿವೆ. ಜಗತ್ತಿನ ಎಲ್ಲ ಭಾಗಗಳ ವಿಶೇಷ ಜ್ಞಾನಿಗಳು ಅಪರೂಪದ ಕೆಲಸ ಮಾಡಿ ಹಲವರ ದಾರಿಗೆ ಬೆಳಕಾಗಿದ್ದಾರೆ. ಸಾರ್ಥಕ ಜೀವನ ನಡೆಸಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. 'ಒಂದೊಂದು ಜೀವ ಒಂದೊಂದು ಭಾವ' ಎನ್ನುವಂತೆ ಇಲ್ಲಿ 50ಕ್ಕೂ ಹೆಚ್ಚು ವಿಜ್ಞಾನ ವಿಶಾರದರ ಮೆರವಣಿಗೆಯೇ ಮೇಳೈಸಿದೆ.

ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಬೋಧಿಸುವ ಯುವ ಉತ್ಸಾಹಿ ಶಿಕ್ಷಕ ಎಲ್.ಪಿ. ಕುಲಕರ್ಣಿಯವರಿಗೆ ವೈಜ್ಞಾನಿಕ ಲೇಖನಗಳನ್ನು ಬರೆಯುವುದೆಂದರೆ ಇನ್ನಿಲ್ಲದ ಆಸಕ್ತಿ ಮತ್ತು ಬದ್ಧತೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಸಚಿತ್ರ ಲೇಖನ, ಪ್ರಶೋತ್ತರ ಮಾಲಿಕೆ, ಅಂಕಣ ಬರಹ, ವ್ಯಕ್ತಿಚಿತ್ರಗಳು ಅನುದಿನವೂ ಪ್ರಕಟಗೊಳ್ಳುತ್ತವೆ. ಬ್ಯಾಕ್ಟೀರಿಯಾ, ರೇಡಿಯೋ, ಲೇಸರ್, ಕೀಟ, ಧಾತು, ಗಣಿತ, ಟೈರ್, ಒಲಿಂಪಿಕ್ಸ್, ಸಂಗೀತ, ಪಕ್ಷಿ, ಪ್ರೊಬ್ಯಾಬಿಲಿಟಿ, ಲಸಿಕೆ — ಹೀಗೆ ಹಲವು ವೈವಿಧ್ಯಮಯ ವಿಷಯಗಳನ್ನು ಮಾಹಿತಿಪೂರ್ಣವಾಗಿ ಕಟ್ಟಿಕೊಡುವಲ್ಲಿ ಕುಲಕರ್ಣಿ ಸಿದ್ಧರಿರುತ್ತಾರೆ.

ಸೂತ್ರ-ಸಿದ್ಧಾಂತಗಳ ಭಾರವಿರದ ಸರಳ ಮತ್ತು ಮಾಹಿತಿಪೂರ್ಣ ಪುಸ್ತಕವಿದು. ಸಾಧಕರ ಅನನ್ಯ ಸಾಧನೆಯ ಬಗೆಗಿನ ಈ ಪುಸ್ತಕ ಹೆಚ್ಚು ಓದುಗರನ್ನು ತಲುಪಬೇಕು. ವಿಶೇಷವಾಗಿ ನಾಳಿನ ಜನಾಂಗವಾಗಿ ರೂಪುಗೊಳ್ಳುತ್ತಿರುವ ಶಾಲಾ ಮಕ್ಕಳು ಮತ್ತು ಅವರನ್ನು ರೂಪಿಸುವ ಶಿಕ್ಷಕರು ಇದನ್ನು ಓದಲೇಬೇಕು."

- ಗುರುರಾಜ್ ಎಸ್. ದಾವಣಗೆರೆ (ವಿಜ್ಞಾನ-ಪರಿಸರ ಲೇಖಕರು)

$0.65

Original: $2.16

-70%
ವಿಜ್ಞಾನ ವಿಶಾರದರು!!

$2.16

$0.65

Product Information

Shipping & Returns

Description

ಸಾಧನೆಯ ಹಾದಿಯ ಕೈಮರಗಳು

"ಜನರ ಜೀವನವನ್ನು ಸುಂದರ ಮತ್ತು ಸೌಲಭ್ಯಮಯಗೊಳಿಸುವಲ್ಲಿ ವಿಜ್ಞಾನಿಗಳ ಪಾತ್ರ ತುಂಬಾ ಹಿರಿದು. ಕಳೆದ ಎರಡು ಶತಮಾನಗಳಲ್ಲಿ ಅಸಾಮಾನ್ಯ ವೈಜ್ಞಾನಿಕ ಆವಿಷ್ಕಾರಗಳಾಗಿವೆ. ಜಗತ್ತಿನ ಎಲ್ಲ ಭಾಗಗಳ ವಿಶೇಷ ಜ್ಞಾನಿಗಳು ಅಪರೂಪದ ಕೆಲಸ ಮಾಡಿ ಹಲವರ ದಾರಿಗೆ ಬೆಳಕಾಗಿದ್ದಾರೆ. ಸಾರ್ಥಕ ಜೀವನ ನಡೆಸಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. 'ಒಂದೊಂದು ಜೀವ ಒಂದೊಂದು ಭಾವ' ಎನ್ನುವಂತೆ ಇಲ್ಲಿ 50ಕ್ಕೂ ಹೆಚ್ಚು ವಿಜ್ಞಾನ ವಿಶಾರದರ ಮೆರವಣಿಗೆಯೇ ಮೇಳೈಸಿದೆ.

ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಬೋಧಿಸುವ ಯುವ ಉತ್ಸಾಹಿ ಶಿಕ್ಷಕ ಎಲ್.ಪಿ. ಕುಲಕರ್ಣಿಯವರಿಗೆ ವೈಜ್ಞಾನಿಕ ಲೇಖನಗಳನ್ನು ಬರೆಯುವುದೆಂದರೆ ಇನ್ನಿಲ್ಲದ ಆಸಕ್ತಿ ಮತ್ತು ಬದ್ಧತೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಸಚಿತ್ರ ಲೇಖನ, ಪ್ರಶೋತ್ತರ ಮಾಲಿಕೆ, ಅಂಕಣ ಬರಹ, ವ್ಯಕ್ತಿಚಿತ್ರಗಳು ಅನುದಿನವೂ ಪ್ರಕಟಗೊಳ್ಳುತ್ತವೆ. ಬ್ಯಾಕ್ಟೀರಿಯಾ, ರೇಡಿಯೋ, ಲೇಸರ್, ಕೀಟ, ಧಾತು, ಗಣಿತ, ಟೈರ್, ಒಲಿಂಪಿಕ್ಸ್, ಸಂಗೀತ, ಪಕ್ಷಿ, ಪ್ರೊಬ್ಯಾಬಿಲಿಟಿ, ಲಸಿಕೆ — ಹೀಗೆ ಹಲವು ವೈವಿಧ್ಯಮಯ ವಿಷಯಗಳನ್ನು ಮಾಹಿತಿಪೂರ್ಣವಾಗಿ ಕಟ್ಟಿಕೊಡುವಲ್ಲಿ ಕುಲಕರ್ಣಿ ಸಿದ್ಧರಿರುತ್ತಾರೆ.

ಸೂತ್ರ-ಸಿದ್ಧಾಂತಗಳ ಭಾರವಿರದ ಸರಳ ಮತ್ತು ಮಾಹಿತಿಪೂರ್ಣ ಪುಸ್ತಕವಿದು. ಸಾಧಕರ ಅನನ್ಯ ಸಾಧನೆಯ ಬಗೆಗಿನ ಈ ಪುಸ್ತಕ ಹೆಚ್ಚು ಓದುಗರನ್ನು ತಲುಪಬೇಕು. ವಿಶೇಷವಾಗಿ ನಾಳಿನ ಜನಾಂಗವಾಗಿ ರೂಪುಗೊಳ್ಳುತ್ತಿರುವ ಶಾಲಾ ಮಕ್ಕಳು ಮತ್ತು ಅವರನ್ನು ರೂಪಿಸುವ ಶಿಕ್ಷಕರು ಇದನ್ನು ಓದಲೇಬೇಕು."

- ಗುರುರಾಜ್ ಎಸ್. ದಾವಣಗೆರೆ (ವಿಜ್ಞಾನ-ಪರಿಸರ ಲೇಖಕರು)

ವಿಜ್ಞಾನ ವಿಶಾರದರು!! | Harivu Books