ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ
ಯುವಜನರ ಪರಿಪೂರ್ಣ ವ್ಯಕ್ತಿತ್ವವಿಕಸನಕ್ಕೆ ವಿಶೇಷ ಪ್ರೇರಣೆ ನೀಡುವ ಈ ಸದ್ಬಂಥವು, ಮಾನವಸಂಪನ್ಮೂಲ ಅಭಿವೃದ್ಧಿಯ ಕೈಪಿಡಿ.
- ಸ್ವಾಮಿ ಹರ್ಷಾನಂದಜೀ
ವ್ಯಕ್ತಿತ್ವವಿಕಸನಕ್ಕೆ ಪ್ರೇರಕಶಕ್ತಿಯಂತಿರುವ ಇದು, ಯುವಜನರಿಗೆ ಮಾತ್ರ ಅಲ್ಲ, ಅಧ್ಯಾತ್ಮಶೀಲರಿಗೂ, ಶಿಕ್ಷಕರಿಗೂ, ರಕ್ಷಕರಿಗೂ ತುಂಬ ಉಪಯುಕ್ತವಾದುದು.
ಸ್ವಾಮಿ ಜಗದಾತ್ಮಾನಂದಜೀ
ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳೆಲ್ಲವನ್ನೂ ಹಿಂಡಿ ರಸತೆಗೆದು ಎರಕಹೊಯ್ದು ರೂಪಿಸಿರುವ ಅನನ್ಯವಾದ ಕೃತಿ ಇದು. ತಮ್ಮ ವ್ಯಕ್ತಿತ್ವವನ್ನು ಸಮರ್ಥವಾಗಿ ರೂಪಿಸಿಕೊಳ್ಳಬೇಕೆಂದು ಬಯಸುವ ತರುಣರಿಗೆಲ್ಲ ಇದು ದಾರಿದೀಪ. ಪರಿಪೂರ್ಣ ವ್ಯಕ್ತಿತ್ವನಿರ್ಮಾಣಕ್ಕೆ ಹಂಬಲಿಸುವವರೆಲ್ಲರೂ ತಪ್ಪದೆ ಓದಿ ಅನುಷ್ಠಾನಕ್ಕೆ ತರಬೇಕಾದ ಕೃತಿ ಇದು.
- ಚಕ್ರವರ್ತಿ, ಸೂಲಿಬೆಲೆ
ವ್ಯಕ್ತಿತ್ವವಿಕಸನವನ್ನು ಪರಿಪೂರ್ಣವಾಗಿಸಿಕೊಳ್ಳಲೂ, ಸಾಹಸ-ಸಾಧನೆಗೆ ಮೂಲಭೂತವಾದ ಪೌರುಷವಂತಿಕೆಯನ್ನು ಸಮೃದ್ಧವಾಗಿಸಿಕೊಳ್ಳಲೂ, ತನ್ಮೂಲಕ ಜೀವನಸಾರ್ಥಕ್ಯದೆಡೆಗೆ ಹೆಜ್ಜೆಹಾಕಲೂ ಪ್ರೇರಿಸುವ ಆಪ್ತಸಂಹಿತೆಯಂತಿರುವ ಈ ಪುಸ್ತಕವು, ಬಾಳನ್ನು ಬೆಳಗಿಸುವ ಸುಜ್ಞಾನದೀವಿಗೆ.
ಬಿ.ವಿ. ಕೆದಿಲಾಯ
ಪರಿಪೂರ್ಣ ವ್ಯಕ್ತಿತ್ವದವರಾಗಬೇಕೆಂದು ಹಂಬಲಿಸುವವರ ಪಾಲಿಗೆ ಇಲ್ಲಿ ಪರಿಪೂರ್ಣ ಮಾರ್ಗದರ್ಶನ ಇರುವುದರಿಂದಲೇ ಇದು ವಿದ್ಯಾರ್ಥಿಗಳ, ಯುವಜನರ ಪಾಲಿನ ವ್ಯಕ್ತಿತ್ವವಿಕಸನವೇದ. ಆದ್ದರಿಂದ ಪ್ರತಿಯೊಂದು ಶಾಲೆ-ಕಾಲೇಜಿನ ಪುಸ್ತಕಭಂಡಾರದಲ್ಲೂ- ಅಲ್ಲ, ವ್ಯಕ್ತಿತ್ವವಿಕಸನ ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿಯಲ್ಲೂ ಇರಬೇಕಾದ ಕೃತಿ ರತ್ನ ಇದು
ಡಾ. ಟಿವಿ ರಾಜು
Product Information
Product Information
Shipping & Returns
Shipping & Returns


ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ
ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ
ಯುವಜನರ ಪರಿಪೂರ್ಣ ವ್ಯಕ್ತಿತ್ವವಿಕಸನಕ್ಕೆ ವಿಶೇಷ ಪ್ರೇರಣೆ ನೀಡುವ ಈ ಸದ್ಬಂಥವು, ಮಾನವಸಂಪನ್ಮೂಲ ಅಭಿವೃದ್ಧಿಯ ಕೈಪಿಡಿ.
- ಸ್ವಾಮಿ ಹರ್ಷಾನಂದಜೀ
ವ್ಯಕ್ತಿತ್ವವಿಕಸನಕ್ಕೆ ಪ್ರೇರಕಶಕ್ತಿಯಂತಿರುವ ಇದು, ಯುವಜನರಿಗೆ ಮಾತ್ರ ಅಲ್ಲ, ಅಧ್ಯಾತ್ಮಶೀಲರಿಗೂ, ಶಿಕ್ಷಕರಿಗೂ, ರಕ್ಷಕರಿಗೂ ತುಂಬ ಉಪಯುಕ್ತವಾದುದು.
ಸ್ವಾಮಿ ಜಗದಾತ್ಮಾನಂದಜೀ
ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳೆಲ್ಲವನ್ನೂ ಹಿಂಡಿ ರಸತೆಗೆದು ಎರಕಹೊಯ್ದು ರೂಪಿಸಿರುವ ಅನನ್ಯವಾದ ಕೃತಿ ಇದು. ತಮ್ಮ ವ್ಯಕ್ತಿತ್ವವನ್ನು ಸಮರ್ಥವಾಗಿ ರೂಪಿಸಿಕೊಳ್ಳಬೇಕೆಂದು ಬಯಸುವ ತರುಣರಿಗೆಲ್ಲ ಇದು ದಾರಿದೀಪ. ಪರಿಪೂರ್ಣ ವ್ಯಕ್ತಿತ್ವನಿರ್ಮಾಣಕ್ಕೆ ಹಂಬಲಿಸುವವರೆಲ್ಲರೂ ತಪ್ಪದೆ ಓದಿ ಅನುಷ್ಠಾನಕ್ಕೆ ತರಬೇಕಾದ ಕೃತಿ ಇದು.
- ಚಕ್ರವರ್ತಿ, ಸೂಲಿಬೆಲೆ
ವ್ಯಕ್ತಿತ್ವವಿಕಸನವನ್ನು ಪರಿಪೂರ್ಣವಾಗಿಸಿಕೊಳ್ಳಲೂ, ಸಾಹಸ-ಸಾಧನೆಗೆ ಮೂಲಭೂತವಾದ ಪೌರುಷವಂತಿಕೆಯನ್ನು ಸಮೃದ್ಧವಾಗಿಸಿಕೊಳ್ಳಲೂ, ತನ್ಮೂಲಕ ಜೀವನಸಾರ್ಥಕ್ಯದೆಡೆಗೆ ಹೆಜ್ಜೆಹಾಕಲೂ ಪ್ರೇರಿಸುವ ಆಪ್ತಸಂಹಿತೆಯಂತಿರುವ ಈ ಪುಸ್ತಕವು, ಬಾಳನ್ನು ಬೆಳಗಿಸುವ ಸುಜ್ಞಾನದೀವಿಗೆ.
ಬಿ.ವಿ. ಕೆದಿಲಾಯ
ಪರಿಪೂರ್ಣ ವ್ಯಕ್ತಿತ್ವದವರಾಗಬೇಕೆಂದು ಹಂಬಲಿಸುವವರ ಪಾಲಿಗೆ ಇಲ್ಲಿ ಪರಿಪೂರ್ಣ ಮಾರ್ಗದರ್ಶನ ಇರುವುದರಿಂದಲೇ ಇದು ವಿದ್ಯಾರ್ಥಿಗಳ, ಯುವಜನರ ಪಾಲಿನ ವ್ಯಕ್ತಿತ್ವವಿಕಸನವೇದ. ಆದ್ದರಿಂದ ಪ್ರತಿಯೊಂದು ಶಾಲೆ-ಕಾಲೇಜಿನ ಪುಸ್ತಕಭಂಡಾರದಲ್ಲೂ- ಅಲ್ಲ, ವ್ಯಕ್ತಿತ್ವವಿಕಸನ ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿಯಲ್ಲೂ ಇರಬೇಕಾದ ಕೃತಿ ರತ್ನ ಇದು
ಡಾ. ಟಿವಿ ರಾಜು
Original: $2.70
-70%$2.70
$0.81Product Information
Product Information
Shipping & Returns
Shipping & Returns
Description
ಯುವಜನರ ಪರಿಪೂರ್ಣ ವ್ಯಕ್ತಿತ್ವವಿಕಸನಕ್ಕೆ ವಿಶೇಷ ಪ್ರೇರಣೆ ನೀಡುವ ಈ ಸದ್ಬಂಥವು, ಮಾನವಸಂಪನ್ಮೂಲ ಅಭಿವೃದ್ಧಿಯ ಕೈಪಿಡಿ.
- ಸ್ವಾಮಿ ಹರ್ಷಾನಂದಜೀ
ವ್ಯಕ್ತಿತ್ವವಿಕಸನಕ್ಕೆ ಪ್ರೇರಕಶಕ್ತಿಯಂತಿರುವ ಇದು, ಯುವಜನರಿಗೆ ಮಾತ್ರ ಅಲ್ಲ, ಅಧ್ಯಾತ್ಮಶೀಲರಿಗೂ, ಶಿಕ್ಷಕರಿಗೂ, ರಕ್ಷಕರಿಗೂ ತುಂಬ ಉಪಯುಕ್ತವಾದುದು.
ಸ್ವಾಮಿ ಜಗದಾತ್ಮಾನಂದಜೀ
ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳೆಲ್ಲವನ್ನೂ ಹಿಂಡಿ ರಸತೆಗೆದು ಎರಕಹೊಯ್ದು ರೂಪಿಸಿರುವ ಅನನ್ಯವಾದ ಕೃತಿ ಇದು. ತಮ್ಮ ವ್ಯಕ್ತಿತ್ವವನ್ನು ಸಮರ್ಥವಾಗಿ ರೂಪಿಸಿಕೊಳ್ಳಬೇಕೆಂದು ಬಯಸುವ ತರುಣರಿಗೆಲ್ಲ ಇದು ದಾರಿದೀಪ. ಪರಿಪೂರ್ಣ ವ್ಯಕ್ತಿತ್ವನಿರ್ಮಾಣಕ್ಕೆ ಹಂಬಲಿಸುವವರೆಲ್ಲರೂ ತಪ್ಪದೆ ಓದಿ ಅನುಷ್ಠಾನಕ್ಕೆ ತರಬೇಕಾದ ಕೃತಿ ಇದು.
- ಚಕ್ರವರ್ತಿ, ಸೂಲಿಬೆಲೆ
ವ್ಯಕ್ತಿತ್ವವಿಕಸನವನ್ನು ಪರಿಪೂರ್ಣವಾಗಿಸಿಕೊಳ್ಳಲೂ, ಸಾಹಸ-ಸಾಧನೆಗೆ ಮೂಲಭೂತವಾದ ಪೌರುಷವಂತಿಕೆಯನ್ನು ಸಮೃದ್ಧವಾಗಿಸಿಕೊಳ್ಳಲೂ, ತನ್ಮೂಲಕ ಜೀವನಸಾರ್ಥಕ್ಯದೆಡೆಗೆ ಹೆಜ್ಜೆಹಾಕಲೂ ಪ್ರೇರಿಸುವ ಆಪ್ತಸಂಹಿತೆಯಂತಿರುವ ಈ ಪುಸ್ತಕವು, ಬಾಳನ್ನು ಬೆಳಗಿಸುವ ಸುಜ್ಞಾನದೀವಿಗೆ.
ಬಿ.ವಿ. ಕೆದಿಲಾಯ
ಪರಿಪೂರ್ಣ ವ್ಯಕ್ತಿತ್ವದವರಾಗಬೇಕೆಂದು ಹಂಬಲಿಸುವವರ ಪಾಲಿಗೆ ಇಲ್ಲಿ ಪರಿಪೂರ್ಣ ಮಾರ್ಗದರ್ಶನ ಇರುವುದರಿಂದಲೇ ಇದು ವಿದ್ಯಾರ್ಥಿಗಳ, ಯುವಜನರ ಪಾಲಿನ ವ್ಯಕ್ತಿತ್ವವಿಕಸನವೇದ. ಆದ್ದರಿಂದ ಪ್ರತಿಯೊಂದು ಶಾಲೆ-ಕಾಲೇಜಿನ ಪುಸ್ತಕಭಂಡಾರದಲ್ಲೂ- ಅಲ್ಲ, ವ್ಯಕ್ತಿತ್ವವಿಕಸನ ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿಯಲ್ಲೂ ಇರಬೇಕಾದ ಕೃತಿ ರತ್ನ ಇದು
ಡಾ. ಟಿವಿ ರಾಜು















