ಅಧ್ಯಾತ್ಮ ಉಪನಿಷತ್
ಹೂವನ್ನು ಸಂಸ್ಕರಿಸಿ, ಸೋಸಿ ಅತ್ತರನ್ನು ಹೊರ ತೆಗೆವಂತೆ ಶಂಕರ ರಾಮಾನುಜ ಮತ್ತು ಮಧ್ವರು ಉಪನಿಷತ್ತುಗಳಿಂದ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ಎಂಬ ಸಿದ್ಧಾಂತಗಳನ್ನು ಹೊರ ತೆಗೆದರು. ಅಧ್ಯಾತ್ಮ ಉಪನಿಷತ್ತಾದರೂ ಅತ್ತರನ್ನು ಉತ್ಪಾದಿಸುವ ಈ ಸಿದ್ಧಾಂತಿಗಳ ಕಸುಬಿಗೆ ಬಳಕೆಯಾಗದೆ ನಿರ್ಮಲವಾಗಿ ಉಳಿದಿರುವ ಒಂದು ಗಗನ ಕುಸುಮವಾಗಿದೆ, ಈವರೆಗೆ ಯಾವುದೇ ವ್ಯಾಖ್ಯಾನದ ಸೂತಕಕ್ಕೆ ಒಳಗಾಗದ ಅಲೌಕಿಕ ಕಾವ್ಯವಾಗಿದೆ. ಓಶೋರ ಈ ಕೃತಿ ಯಾವುದೇ ಸಿದ್ಧಾಂತದ ಪ್ರತಿಪಾದನೆಯಲ್ಲ, ಹೂವಿನಿಂದ ಭಗವಂತನ ಪಾದಗಳಿಗೆ ಪೂಜೆ ಸಲ್ಲುತ್ತದೆ ಸರಿ, ಆದರೆ ಪರಮಾತ್ಮನ ಪೂಜೆಗೆ ಒದಗಿ ಬರುವ ಕೋಮಲವಾದ ಹೂವಿಗೂ ಪೂಜೆ ಸಲ್ಲುವುದು ಬೇಡವೇ? ಈ ಕೃತಿ ಅಧ್ಯಾತ್ಮ ಉಪನಿಷತ್ತಿಗೆ ಓಶೋ ತಮ್ಮ ನುಡಿಗಳಿಂದಲೇ ಸಮರ್ಪಿಸಿರುವ ಒಂದು ಉಪಾಸನೆಯಾಗಿದೆ.
ವಸಂತ ಪ್ರಕಾಶನ
Product Information
Product Information
Shipping & Returns
Shipping & Returns

ಅಧ್ಯಾತ್ಮ ಉಪನಿಷತ್
ಅಧ್ಯಾತ್ಮ ಉಪನಿಷತ್
ಹೂವನ್ನು ಸಂಸ್ಕರಿಸಿ, ಸೋಸಿ ಅತ್ತರನ್ನು ಹೊರ ತೆಗೆವಂತೆ ಶಂಕರ ರಾಮಾನುಜ ಮತ್ತು ಮಧ್ವರು ಉಪನಿಷತ್ತುಗಳಿಂದ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ಎಂಬ ಸಿದ್ಧಾಂತಗಳನ್ನು ಹೊರ ತೆಗೆದರು. ಅಧ್ಯಾತ್ಮ ಉಪನಿಷತ್ತಾದರೂ ಅತ್ತರನ್ನು ಉತ್ಪಾದಿಸುವ ಈ ಸಿದ್ಧಾಂತಿಗಳ ಕಸುಬಿಗೆ ಬಳಕೆಯಾಗದೆ ನಿರ್ಮಲವಾಗಿ ಉಳಿದಿರುವ ಒಂದು ಗಗನ ಕುಸುಮವಾಗಿದೆ, ಈವರೆಗೆ ಯಾವುದೇ ವ್ಯಾಖ್ಯಾನದ ಸೂತಕಕ್ಕೆ ಒಳಗಾಗದ ಅಲೌಕಿಕ ಕಾವ್ಯವಾಗಿದೆ. ಓಶೋರ ಈ ಕೃತಿ ಯಾವುದೇ ಸಿದ್ಧಾಂತದ ಪ್ರತಿಪಾದನೆಯಲ್ಲ, ಹೂವಿನಿಂದ ಭಗವಂತನ ಪಾದಗಳಿಗೆ ಪೂಜೆ ಸಲ್ಲುತ್ತದೆ ಸರಿ, ಆದರೆ ಪರಮಾತ್ಮನ ಪೂಜೆಗೆ ಒದಗಿ ಬರುವ ಕೋಮಲವಾದ ಹೂವಿಗೂ ಪೂಜೆ ಸಲ್ಲುವುದು ಬೇಡವೇ? ಈ ಕೃತಿ ಅಧ್ಯಾತ್ಮ ಉಪನಿಷತ್ತಿಗೆ ಓಶೋ ತಮ್ಮ ನುಡಿಗಳಿಂದಲೇ ಸಮರ್ಪಿಸಿರುವ ಒಂದು ಉಪಾಸನೆಯಾಗಿದೆ.
ವಸಂತ ಪ್ರಕಾಶನ
Original: $2.81
-70%$2.81
$0.84Product Information
Product Information
Shipping & Returns
Shipping & Returns
Description
ಹೂವನ್ನು ಸಂಸ್ಕರಿಸಿ, ಸೋಸಿ ಅತ್ತರನ್ನು ಹೊರ ತೆಗೆವಂತೆ ಶಂಕರ ರಾಮಾನುಜ ಮತ್ತು ಮಧ್ವರು ಉಪನಿಷತ್ತುಗಳಿಂದ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ಎಂಬ ಸಿದ್ಧಾಂತಗಳನ್ನು ಹೊರ ತೆಗೆದರು. ಅಧ್ಯಾತ್ಮ ಉಪನಿಷತ್ತಾದರೂ ಅತ್ತರನ್ನು ಉತ್ಪಾದಿಸುವ ಈ ಸಿದ್ಧಾಂತಿಗಳ ಕಸುಬಿಗೆ ಬಳಕೆಯಾಗದೆ ನಿರ್ಮಲವಾಗಿ ಉಳಿದಿರುವ ಒಂದು ಗಗನ ಕುಸುಮವಾಗಿದೆ, ಈವರೆಗೆ ಯಾವುದೇ ವ್ಯಾಖ್ಯಾನದ ಸೂತಕಕ್ಕೆ ಒಳಗಾಗದ ಅಲೌಕಿಕ ಕಾವ್ಯವಾಗಿದೆ. ಓಶೋರ ಈ ಕೃತಿ ಯಾವುದೇ ಸಿದ್ಧಾಂತದ ಪ್ರತಿಪಾದನೆಯಲ್ಲ, ಹೂವಿನಿಂದ ಭಗವಂತನ ಪಾದಗಳಿಗೆ ಪೂಜೆ ಸಲ್ಲುತ್ತದೆ ಸರಿ, ಆದರೆ ಪರಮಾತ್ಮನ ಪೂಜೆಗೆ ಒದಗಿ ಬರುವ ಕೋಮಲವಾದ ಹೂವಿಗೂ ಪೂಜೆ ಸಲ್ಲುವುದು ಬೇಡವೇ? ಈ ಕೃತಿ ಅಧ್ಯಾತ್ಮ ಉಪನಿಷತ್ತಿಗೆ ಓಶೋ ತಮ್ಮ ನುಡಿಗಳಿಂದಲೇ ಸಮರ್ಪಿಸಿರುವ ಒಂದು ಉಪಾಸನೆಯಾಗಿದೆ.
ವಸಂತ ಪ್ರಕಾಶನ











