🎉 Up to 70% Off Selected ItemsShop Sale
ಅಪ್ಪಿಗೌಡನ ಶಂಖಪುಷ್ಪ
ಅಂಜನಾ ಹೆಗಡೆ ತಮ್ಮ ಕಥೆಗಳಲ್ಲಿ ಹಳೆಯ ರೂಪಕಗಳನ್ನು ಮುರಿದು ಹೊಸ ಪ್ರತಿಮೆಗಳನ್ನು ಕಟ್ಟುವ ಕೆಲಸ ಮಾಡಿದ್ದಾರೆ. ನಗರಕ್ಕೂ ಹಳ್ಳಿಗೂ ತೂಗುಸೇತುವೆಯಂತಿರುವ ಇವರ ಕಥೆಗಳು, ಓದುಗರಿಗೆ ಚೇತೋಹಾರಿ ಅನುಭವ ನೀಡುತ್ತವೆ. ಇಷ್ಟು ದಿನ ನಮ್ಮ ಜೊತೆಗೇ ಇದ್ದ, ನಮ್ಮ ದೈನಿಕದ ಭಾಗವಾಗಿಯೇ ಇದ್ದ, ಆದರೆ ನಾವು ಕಡೆಗಣಿಸಿದ್ದ ವ್ಯಕ್ತಿಗಳು ಇವರ ಕಥೆಗಳಲ್ಲಿ ರೂಪ ತಳೆದು ಓಡಾಡುವುದನ್ನು ನೋಡಿದಾಗ, ಅರೆ! ಇಷ್ಟು ದಿನ ನಾನು ಏಕೆ ಇವರನ್ನೆಲ್ಲ ಗಮನಿಸಿಯೇ ಇರಲಿಲ್ಲ? ಈ ಪಾತ್ರಗಳಿಗೂ ಹೇಳುವುದಕ್ಕೆ ಕಥೆಗಳಿದ್ದವಲ್ಲ- ಎಂದು ಅನ್ನಿಸದೇ ಇರದು. ಹೇಳಬೇಕಾದುದನ್ನು ಲಂಬಿಸದೇ, ಚಿಕ್ಕ ಚಿಕ್ಕ ಸಶಕ್ತವಾದ ಸಾಲುಗಳ ಮೂಲಕ ಕಥೆಗಳನ್ನು ಕಟ್ಟುವ ಕಲೆ ಅಂಜನಾಗೆ ಸಿದ್ಧಿಸಿದೆ. ಜಾಳಾಗಿರದ, ಬಿಗಿ ಬಂಧದ ಇಲ್ಲಿನ ಕಥೆಗಳು ನಿಮಗೂ ಕೂಡ ಓದಿನ ಖುಷಿ ನೀಡಲಿ.
- ಶ್ರೀನಿಧಿ ಡಿ. ಎಸ್. ಬರಹಗಾರ
- ಶ್ರೀನಿಧಿ ಡಿ. ಎಸ್. ಬರಹಗಾರ
Product Information
Product Information
Shipping & Returns
Shipping & Returns


ಅಪ್ಪಿಗೌಡನ ಶಂಖಪುಷ್ಪ
ಅಪ್ಪಿಗೌಡನ ಶಂಖಪುಷ್ಪ
ಅಂಜನಾ ಹೆಗಡೆ ತಮ್ಮ ಕಥೆಗಳಲ್ಲಿ ಹಳೆಯ ರೂಪಕಗಳನ್ನು ಮುರಿದು ಹೊಸ ಪ್ರತಿಮೆಗಳನ್ನು ಕಟ್ಟುವ ಕೆಲಸ ಮಾಡಿದ್ದಾರೆ. ನಗರಕ್ಕೂ ಹಳ್ಳಿಗೂ ತೂಗುಸೇತುವೆಯಂತಿರುವ ಇವರ ಕಥೆಗಳು, ಓದುಗರಿಗೆ ಚೇತೋಹಾರಿ ಅನುಭವ ನೀಡುತ್ತವೆ. ಇಷ್ಟು ದಿನ ನಮ್ಮ ಜೊತೆಗೇ ಇದ್ದ, ನಮ್ಮ ದೈನಿಕದ ಭಾಗವಾಗಿಯೇ ಇದ್ದ, ಆದರೆ ನಾವು ಕಡೆಗಣಿಸಿದ್ದ ವ್ಯಕ್ತಿಗಳು ಇವರ ಕಥೆಗಳಲ್ಲಿ ರೂಪ ತಳೆದು ಓಡಾಡುವುದನ್ನು ನೋಡಿದಾಗ, ಅರೆ! ಇಷ್ಟು ದಿನ ನಾನು ಏಕೆ ಇವರನ್ನೆಲ್ಲ ಗಮನಿಸಿಯೇ ಇರಲಿಲ್ಲ? ಈ ಪಾತ್ರಗಳಿಗೂ ಹೇಳುವುದಕ್ಕೆ ಕಥೆಗಳಿದ್ದವಲ್ಲ- ಎಂದು ಅನ್ನಿಸದೇ ಇರದು. ಹೇಳಬೇಕಾದುದನ್ನು ಲಂಬಿಸದೇ, ಚಿಕ್ಕ ಚಿಕ್ಕ ಸಶಕ್ತವಾದ ಸಾಲುಗಳ ಮೂಲಕ ಕಥೆಗಳನ್ನು ಕಟ್ಟುವ ಕಲೆ ಅಂಜನಾಗೆ ಸಿದ್ಧಿಸಿದೆ. ಜಾಳಾಗಿರದ, ಬಿಗಿ ಬಂಧದ ಇಲ್ಲಿನ ಕಥೆಗಳು ನಿಮಗೂ ಕೂಡ ಓದಿನ ಖುಷಿ ನೀಡಲಿ.
- ಶ್ರೀನಿಧಿ ಡಿ. ಎಸ್. ಬರಹಗಾರ
- ಶ್ರೀನಿಧಿ ಡಿ. ಎಸ್. ಬರಹಗಾರ
$0.49
Original: $1.62
-70%ಅಪ್ಪಿಗೌಡನ ಶಂಖಪುಷ್ಪ—
$1.62
$0.49Product Information
Product Information
Shipping & Returns
Shipping & Returns
Description
ಅಂಜನಾ ಹೆಗಡೆ ತಮ್ಮ ಕಥೆಗಳಲ್ಲಿ ಹಳೆಯ ರೂಪಕಗಳನ್ನು ಮುರಿದು ಹೊಸ ಪ್ರತಿಮೆಗಳನ್ನು ಕಟ್ಟುವ ಕೆಲಸ ಮಾಡಿದ್ದಾರೆ. ನಗರಕ್ಕೂ ಹಳ್ಳಿಗೂ ತೂಗುಸೇತುವೆಯಂತಿರುವ ಇವರ ಕಥೆಗಳು, ಓದುಗರಿಗೆ ಚೇತೋಹಾರಿ ಅನುಭವ ನೀಡುತ್ತವೆ. ಇಷ್ಟು ದಿನ ನಮ್ಮ ಜೊತೆಗೇ ಇದ್ದ, ನಮ್ಮ ದೈನಿಕದ ಭಾಗವಾಗಿಯೇ ಇದ್ದ, ಆದರೆ ನಾವು ಕಡೆಗಣಿಸಿದ್ದ ವ್ಯಕ್ತಿಗಳು ಇವರ ಕಥೆಗಳಲ್ಲಿ ರೂಪ ತಳೆದು ಓಡಾಡುವುದನ್ನು ನೋಡಿದಾಗ, ಅರೆ! ಇಷ್ಟು ದಿನ ನಾನು ಏಕೆ ಇವರನ್ನೆಲ್ಲ ಗಮನಿಸಿಯೇ ಇರಲಿಲ್ಲ? ಈ ಪಾತ್ರಗಳಿಗೂ ಹೇಳುವುದಕ್ಕೆ ಕಥೆಗಳಿದ್ದವಲ್ಲ- ಎಂದು ಅನ್ನಿಸದೇ ಇರದು. ಹೇಳಬೇಕಾದುದನ್ನು ಲಂಬಿಸದೇ, ಚಿಕ್ಕ ಚಿಕ್ಕ ಸಶಕ್ತವಾದ ಸಾಲುಗಳ ಮೂಲಕ ಕಥೆಗಳನ್ನು ಕಟ್ಟುವ ಕಲೆ ಅಂಜನಾಗೆ ಸಿದ್ಧಿಸಿದೆ. ಜಾಳಾಗಿರದ, ಬಿಗಿ ಬಂಧದ ಇಲ್ಲಿನ ಕಥೆಗಳು ನಿಮಗೂ ಕೂಡ ಓದಿನ ಖುಷಿ ನೀಡಲಿ.
- ಶ್ರೀನಿಧಿ ಡಿ. ಎಸ್. ಬರಹಗಾರ
- ಶ್ರೀನಿಧಿ ಡಿ. ಎಸ್. ಬರಹಗಾರ






