🎉 Up to 70% Off Selected ItemsShop Sale
ಕನ್ನಡ - ಕನ್ನಡ - ಇಂಗ್ಲಿಷ್ ನಿಘಂಟು
ಈ ನಿಘಂಟಿನ ಮೂವರು ಸಂಪಾದಕರೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೆಸರು ಗಳಿಸಿದವರಾಗಿದ್ದಾರೆ. ನಾಡೋಜ. ಪ್ರೊಫೆಸರ್. ಜಿ. ವೆಂಕಟಸುಬ್ಬಯ್ಯನವರು 40 ವರ್ಷಕ್ಕೂ ಮಿಕ್ಕು ಕನ್ನಡವನ್ನು ಬೋದಿಸಿರುವ ಖ್ಯಾತ ವಿಮರ್ಶಕ ವಿದ್ವಾಂಸರು.ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ- ಕನ್ನಡ ನಿಘಂಟಿನ ಮುಖ್ಯ ಬೃಹತ್ಸಂಪುಟಗಳ ಪ್ರಕಟಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಖಿಲ ಭಾರತ ನಿಘಂಟುಕಾರರ ಸಂಸ್ಥೆಗೂ, ತೆಲುಗು ಅಕಾಡೆಮಿಯ 'ಶಬ್ದಸಾಗರ' ನಿರ್ಮಾಣದಲ್ಲಿಯೂ ಸಲಹೆಗಾರರಾಗಿದ್ದಾರೆ. ಕನ್ನಡ-ಇಂಗ್ಲಿಷ್-ಸಂಸ್ಕೃತ ಈ ಭಾಷೆಗಳ ಅವರ ಅಪಾರವಾದ ಅನುಭವ ಸಹಾಯ ಈ ನಿಘಂಟಿಗೆ ಒದಗಿದೆ.
ಪ್ರಾ. ಎಲ್. ಎಸ್. ಶೇಷಗಿರಿರಾಯರು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಿದ್ಧ ವಿದ್ವಾಂಸರೂ ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪರಿಣಿತರೂ ಸಾಹಿತ್ಯ ವಿಮರ್ಶನ ಪ್ರಪಂಚದಲ್ಲಿ ಖ್ಯಾತರೂ ಆಗಿದ್ದಾರೆ.
ಪ್ರಾ. ಎಚ್. ಕೆ. ರಾಮಚಂದ್ರಮೂರ್ತಿಯವರು ನಿವೃತ್ತ ಇಂಗ್ಲಿಷ್ ಅಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣದಲ್ಲಿ ಹಲವು ವರ್ಷ ಶ್ರಮಸಾಧ್ಯವಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಕನ್ನಡ- ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತುಂಬ ವಿದ್ವಾಂಸರು. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವುದರಲ್ಲೂ ಪರಿಣಿತರಾಗಿದ್ದಾರೆ.
ಈ ಮೂವರೂ ಸ್ವಂತವಾಗಿ ಅನೇಕ ಕೃತಿಗಳನ್ನು ರಚಿಸಿರುವುದಲ್ಲದೆ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದಾರೆ.
ಪ್ರಾ. ಎಲ್. ಎಸ್. ಶೇಷಗಿರಿರಾಯರು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಿದ್ಧ ವಿದ್ವಾಂಸರೂ ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪರಿಣಿತರೂ ಸಾಹಿತ್ಯ ವಿಮರ್ಶನ ಪ್ರಪಂಚದಲ್ಲಿ ಖ್ಯಾತರೂ ಆಗಿದ್ದಾರೆ.
ಪ್ರಾ. ಎಚ್. ಕೆ. ರಾಮಚಂದ್ರಮೂರ್ತಿಯವರು ನಿವೃತ್ತ ಇಂಗ್ಲಿಷ್ ಅಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣದಲ್ಲಿ ಹಲವು ವರ್ಷ ಶ್ರಮಸಾಧ್ಯವಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಕನ್ನಡ- ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತುಂಬ ವಿದ್ವಾಂಸರು. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವುದರಲ್ಲೂ ಪರಿಣಿತರಾಗಿದ್ದಾರೆ.
ಈ ಮೂವರೂ ಸ್ವಂತವಾಗಿ ಅನೇಕ ಕೃತಿಗಳನ್ನು ರಚಿಸಿರುವುದಲ್ಲದೆ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದಾರೆ.
Product Information
Product Information
Shipping & Returns
Shipping & Returns

ಕನ್ನಡ - ಕನ್ನಡ - ಇಂಗ್ಲಿಷ್ ನಿಘಂಟು
ಕನ್ನಡ - ಕನ್ನಡ - ಇಂಗ್ಲಿಷ್ ನಿಘಂಟು
ಈ ನಿಘಂಟಿನ ಮೂವರು ಸಂಪಾದಕರೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೆಸರು ಗಳಿಸಿದವರಾಗಿದ್ದಾರೆ. ನಾಡೋಜ. ಪ್ರೊಫೆಸರ್. ಜಿ. ವೆಂಕಟಸುಬ್ಬಯ್ಯನವರು 40 ವರ್ಷಕ್ಕೂ ಮಿಕ್ಕು ಕನ್ನಡವನ್ನು ಬೋದಿಸಿರುವ ಖ್ಯಾತ ವಿಮರ್ಶಕ ವಿದ್ವಾಂಸರು.ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ- ಕನ್ನಡ ನಿಘಂಟಿನ ಮುಖ್ಯ ಬೃಹತ್ಸಂಪುಟಗಳ ಪ್ರಕಟಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಖಿಲ ಭಾರತ ನಿಘಂಟುಕಾರರ ಸಂಸ್ಥೆಗೂ, ತೆಲುಗು ಅಕಾಡೆಮಿಯ 'ಶಬ್ದಸಾಗರ' ನಿರ್ಮಾಣದಲ್ಲಿಯೂ ಸಲಹೆಗಾರರಾಗಿದ್ದಾರೆ. ಕನ್ನಡ-ಇಂಗ್ಲಿಷ್-ಸಂಸ್ಕೃತ ಈ ಭಾಷೆಗಳ ಅವರ ಅಪಾರವಾದ ಅನುಭವ ಸಹಾಯ ಈ ನಿಘಂಟಿಗೆ ಒದಗಿದೆ.
ಪ್ರಾ. ಎಲ್. ಎಸ್. ಶೇಷಗಿರಿರಾಯರು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಿದ್ಧ ವಿದ್ವಾಂಸರೂ ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪರಿಣಿತರೂ ಸಾಹಿತ್ಯ ವಿಮರ್ಶನ ಪ್ರಪಂಚದಲ್ಲಿ ಖ್ಯಾತರೂ ಆಗಿದ್ದಾರೆ.
ಪ್ರಾ. ಎಚ್. ಕೆ. ರಾಮಚಂದ್ರಮೂರ್ತಿಯವರು ನಿವೃತ್ತ ಇಂಗ್ಲಿಷ್ ಅಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣದಲ್ಲಿ ಹಲವು ವರ್ಷ ಶ್ರಮಸಾಧ್ಯವಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಕನ್ನಡ- ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತುಂಬ ವಿದ್ವಾಂಸರು. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವುದರಲ್ಲೂ ಪರಿಣಿತರಾಗಿದ್ದಾರೆ.
ಈ ಮೂವರೂ ಸ್ವಂತವಾಗಿ ಅನೇಕ ಕೃತಿಗಳನ್ನು ರಚಿಸಿರುವುದಲ್ಲದೆ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದಾರೆ.
ಪ್ರಾ. ಎಲ್. ಎಸ್. ಶೇಷಗಿರಿರಾಯರು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಿದ್ಧ ವಿದ್ವಾಂಸರೂ ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪರಿಣಿತರೂ ಸಾಹಿತ್ಯ ವಿಮರ್ಶನ ಪ್ರಪಂಚದಲ್ಲಿ ಖ್ಯಾತರೂ ಆಗಿದ್ದಾರೆ.
ಪ್ರಾ. ಎಚ್. ಕೆ. ರಾಮಚಂದ್ರಮೂರ್ತಿಯವರು ನಿವೃತ್ತ ಇಂಗ್ಲಿಷ್ ಅಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣದಲ್ಲಿ ಹಲವು ವರ್ಷ ಶ್ರಮಸಾಧ್ಯವಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಕನ್ನಡ- ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತುಂಬ ವಿದ್ವಾಂಸರು. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವುದರಲ್ಲೂ ಪರಿಣಿತರಾಗಿದ್ದಾರೆ.
ಈ ಮೂವರೂ ಸ್ವಂತವಾಗಿ ಅನೇಕ ಕೃತಿಗಳನ್ನು ರಚಿಸಿರುವುದಲ್ಲದೆ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದಾರೆ.
$4.22
ಕನ್ನಡ - ಕನ್ನಡ - ಇಂಗ್ಲಿಷ್ ನಿಘಂಟು—
$4.22
Product Information
Product Information
Shipping & Returns
Shipping & Returns
Description
ಈ ನಿಘಂಟಿನ ಮೂವರು ಸಂಪಾದಕರೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೆಸರು ಗಳಿಸಿದವರಾಗಿದ್ದಾರೆ. ನಾಡೋಜ. ಪ್ರೊಫೆಸರ್. ಜಿ. ವೆಂಕಟಸುಬ್ಬಯ್ಯನವರು 40 ವರ್ಷಕ್ಕೂ ಮಿಕ್ಕು ಕನ್ನಡವನ್ನು ಬೋದಿಸಿರುವ ಖ್ಯಾತ ವಿಮರ್ಶಕ ವಿದ್ವಾಂಸರು.ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ- ಕನ್ನಡ ನಿಘಂಟಿನ ಮುಖ್ಯ ಬೃಹತ್ಸಂಪುಟಗಳ ಪ್ರಕಟಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಖಿಲ ಭಾರತ ನಿಘಂಟುಕಾರರ ಸಂಸ್ಥೆಗೂ, ತೆಲುಗು ಅಕಾಡೆಮಿಯ 'ಶಬ್ದಸಾಗರ' ನಿರ್ಮಾಣದಲ್ಲಿಯೂ ಸಲಹೆಗಾರರಾಗಿದ್ದಾರೆ. ಕನ್ನಡ-ಇಂಗ್ಲಿಷ್-ಸಂಸ್ಕೃತ ಈ ಭಾಷೆಗಳ ಅವರ ಅಪಾರವಾದ ಅನುಭವ ಸಹಾಯ ಈ ನಿಘಂಟಿಗೆ ಒದಗಿದೆ.
ಪ್ರಾ. ಎಲ್. ಎಸ್. ಶೇಷಗಿರಿರಾಯರು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಿದ್ಧ ವಿದ್ವಾಂಸರೂ ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪರಿಣಿತರೂ ಸಾಹಿತ್ಯ ವಿಮರ್ಶನ ಪ್ರಪಂಚದಲ್ಲಿ ಖ್ಯಾತರೂ ಆಗಿದ್ದಾರೆ.
ಪ್ರಾ. ಎಚ್. ಕೆ. ರಾಮಚಂದ್ರಮೂರ್ತಿಯವರು ನಿವೃತ್ತ ಇಂಗ್ಲಿಷ್ ಅಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣದಲ್ಲಿ ಹಲವು ವರ್ಷ ಶ್ರಮಸಾಧ್ಯವಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಕನ್ನಡ- ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತುಂಬ ವಿದ್ವಾಂಸರು. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವುದರಲ್ಲೂ ಪರಿಣಿತರಾಗಿದ್ದಾರೆ.
ಈ ಮೂವರೂ ಸ್ವಂತವಾಗಿ ಅನೇಕ ಕೃತಿಗಳನ್ನು ರಚಿಸಿರುವುದಲ್ಲದೆ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದಾರೆ.
ಪ್ರಾ. ಎಲ್. ಎಸ್. ಶೇಷಗಿರಿರಾಯರು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಿದ್ಧ ವಿದ್ವಾಂಸರೂ ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪರಿಣಿತರೂ ಸಾಹಿತ್ಯ ವಿಮರ್ಶನ ಪ್ರಪಂಚದಲ್ಲಿ ಖ್ಯಾತರೂ ಆಗಿದ್ದಾರೆ.
ಪ್ರಾ. ಎಚ್. ಕೆ. ರಾಮಚಂದ್ರಮೂರ್ತಿಯವರು ನಿವೃತ್ತ ಇಂಗ್ಲಿಷ್ ಅಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣದಲ್ಲಿ ಹಲವು ವರ್ಷ ಶ್ರಮಸಾಧ್ಯವಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಕನ್ನಡ- ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತುಂಬ ವಿದ್ವಾಂಸರು. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವುದರಲ್ಲೂ ಪರಿಣಿತರಾಗಿದ್ದಾರೆ.
ಈ ಮೂವರೂ ಸ್ವಂತವಾಗಿ ಅನೇಕ ಕೃತಿಗಳನ್ನು ರಚಿಸಿರುವುದಲ್ಲದೆ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದಾರೆ.












