🎉 Up to 70% Off Selected ItemsShop Sale
ಎಲ್ಲರಂತೆ ಏಕೆ?
21ನೇ ಶತಮಾನದ ಯುವಪೀಳಿಗೆಯ ಆಧುನಿಕ ಲೇಖಕಿಯರು ಚೊಚ್ಚಲ ಕೃತಿಗಳಿಂದ ಬೆಳಕಿಗೆ ಬರುತ್ತಿರುವವರಲ್ಲಿ ಕಾವ್ಯ ರಾಜ್ ಒಬ್ಬರು. ಕೆನಡಾದಲ್ಲಿ ನೆಲೆಸಿರುವ ಕನ್ನಡತಿ ಕಾವ್ಯರವರ ಚೊಚ್ಚಲ ಕಾದಂಬರಿ 'ಎಲ್ಲರಂತೆ ಏಕೆ?' ಒಂದು ವಿಭಿನ್ನ ಸಾಮಾಜಿಕ ಕಾದಂಬರಿ,
ಹಳೆಯ ತಲೆಮಾರಿನ ಮೌಲ್ಯಗಳು, ಹೊಸ ತಲೆಮಾರಿನ ಆಶೋತ್ತರಗಳು ಸಣ್ಣಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ. ಭಾರತೀಯ ಮೌಲ್ಯಗಳ ಕವಿತಾ-ಅಮೆರಿಕಾ ಬದುಕಿನ ವಿದೇಶಿ ಜೀವನದ ಸ್ನೇಹಾ, ಅವರಿಬ್ಬರ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ. ವಿದೇಶದಲ್ಲಿರುವ ಕನ್ನಡತಿಯರ ಹಲವು ಮುಖಗಳನ್ನು ತೋರಿಸುವ ಕಥಾಮಾಲೆ ಆಗಿದೆ. ಓದಿಸಿಕೊಂಡು ಹೋಗುವ ಆಧುನಿಕ ಯುವತಿಯರ ಹಾಗು ಸಾಂಪ್ರದಾಯಿಕ ಬದುಕಿನ ಬಾಳಿನ ಕಥೆ ಈ ಕಾದಂಬರಿಯಲ್ಲಿ ಮೂಡಿದೆ.
'ಎಲ್ಲರಂತೆ ಏಕೆ?' ಕಾದಂಬರಿ ಬಹಳಷ್ಟು ಕುತೂಹಲಕಾರಿಯಾಗಿದ್ದು, ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಎಡೆಮಾಡಿಕೊಡುವುದರ ಜೊತೆಗೆ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದು ಅದ್ಭುತವಾಗಿ ಮೂಡಿಬಂದಿದೆ. ಆಧುನಿಕ ಜನಜೀವನಕ್ಕೆ ಮತ್ತು ವಿದೇಶದಲ್ಲಿನ ಕನ್ನಡ ಯುವತಿಯರ ಬದುಕಿಗೆ ಹಿಡಿದ ಕನ್ನಡಿ ಈ ಕೃತಿ,
-ಪ್ರೊ, ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು
ಹಳೆಯ ತಲೆಮಾರಿನ ಮೌಲ್ಯಗಳು, ಹೊಸ ತಲೆಮಾರಿನ ಆಶೋತ್ತರಗಳು ಸಣ್ಣಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ. ಭಾರತೀಯ ಮೌಲ್ಯಗಳ ಕವಿತಾ-ಅಮೆರಿಕಾ ಬದುಕಿನ ವಿದೇಶಿ ಜೀವನದ ಸ್ನೇಹಾ, ಅವರಿಬ್ಬರ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ. ವಿದೇಶದಲ್ಲಿರುವ ಕನ್ನಡತಿಯರ ಹಲವು ಮುಖಗಳನ್ನು ತೋರಿಸುವ ಕಥಾಮಾಲೆ ಆಗಿದೆ. ಓದಿಸಿಕೊಂಡು ಹೋಗುವ ಆಧುನಿಕ ಯುವತಿಯರ ಹಾಗು ಸಾಂಪ್ರದಾಯಿಕ ಬದುಕಿನ ಬಾಳಿನ ಕಥೆ ಈ ಕಾದಂಬರಿಯಲ್ಲಿ ಮೂಡಿದೆ.
'ಎಲ್ಲರಂತೆ ಏಕೆ?' ಕಾದಂಬರಿ ಬಹಳಷ್ಟು ಕುತೂಹಲಕಾರಿಯಾಗಿದ್ದು, ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಎಡೆಮಾಡಿಕೊಡುವುದರ ಜೊತೆಗೆ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದು ಅದ್ಭುತವಾಗಿ ಮೂಡಿಬಂದಿದೆ. ಆಧುನಿಕ ಜನಜೀವನಕ್ಕೆ ಮತ್ತು ವಿದೇಶದಲ್ಲಿನ ಕನ್ನಡ ಯುವತಿಯರ ಬದುಕಿಗೆ ಹಿಡಿದ ಕನ್ನಡಿ ಈ ಕೃತಿ,
-ಪ್ರೊ, ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು
Product Information
Product Information
Shipping & Returns
Shipping & Returns

ಎಲ್ಲರಂತೆ ಏಕೆ?
ಎಲ್ಲರಂತೆ ಏಕೆ?
21ನೇ ಶತಮಾನದ ಯುವಪೀಳಿಗೆಯ ಆಧುನಿಕ ಲೇಖಕಿಯರು ಚೊಚ್ಚಲ ಕೃತಿಗಳಿಂದ ಬೆಳಕಿಗೆ ಬರುತ್ತಿರುವವರಲ್ಲಿ ಕಾವ್ಯ ರಾಜ್ ಒಬ್ಬರು. ಕೆನಡಾದಲ್ಲಿ ನೆಲೆಸಿರುವ ಕನ್ನಡತಿ ಕಾವ್ಯರವರ ಚೊಚ್ಚಲ ಕಾದಂಬರಿ 'ಎಲ್ಲರಂತೆ ಏಕೆ?' ಒಂದು ವಿಭಿನ್ನ ಸಾಮಾಜಿಕ ಕಾದಂಬರಿ,
ಹಳೆಯ ತಲೆಮಾರಿನ ಮೌಲ್ಯಗಳು, ಹೊಸ ತಲೆಮಾರಿನ ಆಶೋತ್ತರಗಳು ಸಣ್ಣಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ. ಭಾರತೀಯ ಮೌಲ್ಯಗಳ ಕವಿತಾ-ಅಮೆರಿಕಾ ಬದುಕಿನ ವಿದೇಶಿ ಜೀವನದ ಸ್ನೇಹಾ, ಅವರಿಬ್ಬರ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ. ವಿದೇಶದಲ್ಲಿರುವ ಕನ್ನಡತಿಯರ ಹಲವು ಮುಖಗಳನ್ನು ತೋರಿಸುವ ಕಥಾಮಾಲೆ ಆಗಿದೆ. ಓದಿಸಿಕೊಂಡು ಹೋಗುವ ಆಧುನಿಕ ಯುವತಿಯರ ಹಾಗು ಸಾಂಪ್ರದಾಯಿಕ ಬದುಕಿನ ಬಾಳಿನ ಕಥೆ ಈ ಕಾದಂಬರಿಯಲ್ಲಿ ಮೂಡಿದೆ.
'ಎಲ್ಲರಂತೆ ಏಕೆ?' ಕಾದಂಬರಿ ಬಹಳಷ್ಟು ಕುತೂಹಲಕಾರಿಯಾಗಿದ್ದು, ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಎಡೆಮಾಡಿಕೊಡುವುದರ ಜೊತೆಗೆ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದು ಅದ್ಭುತವಾಗಿ ಮೂಡಿಬಂದಿದೆ. ಆಧುನಿಕ ಜನಜೀವನಕ್ಕೆ ಮತ್ತು ವಿದೇಶದಲ್ಲಿನ ಕನ್ನಡ ಯುವತಿಯರ ಬದುಕಿಗೆ ಹಿಡಿದ ಕನ್ನಡಿ ಈ ಕೃತಿ,
-ಪ್ರೊ, ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು
ಹಳೆಯ ತಲೆಮಾರಿನ ಮೌಲ್ಯಗಳು, ಹೊಸ ತಲೆಮಾರಿನ ಆಶೋತ್ತರಗಳು ಸಣ್ಣಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ. ಭಾರತೀಯ ಮೌಲ್ಯಗಳ ಕವಿತಾ-ಅಮೆರಿಕಾ ಬದುಕಿನ ವಿದೇಶಿ ಜೀವನದ ಸ್ನೇಹಾ, ಅವರಿಬ್ಬರ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ. ವಿದೇಶದಲ್ಲಿರುವ ಕನ್ನಡತಿಯರ ಹಲವು ಮುಖಗಳನ್ನು ತೋರಿಸುವ ಕಥಾಮಾಲೆ ಆಗಿದೆ. ಓದಿಸಿಕೊಂಡು ಹೋಗುವ ಆಧುನಿಕ ಯುವತಿಯರ ಹಾಗು ಸಾಂಪ್ರದಾಯಿಕ ಬದುಕಿನ ಬಾಳಿನ ಕಥೆ ಈ ಕಾದಂಬರಿಯಲ್ಲಿ ಮೂಡಿದೆ.
'ಎಲ್ಲರಂತೆ ಏಕೆ?' ಕಾದಂಬರಿ ಬಹಳಷ್ಟು ಕುತೂಹಲಕಾರಿಯಾಗಿದ್ದು, ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಎಡೆಮಾಡಿಕೊಡುವುದರ ಜೊತೆಗೆ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದು ಅದ್ಭುತವಾಗಿ ಮೂಡಿಬಂದಿದೆ. ಆಧುನಿಕ ಜನಜೀವನಕ್ಕೆ ಮತ್ತು ವಿದೇಶದಲ್ಲಿನ ಕನ್ನಡ ಯುವತಿಯರ ಬದುಕಿಗೆ ಹಿಡಿದ ಕನ್ನಡಿ ಈ ಕೃತಿ,
-ಪ್ರೊ, ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು
$1.73
ಎಲ್ಲರಂತೆ ಏಕೆ?—
$1.73
Product Information
Product Information
Shipping & Returns
Shipping & Returns
Description
21ನೇ ಶತಮಾನದ ಯುವಪೀಳಿಗೆಯ ಆಧುನಿಕ ಲೇಖಕಿಯರು ಚೊಚ್ಚಲ ಕೃತಿಗಳಿಂದ ಬೆಳಕಿಗೆ ಬರುತ್ತಿರುವವರಲ್ಲಿ ಕಾವ್ಯ ರಾಜ್ ಒಬ್ಬರು. ಕೆನಡಾದಲ್ಲಿ ನೆಲೆಸಿರುವ ಕನ್ನಡತಿ ಕಾವ್ಯರವರ ಚೊಚ್ಚಲ ಕಾದಂಬರಿ 'ಎಲ್ಲರಂತೆ ಏಕೆ?' ಒಂದು ವಿಭಿನ್ನ ಸಾಮಾಜಿಕ ಕಾದಂಬರಿ,
ಹಳೆಯ ತಲೆಮಾರಿನ ಮೌಲ್ಯಗಳು, ಹೊಸ ತಲೆಮಾರಿನ ಆಶೋತ್ತರಗಳು ಸಣ್ಣಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ. ಭಾರತೀಯ ಮೌಲ್ಯಗಳ ಕವಿತಾ-ಅಮೆರಿಕಾ ಬದುಕಿನ ವಿದೇಶಿ ಜೀವನದ ಸ್ನೇಹಾ, ಅವರಿಬ್ಬರ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ. ವಿದೇಶದಲ್ಲಿರುವ ಕನ್ನಡತಿಯರ ಹಲವು ಮುಖಗಳನ್ನು ತೋರಿಸುವ ಕಥಾಮಾಲೆ ಆಗಿದೆ. ಓದಿಸಿಕೊಂಡು ಹೋಗುವ ಆಧುನಿಕ ಯುವತಿಯರ ಹಾಗು ಸಾಂಪ್ರದಾಯಿಕ ಬದುಕಿನ ಬಾಳಿನ ಕಥೆ ಈ ಕಾದಂಬರಿಯಲ್ಲಿ ಮೂಡಿದೆ.
'ಎಲ್ಲರಂತೆ ಏಕೆ?' ಕಾದಂಬರಿ ಬಹಳಷ್ಟು ಕುತೂಹಲಕಾರಿಯಾಗಿದ್ದು, ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಎಡೆಮಾಡಿಕೊಡುವುದರ ಜೊತೆಗೆ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದು ಅದ್ಭುತವಾಗಿ ಮೂಡಿಬಂದಿದೆ. ಆಧುನಿಕ ಜನಜೀವನಕ್ಕೆ ಮತ್ತು ವಿದೇಶದಲ್ಲಿನ ಕನ್ನಡ ಯುವತಿಯರ ಬದುಕಿಗೆ ಹಿಡಿದ ಕನ್ನಡಿ ಈ ಕೃತಿ,
-ಪ್ರೊ, ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು
ಹಳೆಯ ತಲೆಮಾರಿನ ಮೌಲ್ಯಗಳು, ಹೊಸ ತಲೆಮಾರಿನ ಆಶೋತ್ತರಗಳು ಸಣ್ಣಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ. ಭಾರತೀಯ ಮೌಲ್ಯಗಳ ಕವಿತಾ-ಅಮೆರಿಕಾ ಬದುಕಿನ ವಿದೇಶಿ ಜೀವನದ ಸ್ನೇಹಾ, ಅವರಿಬ್ಬರ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ. ವಿದೇಶದಲ್ಲಿರುವ ಕನ್ನಡತಿಯರ ಹಲವು ಮುಖಗಳನ್ನು ತೋರಿಸುವ ಕಥಾಮಾಲೆ ಆಗಿದೆ. ಓದಿಸಿಕೊಂಡು ಹೋಗುವ ಆಧುನಿಕ ಯುವತಿಯರ ಹಾಗು ಸಾಂಪ್ರದಾಯಿಕ ಬದುಕಿನ ಬಾಳಿನ ಕಥೆ ಈ ಕಾದಂಬರಿಯಲ್ಲಿ ಮೂಡಿದೆ.
'ಎಲ್ಲರಂತೆ ಏಕೆ?' ಕಾದಂಬರಿ ಬಹಳಷ್ಟು ಕುತೂಹಲಕಾರಿಯಾಗಿದ್ದು, ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಎಡೆಮಾಡಿಕೊಡುವುದರ ಜೊತೆಗೆ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದು ಅದ್ಭುತವಾಗಿ ಮೂಡಿಬಂದಿದೆ. ಆಧುನಿಕ ಜನಜೀವನಕ್ಕೆ ಮತ್ತು ವಿದೇಶದಲ್ಲಿನ ಕನ್ನಡ ಯುವತಿಯರ ಬದುಕಿಗೆ ಹಿಡಿದ ಕನ್ನಡಿ ಈ ಕೃತಿ,
-ಪ್ರೊ, ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು











