🎉 Up to 70% Off Selected ItemsShop Sale
ಕೆರೆಯಲಿ ಚಿನ್ನ ಕೆರೆಯೇ ಚಿನ್ನ
ತೊಂಡೂರಿನ ಸುಂದರವಾದ ಕೆರೆಯನ್ನು ಆಸೆಬುರುಕ ಮನುಷ್ಯರು ಹಾಳುಗೆಡವಿದ್ದರು. ಕೆರೆಯ ಪರಿಸರದಲ್ಲಿ ವಾಸಿಸುತ್ತಿರುವ ಕಪ್ಪೆ, ಮೀನು, ಕೋತಿ, ಆಮೆ, ನೀರಾನೆ, ಬೆಳ್ಳಕ್ಕಿ ಮುಂತಾದ ಪ್ರಾಣಿ ಪಕ್ಷಿಗಳೇ ಒಟ್ಟಾಗಿ ಇಡೀ ಕೆರೆಯನ್ನು ಸ್ವಚ್ಛಗೊಳಿಸಿ, ಗಿಡಮರ ಉಳಿಸಿ, ಬೆಳೆಸಿ, ಕೊನೆಗೆ ಆಕಾಶರಾಯನ ರಾಜ್ಯಕ್ಕೂ ಹೋಗಿ ಮಳೆಯಂತ್ರವನ್ನು ಚಾಲೂ ಮಾಡಿ ಮಳೆ ತರಿಸಿದ್ದು ಹೇಗೆ?
ಮಕ್ಕಳಿಗೆಂದೇ ಸರಳವಾಗಿ ಹಾಗೂ ಸ್ವಾರಸ್ಯವಾಗಿ ನಿಸರ್ಗದಲ್ಲಿನ ಜಲಚಕ್ರದ ತತ್ತ್ವವನ್ನೂ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಕಥಾರೂಪದಲ್ಲಿ ತಿಳಿಸುವ ತಮಾಷೆಯ, ಸುಂದರ ಕತೆ.
ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆ ಅವರ ಕಂಪ್ಯೂಟರಿನಿಂದ ಹೊಮ್ಮಿದ ಮೊದಲ ಮಕ್ಕಳ ಕತೆ.
ಮಕ್ಕಳಿಗೆಂದೇ ಸರಳವಾಗಿ ಹಾಗೂ ಸ್ವಾರಸ್ಯವಾಗಿ ನಿಸರ್ಗದಲ್ಲಿನ ಜಲಚಕ್ರದ ತತ್ತ್ವವನ್ನೂ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಕಥಾರೂಪದಲ್ಲಿ ತಿಳಿಸುವ ತಮಾಷೆಯ, ಸುಂದರ ಕತೆ.
ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆ ಅವರ ಕಂಪ್ಯೂಟರಿನಿಂದ ಹೊಮ್ಮಿದ ಮೊದಲ ಮಕ್ಕಳ ಕತೆ.
Product Information
Product Information
Shipping & Returns
Shipping & Returns

ಕೆರೆಯಲಿ ಚಿನ್ನ ಕೆರೆಯೇ ಚಿನ್ನ
ಕೆರೆಯಲಿ ಚಿನ್ನ ಕೆರೆಯೇ ಚಿನ್ನ
ತೊಂಡೂರಿನ ಸುಂದರವಾದ ಕೆರೆಯನ್ನು ಆಸೆಬುರುಕ ಮನುಷ್ಯರು ಹಾಳುಗೆಡವಿದ್ದರು. ಕೆರೆಯ ಪರಿಸರದಲ್ಲಿ ವಾಸಿಸುತ್ತಿರುವ ಕಪ್ಪೆ, ಮೀನು, ಕೋತಿ, ಆಮೆ, ನೀರಾನೆ, ಬೆಳ್ಳಕ್ಕಿ ಮುಂತಾದ ಪ್ರಾಣಿ ಪಕ್ಷಿಗಳೇ ಒಟ್ಟಾಗಿ ಇಡೀ ಕೆರೆಯನ್ನು ಸ್ವಚ್ಛಗೊಳಿಸಿ, ಗಿಡಮರ ಉಳಿಸಿ, ಬೆಳೆಸಿ, ಕೊನೆಗೆ ಆಕಾಶರಾಯನ ರಾಜ್ಯಕ್ಕೂ ಹೋಗಿ ಮಳೆಯಂತ್ರವನ್ನು ಚಾಲೂ ಮಾಡಿ ಮಳೆ ತರಿಸಿದ್ದು ಹೇಗೆ?
ಮಕ್ಕಳಿಗೆಂದೇ ಸರಳವಾಗಿ ಹಾಗೂ ಸ್ವಾರಸ್ಯವಾಗಿ ನಿಸರ್ಗದಲ್ಲಿನ ಜಲಚಕ್ರದ ತತ್ತ್ವವನ್ನೂ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಕಥಾರೂಪದಲ್ಲಿ ತಿಳಿಸುವ ತಮಾಷೆಯ, ಸುಂದರ ಕತೆ.
ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆ ಅವರ ಕಂಪ್ಯೂಟರಿನಿಂದ ಹೊಮ್ಮಿದ ಮೊದಲ ಮಕ್ಕಳ ಕತೆ.
ಮಕ್ಕಳಿಗೆಂದೇ ಸರಳವಾಗಿ ಹಾಗೂ ಸ್ವಾರಸ್ಯವಾಗಿ ನಿಸರ್ಗದಲ್ಲಿನ ಜಲಚಕ್ರದ ತತ್ತ್ವವನ್ನೂ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಕಥಾರೂಪದಲ್ಲಿ ತಿಳಿಸುವ ತಮಾಷೆಯ, ಸುಂದರ ಕತೆ.
ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆ ಅವರ ಕಂಪ್ಯೂಟರಿನಿಂದ ಹೊಮ್ಮಿದ ಮೊದಲ ಮಕ್ಕಳ ಕತೆ.
$0.65
ಕೆರೆಯಲಿ ಚಿನ್ನ ಕೆರೆಯೇ ಚಿನ್ನ—
$0.65
Product Information
Product Information
Shipping & Returns
Shipping & Returns
Description
ತೊಂಡೂರಿನ ಸುಂದರವಾದ ಕೆರೆಯನ್ನು ಆಸೆಬುರುಕ ಮನುಷ್ಯರು ಹಾಳುಗೆಡವಿದ್ದರು. ಕೆರೆಯ ಪರಿಸರದಲ್ಲಿ ವಾಸಿಸುತ್ತಿರುವ ಕಪ್ಪೆ, ಮೀನು, ಕೋತಿ, ಆಮೆ, ನೀರಾನೆ, ಬೆಳ್ಳಕ್ಕಿ ಮುಂತಾದ ಪ್ರಾಣಿ ಪಕ್ಷಿಗಳೇ ಒಟ್ಟಾಗಿ ಇಡೀ ಕೆರೆಯನ್ನು ಸ್ವಚ್ಛಗೊಳಿಸಿ, ಗಿಡಮರ ಉಳಿಸಿ, ಬೆಳೆಸಿ, ಕೊನೆಗೆ ಆಕಾಶರಾಯನ ರಾಜ್ಯಕ್ಕೂ ಹೋಗಿ ಮಳೆಯಂತ್ರವನ್ನು ಚಾಲೂ ಮಾಡಿ ಮಳೆ ತರಿಸಿದ್ದು ಹೇಗೆ?
ಮಕ್ಕಳಿಗೆಂದೇ ಸರಳವಾಗಿ ಹಾಗೂ ಸ್ವಾರಸ್ಯವಾಗಿ ನಿಸರ್ಗದಲ್ಲಿನ ಜಲಚಕ್ರದ ತತ್ತ್ವವನ್ನೂ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಕಥಾರೂಪದಲ್ಲಿ ತಿಳಿಸುವ ತಮಾಷೆಯ, ಸುಂದರ ಕತೆ.
ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆ ಅವರ ಕಂಪ್ಯೂಟರಿನಿಂದ ಹೊಮ್ಮಿದ ಮೊದಲ ಮಕ್ಕಳ ಕತೆ.
ಮಕ್ಕಳಿಗೆಂದೇ ಸರಳವಾಗಿ ಹಾಗೂ ಸ್ವಾರಸ್ಯವಾಗಿ ನಿಸರ್ಗದಲ್ಲಿನ ಜಲಚಕ್ರದ ತತ್ತ್ವವನ್ನೂ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಕಥಾರೂಪದಲ್ಲಿ ತಿಳಿಸುವ ತಮಾಷೆಯ, ಸುಂದರ ಕತೆ.
ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆ ಅವರ ಕಂಪ್ಯೂಟರಿನಿಂದ ಹೊಮ್ಮಿದ ಮೊದಲ ಮಕ್ಕಳ ಕತೆ.











