ಯಶಸ್ಸಿನತ್ತ ಪಯಣ
...ಮನಸ್ಸಿನಲ್ಲಿಯ ಕೋಪವು ಮರುಕವಾಗಿ ಮಾರ್ಪಟ್ಟಿತು. ಕೋಪವು ಕರುಣೆಯಾಗಿ, ಮತ್ತರವು ಪ್ರೇಮವಾಗಿ, ಹಗೆಯೆಂಬುದು ಪ್ರೀತಿಯಾಗಿ, ಆವೇಶವು ಚಿಂತನೆಯಾಗಿ ಬದಲಾಗಬಹುದು. ಇವೆಲ್ಲ ನಮ್ಮ ದೌರ್ಬಲ್ಯಗಳ ಸ್ಥಾಯೀ ಭಾವನೆಗಳು.
ನಮಗೆ ಬೇಕಾದುದು; ಪರಿಸ್ಥಿತಿಯನ್ನು ಸಾಕ್ಷೀಭಾವದಿಂದ ನೋಡುವ ಶಕ್ತಿಯನ್ನು ರೂಢಿಸಿಕೊಳ್ಳುವುದು. ಸಮಸ್ಯೆಯನ್ನು ಮತ್ತೊಂದು ಕೋನದಿಂದಲೂ ಪರಿಶೀಲಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದು.
ಆಗ, ನಮಗೆ ಯಾರೂ ಶತ್ರುಗಳಿರುವುದಿಲ್ಲ; ನಮಗೆ ಸಮಸ್ಯೆಗಳಿರುವುದಿಲ್ಲ; ನಗು ನಗುತ್ತಲೇ ಅವುಗಳ ನಿವಾರಣೆಯ ಮಾರ್ಗ ನಮಗೆಂದೂ ಕಾಣುತ್ತಿರುತ್ತದೆ.
ಆದೇ 'ಯಶಸ್ಸಿನತ್ತ ಪಯಣ...'
Product Information
Product Information
Shipping & Returns
Shipping & Returns


ಯಶಸ್ಸಿನತ್ತ ಪಯಣ
ಯಶಸ್ಸಿನತ್ತ ಪಯಣ
...ಮನಸ್ಸಿನಲ್ಲಿಯ ಕೋಪವು ಮರುಕವಾಗಿ ಮಾರ್ಪಟ್ಟಿತು. ಕೋಪವು ಕರುಣೆಯಾಗಿ, ಮತ್ತರವು ಪ್ರೇಮವಾಗಿ, ಹಗೆಯೆಂಬುದು ಪ್ರೀತಿಯಾಗಿ, ಆವೇಶವು ಚಿಂತನೆಯಾಗಿ ಬದಲಾಗಬಹುದು. ಇವೆಲ್ಲ ನಮ್ಮ ದೌರ್ಬಲ್ಯಗಳ ಸ್ಥಾಯೀ ಭಾವನೆಗಳು.
ನಮಗೆ ಬೇಕಾದುದು; ಪರಿಸ್ಥಿತಿಯನ್ನು ಸಾಕ್ಷೀಭಾವದಿಂದ ನೋಡುವ ಶಕ್ತಿಯನ್ನು ರೂಢಿಸಿಕೊಳ್ಳುವುದು. ಸಮಸ್ಯೆಯನ್ನು ಮತ್ತೊಂದು ಕೋನದಿಂದಲೂ ಪರಿಶೀಲಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದು.
ಆಗ, ನಮಗೆ ಯಾರೂ ಶತ್ರುಗಳಿರುವುದಿಲ್ಲ; ನಮಗೆ ಸಮಸ್ಯೆಗಳಿರುವುದಿಲ್ಲ; ನಗು ನಗುತ್ತಲೇ ಅವುಗಳ ನಿವಾರಣೆಯ ಮಾರ್ಗ ನಮಗೆಂದೂ ಕಾಣುತ್ತಿರುತ್ತದೆ.
ಆದೇ 'ಯಶಸ್ಸಿನತ್ತ ಪಯಣ...'
Original: $1.08
-70%$1.08
$0.32Product Information
Product Information
Shipping & Returns
Shipping & Returns
Description
...ಮನಸ್ಸಿನಲ್ಲಿಯ ಕೋಪವು ಮರುಕವಾಗಿ ಮಾರ್ಪಟ್ಟಿತು. ಕೋಪವು ಕರುಣೆಯಾಗಿ, ಮತ್ತರವು ಪ್ರೇಮವಾಗಿ, ಹಗೆಯೆಂಬುದು ಪ್ರೀತಿಯಾಗಿ, ಆವೇಶವು ಚಿಂತನೆಯಾಗಿ ಬದಲಾಗಬಹುದು. ಇವೆಲ್ಲ ನಮ್ಮ ದೌರ್ಬಲ್ಯಗಳ ಸ್ಥಾಯೀ ಭಾವನೆಗಳು.
ನಮಗೆ ಬೇಕಾದುದು; ಪರಿಸ್ಥಿತಿಯನ್ನು ಸಾಕ್ಷೀಭಾವದಿಂದ ನೋಡುವ ಶಕ್ತಿಯನ್ನು ರೂಢಿಸಿಕೊಳ್ಳುವುದು. ಸಮಸ್ಯೆಯನ್ನು ಮತ್ತೊಂದು ಕೋನದಿಂದಲೂ ಪರಿಶೀಲಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದು.
ಆಗ, ನಮಗೆ ಯಾರೂ ಶತ್ರುಗಳಿರುವುದಿಲ್ಲ; ನಮಗೆ ಸಮಸ್ಯೆಗಳಿರುವುದಿಲ್ಲ; ನಗು ನಗುತ್ತಲೇ ಅವುಗಳ ನಿವಾರಣೆಯ ಮಾರ್ಗ ನಮಗೆಂದೂ ಕಾಣುತ್ತಿರುತ್ತದೆ.
ಆದೇ 'ಯಶಸ್ಸಿನತ್ತ ಪಯಣ...'












