🎉 Up to 70% Off Selected ItemsShop Sale
ಜನಪದ ಕ್ರೀಡೆಗಳು
ದಣಿವು-ಬಿಡುವು ಜನಪದೀಯರ ಬದುಕಿನ ಪದ್ಧತಿಗಳು, ಈ ಪದ್ಧತಿಗಳಲ್ಲಿ ದಣಿವು ಆರಿಸುವ ಜನಪದ ಸಾಹಿತ್ಯ ಸೃಷ್ಟಿಯಾದರೆ: ಬಿಡುವಿನ ವೇಳೆ ಜನಪದ ಕ್ರೀಡೆಗಳು ಹುಟ್ಟಿಕೊಳ್ಳುತ್ತವೆ. ಈ ಎರಡೂ ಪ್ರಕ್ರಿಯೆಗಳು ಕೇವಲ ಮನೋರಂಜನೆಗೆ ಮಾತ್ರವಲ್ಲ, ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಕಾರಣವಾಗಿವೆ. ಕುತೂಹಲದ ಸಂಗತಿಯೆಂದರೆ ಜನಪದ ಕ್ರೀಡೆಗಳು ಮಹತ್ವದ ದೃಷ್ಟಿಯಿಂದ ಅತ್ಯಂತ ಪ್ರಬಲ ಜನಪದೀಯರ ಬದುಕಿನ ಮಾಧ್ಯಮಗಳೆನಿಸಿವೆ. ಇಂಥ ಜನಪದ ಕ್ರೀಡೆಗಳನ್ನು ಕುರಿತು ಡಾ. ಟಿ. ರಂಗನಾಥ್ ಅವರು ದೈಹಿಕ, ಮಾನಸಿಕ, ಮನೋರಂಜಿತ ಹಾಗೂ ಅನುಕರಣಾತ್ಮಕ ಆಟಗಳಾಗಿ ವರ್ಗೀಕರಿಸಿ ವಿಶ್ಲೇಷಿಸಿದ್ದಾರೆ. ನಶಿಸಿಹೋಗುತ್ತಿರುವ ಜನಪದ ಕ್ರೀಡೆಗಳನ್ನು, ಅವುಗಳ ಹಿಂದಿರುವ ಸದುದ್ದೇಶಗಳನ್ನು ದಾಖಲಿಸಿರುವ ಡಾ. ಟಿ, ರಂಗನಾಥ್ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.
ಡಾ. ಸ.ಚಿ, ರಮೇಶ
ಡಾ. ಸ.ಚಿ, ರಮೇಶ
Product Information
Product Information
Shipping & Returns
Shipping & Returns

ಜನಪದ ಕ್ರೀಡೆಗಳು
ಜನಪದ ಕ್ರೀಡೆಗಳು
ದಣಿವು-ಬಿಡುವು ಜನಪದೀಯರ ಬದುಕಿನ ಪದ್ಧತಿಗಳು, ಈ ಪದ್ಧತಿಗಳಲ್ಲಿ ದಣಿವು ಆರಿಸುವ ಜನಪದ ಸಾಹಿತ್ಯ ಸೃಷ್ಟಿಯಾದರೆ: ಬಿಡುವಿನ ವೇಳೆ ಜನಪದ ಕ್ರೀಡೆಗಳು ಹುಟ್ಟಿಕೊಳ್ಳುತ್ತವೆ. ಈ ಎರಡೂ ಪ್ರಕ್ರಿಯೆಗಳು ಕೇವಲ ಮನೋರಂಜನೆಗೆ ಮಾತ್ರವಲ್ಲ, ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಕಾರಣವಾಗಿವೆ. ಕುತೂಹಲದ ಸಂಗತಿಯೆಂದರೆ ಜನಪದ ಕ್ರೀಡೆಗಳು ಮಹತ್ವದ ದೃಷ್ಟಿಯಿಂದ ಅತ್ಯಂತ ಪ್ರಬಲ ಜನಪದೀಯರ ಬದುಕಿನ ಮಾಧ್ಯಮಗಳೆನಿಸಿವೆ. ಇಂಥ ಜನಪದ ಕ್ರೀಡೆಗಳನ್ನು ಕುರಿತು ಡಾ. ಟಿ. ರಂಗನಾಥ್ ಅವರು ದೈಹಿಕ, ಮಾನಸಿಕ, ಮನೋರಂಜಿತ ಹಾಗೂ ಅನುಕರಣಾತ್ಮಕ ಆಟಗಳಾಗಿ ವರ್ಗೀಕರಿಸಿ ವಿಶ್ಲೇಷಿಸಿದ್ದಾರೆ. ನಶಿಸಿಹೋಗುತ್ತಿರುವ ಜನಪದ ಕ್ರೀಡೆಗಳನ್ನು, ಅವುಗಳ ಹಿಂದಿರುವ ಸದುದ್ದೇಶಗಳನ್ನು ದಾಖಲಿಸಿರುವ ಡಾ. ಟಿ, ರಂಗನಾಥ್ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.
ಡಾ. ಸ.ಚಿ, ರಮೇಶ
ಡಾ. ಸ.ಚಿ, ರಮೇಶ
$0.32
Original: $1.08
-70%ಜನಪದ ಕ್ರೀಡೆಗಳು—
$1.08
$0.32Product Information
Product Information
Shipping & Returns
Shipping & Returns
Description
ದಣಿವು-ಬಿಡುವು ಜನಪದೀಯರ ಬದುಕಿನ ಪದ್ಧತಿಗಳು, ಈ ಪದ್ಧತಿಗಳಲ್ಲಿ ದಣಿವು ಆರಿಸುವ ಜನಪದ ಸಾಹಿತ್ಯ ಸೃಷ್ಟಿಯಾದರೆ: ಬಿಡುವಿನ ವೇಳೆ ಜನಪದ ಕ್ರೀಡೆಗಳು ಹುಟ್ಟಿಕೊಳ್ಳುತ್ತವೆ. ಈ ಎರಡೂ ಪ್ರಕ್ರಿಯೆಗಳು ಕೇವಲ ಮನೋರಂಜನೆಗೆ ಮಾತ್ರವಲ್ಲ, ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಕಾರಣವಾಗಿವೆ. ಕುತೂಹಲದ ಸಂಗತಿಯೆಂದರೆ ಜನಪದ ಕ್ರೀಡೆಗಳು ಮಹತ್ವದ ದೃಷ್ಟಿಯಿಂದ ಅತ್ಯಂತ ಪ್ರಬಲ ಜನಪದೀಯರ ಬದುಕಿನ ಮಾಧ್ಯಮಗಳೆನಿಸಿವೆ. ಇಂಥ ಜನಪದ ಕ್ರೀಡೆಗಳನ್ನು ಕುರಿತು ಡಾ. ಟಿ. ರಂಗನಾಥ್ ಅವರು ದೈಹಿಕ, ಮಾನಸಿಕ, ಮನೋರಂಜಿತ ಹಾಗೂ ಅನುಕರಣಾತ್ಮಕ ಆಟಗಳಾಗಿ ವರ್ಗೀಕರಿಸಿ ವಿಶ್ಲೇಷಿಸಿದ್ದಾರೆ. ನಶಿಸಿಹೋಗುತ್ತಿರುವ ಜನಪದ ಕ್ರೀಡೆಗಳನ್ನು, ಅವುಗಳ ಹಿಂದಿರುವ ಸದುದ್ದೇಶಗಳನ್ನು ದಾಖಲಿಸಿರುವ ಡಾ. ಟಿ, ರಂಗನಾಥ್ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.
ಡಾ. ಸ.ಚಿ, ರಮೇಶ
ಡಾ. ಸ.ಚಿ, ರಮೇಶ











