🎉 Up to 70% Off Selected ItemsShop Sale
ಭೋಗ ಪ್ರಳಯ
ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ, ಕಟ್ಟಕಡೆಯ ಮೀನನ್ನು ಹಿಡಿದು ತಿಂದ ನಂತರ, ಕಟ್ಟಕಡೆಯ ನದಿಗೆ ವಿಷ ಸುರಿದ ನಂತರ, ಗೆಳೆಯಾ, ಆಗಷ್ಟೇ ನಿನಗೆ ಗೊತ್ತಾಗುತ್ತದೆ, ನಾಣ್ಯವನ್ನು ನೋಟನ್ನು ತಿನ್ನಲು ಸಾಧ್ಯವಿಲ್ಲ ಅಂತ
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
Product Information
Product Information
Shipping & Returns
Shipping & Returns

ಭೋಗ ಪ್ರಳಯ
ಭೋಗ ಪ್ರಳಯ
ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ, ಕಟ್ಟಕಡೆಯ ಮೀನನ್ನು ಹಿಡಿದು ತಿಂದ ನಂತರ, ಕಟ್ಟಕಡೆಯ ನದಿಗೆ ವಿಷ ಸುರಿದ ನಂತರ, ಗೆಳೆಯಾ, ಆಗಷ್ಟೇ ನಿನಗೆ ಗೊತ್ತಾಗುತ್ತದೆ, ನಾಣ್ಯವನ್ನು ನೋಟನ್ನು ತಿನ್ನಲು ಸಾಧ್ಯವಿಲ್ಲ ಅಂತ
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
$0.52
Original: $1.73
-70%ಭೋಗ ಪ್ರಳಯ—
$1.73
$0.52Product Information
Product Information
Shipping & Returns
Shipping & Returns
Description
ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ, ಕಟ್ಟಕಡೆಯ ಮೀನನ್ನು ಹಿಡಿದು ತಿಂದ ನಂತರ, ಕಟ್ಟಕಡೆಯ ನದಿಗೆ ವಿಷ ಸುರಿದ ನಂತರ, ಗೆಳೆಯಾ, ಆಗಷ್ಟೇ ನಿನಗೆ ಗೊತ್ತಾಗುತ್ತದೆ, ನಾಣ್ಯವನ್ನು ನೋಟನ್ನು ತಿನ್ನಲು ಸಾಧ್ಯವಿಲ್ಲ ಅಂತ
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,
-ಹೀಗೆಯ ಕೆನಡಾದ ರೆಡ್ ಇಂಡಿಯನ್ ಸಮುದಾಯದ ಮೂಲನಿವಾಸಿಗಳು ಹಾಡುತ್ತಾರೆ. ಯಾರು ಹಾಡಿದರೇನು, ಇಡೀ ಭೂಲೋಕದ ಜನರು ನೋಟುಗಳಿಗಾಗಿ ಹಪಹಪಿಸುವಂತೆ ಮಾಡುವಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆ ತಲ್ಲೀನವಾಗಿದೆ. ಅರಣ್ಯ, ನೀರು, ಆಕಾಶ ಈ ಮೂರನ್ನೂ ಸಂಕಷ್ಟಕ್ಕೆ ಸಿಲುಕಿಸಿವೆ. ಭೂಮಂಡಲ ತತ್ತರಿಸುತ್ತಿದೆ. ಜೀವಲೋಕಕ್ಕೆ ಬರಲಿರುವ ಸಂಕಟಗಳನ್ನು ಎದುರಿಸಬೇಕಾದವರು ಈಗಿನ್ನೂ ಪ್ರಾಥಮಿಕ ಶಾಲೆಯಲ್ಲೂ ಶಿಶು ವಿಹಾರದಲ್ಲೂ ಓಡಾಡಿ ಕೊಂಡಿದ್ದಾರೆ. ನಾವು ಬಿಟ್ಟು ಹೋಗಲಿರುವ ಈ ಜಗತ್ತು ಹೀಗಿದೆ ಎಂಬುದಾದರೂ ಅವರಿಗೆ ಹೇಳಬೇಕು ತಾನೆ? ಇಲ್ಲಿದೆ ಅದಕ್ಕೆ ಬೇಕಾದ ಕೆಲವು ಚಿತ್ರಣಗಳು, ಕಥನಗಳು,











