🎉 Up to 70% Off Selected ItemsShop Sale
ಬಾದಾಮಿಯ ಚಾಲುಕ್ಯರು
ಕ್ರಿ. ಶ. 6ನೇ ಶತಮಾನದಿಂದ ಕ್ರಿ. ಶ. 12ನೇ ಶತಮಾನದವರೆಗೆ ಚಾಲುಕ್ಯರು ಕನ್ನಡ ನಾಡನ್ನು ಆಳಿದರಾದರೂ 6ನೇ ಶತಮಾನದಿಂದ 8ನೇ ಶತಮಾನದವರೆಗಿನ ಚಾಲುಕ್ಯ ರಾಜರನ್ನು ಬಾದಾಮಿ ಚಾಲುಕ್ಯರೆನ್ನುತ್ತಾರೆ. ಚಾಲುಕ್ಯ ದೊರೆಗಳಲ್ಲಿ ಒಂದನೇ ಪುಲಿಕೇಶಿ ಮತ್ತು ದಕ್ಷಿಣಾ ಪಥೇಶ್ವರ, ತ್ರರಾಷ್ಟ್ರಾಧಿಪತಿಯಾಗಿ ಮೆರೆದ ಇಮ್ಮಡಿ ಪುಲಿಕೇಶಿ ಪ್ರಮುಖರು.
ಇವರು ಪರಮತ ಸಹಿಷ್ಣುಗಳಾಗಿದ್ದು, ಇತರ ಮತೀಯ ಧರ್ಮಗಳ ಏಳಿಗೆಗೂ ಶ್ರಮಿಸಿರುತ್ತಾರೆ. ಸ್ವತಃ ವಿದ್ವಾಂಸರಾಗಿದ್ದು, ಅನೇಕ ಕವಿಗಳಿಗೆ ರಾಜಾಶ್ರಯ ನೀಡಿರುತ್ತಾರೆ. ಒಟ್ಟಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಈ ವಂಶದ ಕೊಡುಗೆ ಅಪಾರ, ಅದ್ವಿತೀಯ. ಈ ಹೊತ್ತಿಗೆ ನಿಮಗೆ ಇದರ ಪರಿಚಯ ನೀಡಲಿದೆ. ಇದರ ಪ್ರಯೋಜನ ತಾವು ಪಡೆದಲ್ಲಿ ನಮ್ಮ ಶ್ರಮ ಸಾರ್ಥಕ.
ಇವರು ಪರಮತ ಸಹಿಷ್ಣುಗಳಾಗಿದ್ದು, ಇತರ ಮತೀಯ ಧರ್ಮಗಳ ಏಳಿಗೆಗೂ ಶ್ರಮಿಸಿರುತ್ತಾರೆ. ಸ್ವತಃ ವಿದ್ವಾಂಸರಾಗಿದ್ದು, ಅನೇಕ ಕವಿಗಳಿಗೆ ರಾಜಾಶ್ರಯ ನೀಡಿರುತ್ತಾರೆ. ಒಟ್ಟಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಈ ವಂಶದ ಕೊಡುಗೆ ಅಪಾರ, ಅದ್ವಿತೀಯ. ಈ ಹೊತ್ತಿಗೆ ನಿಮಗೆ ಇದರ ಪರಿಚಯ ನೀಡಲಿದೆ. ಇದರ ಪ್ರಯೋಜನ ತಾವು ಪಡೆದಲ್ಲಿ ನಮ್ಮ ಶ್ರಮ ಸಾರ್ಥಕ.
Product Information
Product Information
Shipping & Returns
Shipping & Returns

ಬಾದಾಮಿಯ ಚಾಲುಕ್ಯರು
ಬಾದಾಮಿಯ ಚಾಲುಕ್ಯರು
ಕ್ರಿ. ಶ. 6ನೇ ಶತಮಾನದಿಂದ ಕ್ರಿ. ಶ. 12ನೇ ಶತಮಾನದವರೆಗೆ ಚಾಲುಕ್ಯರು ಕನ್ನಡ ನಾಡನ್ನು ಆಳಿದರಾದರೂ 6ನೇ ಶತಮಾನದಿಂದ 8ನೇ ಶತಮಾನದವರೆಗಿನ ಚಾಲುಕ್ಯ ರಾಜರನ್ನು ಬಾದಾಮಿ ಚಾಲುಕ್ಯರೆನ್ನುತ್ತಾರೆ. ಚಾಲುಕ್ಯ ದೊರೆಗಳಲ್ಲಿ ಒಂದನೇ ಪುಲಿಕೇಶಿ ಮತ್ತು ದಕ್ಷಿಣಾ ಪಥೇಶ್ವರ, ತ್ರರಾಷ್ಟ್ರಾಧಿಪತಿಯಾಗಿ ಮೆರೆದ ಇಮ್ಮಡಿ ಪುಲಿಕೇಶಿ ಪ್ರಮುಖರು.
ಇವರು ಪರಮತ ಸಹಿಷ್ಣುಗಳಾಗಿದ್ದು, ಇತರ ಮತೀಯ ಧರ್ಮಗಳ ಏಳಿಗೆಗೂ ಶ್ರಮಿಸಿರುತ್ತಾರೆ. ಸ್ವತಃ ವಿದ್ವಾಂಸರಾಗಿದ್ದು, ಅನೇಕ ಕವಿಗಳಿಗೆ ರಾಜಾಶ್ರಯ ನೀಡಿರುತ್ತಾರೆ. ಒಟ್ಟಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಈ ವಂಶದ ಕೊಡುಗೆ ಅಪಾರ, ಅದ್ವಿತೀಯ. ಈ ಹೊತ್ತಿಗೆ ನಿಮಗೆ ಇದರ ಪರಿಚಯ ನೀಡಲಿದೆ. ಇದರ ಪ್ರಯೋಜನ ತಾವು ಪಡೆದಲ್ಲಿ ನಮ್ಮ ಶ್ರಮ ಸಾರ್ಥಕ.
ಇವರು ಪರಮತ ಸಹಿಷ್ಣುಗಳಾಗಿದ್ದು, ಇತರ ಮತೀಯ ಧರ್ಮಗಳ ಏಳಿಗೆಗೂ ಶ್ರಮಿಸಿರುತ್ತಾರೆ. ಸ್ವತಃ ವಿದ್ವಾಂಸರಾಗಿದ್ದು, ಅನೇಕ ಕವಿಗಳಿಗೆ ರಾಜಾಶ್ರಯ ನೀಡಿರುತ್ತಾರೆ. ಒಟ್ಟಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಈ ವಂಶದ ಕೊಡುಗೆ ಅಪಾರ, ಅದ್ವಿತೀಯ. ಈ ಹೊತ್ತಿಗೆ ನಿಮಗೆ ಇದರ ಪರಿಚಯ ನೀಡಲಿದೆ. ಇದರ ಪ್ರಯೋಜನ ತಾವು ಪಡೆದಲ್ಲಿ ನಮ್ಮ ಶ್ರಮ ಸಾರ್ಥಕ.
$0.49
ಬಾದಾಮಿಯ ಚಾಲುಕ್ಯರು—
$0.49
Product Information
Product Information
Shipping & Returns
Shipping & Returns
Description
ಕ್ರಿ. ಶ. 6ನೇ ಶತಮಾನದಿಂದ ಕ್ರಿ. ಶ. 12ನೇ ಶತಮಾನದವರೆಗೆ ಚಾಲುಕ್ಯರು ಕನ್ನಡ ನಾಡನ್ನು ಆಳಿದರಾದರೂ 6ನೇ ಶತಮಾನದಿಂದ 8ನೇ ಶತಮಾನದವರೆಗಿನ ಚಾಲುಕ್ಯ ರಾಜರನ್ನು ಬಾದಾಮಿ ಚಾಲುಕ್ಯರೆನ್ನುತ್ತಾರೆ. ಚಾಲುಕ್ಯ ದೊರೆಗಳಲ್ಲಿ ಒಂದನೇ ಪುಲಿಕೇಶಿ ಮತ್ತು ದಕ್ಷಿಣಾ ಪಥೇಶ್ವರ, ತ್ರರಾಷ್ಟ್ರಾಧಿಪತಿಯಾಗಿ ಮೆರೆದ ಇಮ್ಮಡಿ ಪುಲಿಕೇಶಿ ಪ್ರಮುಖರು.
ಇವರು ಪರಮತ ಸಹಿಷ್ಣುಗಳಾಗಿದ್ದು, ಇತರ ಮತೀಯ ಧರ್ಮಗಳ ಏಳಿಗೆಗೂ ಶ್ರಮಿಸಿರುತ್ತಾರೆ. ಸ್ವತಃ ವಿದ್ವಾಂಸರಾಗಿದ್ದು, ಅನೇಕ ಕವಿಗಳಿಗೆ ರಾಜಾಶ್ರಯ ನೀಡಿರುತ್ತಾರೆ. ಒಟ್ಟಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಈ ವಂಶದ ಕೊಡುಗೆ ಅಪಾರ, ಅದ್ವಿತೀಯ. ಈ ಹೊತ್ತಿಗೆ ನಿಮಗೆ ಇದರ ಪರಿಚಯ ನೀಡಲಿದೆ. ಇದರ ಪ್ರಯೋಜನ ತಾವು ಪಡೆದಲ್ಲಿ ನಮ್ಮ ಶ್ರಮ ಸಾರ್ಥಕ.
ಇವರು ಪರಮತ ಸಹಿಷ್ಣುಗಳಾಗಿದ್ದು, ಇತರ ಮತೀಯ ಧರ್ಮಗಳ ಏಳಿಗೆಗೂ ಶ್ರಮಿಸಿರುತ್ತಾರೆ. ಸ್ವತಃ ವಿದ್ವಾಂಸರಾಗಿದ್ದು, ಅನೇಕ ಕವಿಗಳಿಗೆ ರಾಜಾಶ್ರಯ ನೀಡಿರುತ್ತಾರೆ. ಒಟ್ಟಿನಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಈ ವಂಶದ ಕೊಡುಗೆ ಅಪಾರ, ಅದ್ವಿತೀಯ. ಈ ಹೊತ್ತಿಗೆ ನಿಮಗೆ ಇದರ ಪರಿಚಯ ನೀಡಲಿದೆ. ಇದರ ಪ್ರಯೋಜನ ತಾವು ಪಡೆದಲ್ಲಿ ನಮ್ಮ ಶ್ರಮ ಸಾರ್ಥಕ.












