🎉 Up to 70% Off Selected ItemsShop Sale
ಕುಣಿಯೋಣು ಬಾ
ಬೇಂದ್ರೆ ಸಂಶೋಧನ ಸಂಸ್ಥೆಯ ಸಹ ನಿರ್ದೇಶಕರಾಗಿದ್ದ ವರಕವಿ ಡಾ|| ದ.ರಾ. ಬೇಂದ್ರೆಯವರ ಚಿರಂಜೀವಿಗಳೂ ಆದ ಡಾ| ವಾಮನ ಬೇಂದ್ರೆಯವರು. ಅಂಬಿಕಾತನಯದತ್ತರ ಸಮಗ್ರ ಕಾವ್ಯದ 1427 ಕವನಗಳಲ್ಲಿ ಚಿಕ್ಕ ಮಕ್ಕಳಿಗಾಗಿ 55 ಕವನಗಳನ್ನು ಆಯ್ದು. ಕುಣಿಯೋಣು ಬಾ' ಎಂಬ ಶಿರೋನಾಮದಲ್ಲಿ ಸಂಗ್ರಹಿಸಿ, ಸಮರ್ಪಿಸಿದ್ದಾರೆ. ವರಕವಿ ಅಂಬಿಕಾತನಯದತ್ತರ ಕವನ ರಾಶಿಯಲ್ಲಿ ಅಡಗಿರುವ ಜ್ಞಾನ ಸಾರವನ್ನು ಬಿಂಬಿಸುವ ಈ 55 ಕವನಗಳು ಚಿಕ್ಕ ಮಕ್ಕಳಲ್ಲಿ ಮಹಾಕವಿ ಬೇಂದ್ರೆಯವರ ಜೀವನ ಸಿದ್ಧಾಂತದ ಬೀಜವನ್ನು ಬಿತ್ತುವಂತೆ ರೂಪಿಸಿದ್ದಾರೆ. ನವ ಮಾನವೀಯತೆಯನ್ನು ಮಕ್ಕಳು ಬಾಲ್ಯದಿಂದಲೇ ರೂಢಿಸಿಕೊಂಡರೆ, ಭವಿಷ್ಯದಲ್ಲಿ ನವ ಮಾನವೀಯ ಸಮಾಜವನ್ನು ಕಟ್ಟುವ ಯೋಧರಾಗಿ ಇವರು ಬೆಳೆಯಬೇಕೆಂಬ ಉದ್ದೇಶ ಈ ಕವನ ಸಂಕಲನದ್ದಾಗಿದೆ.
-ಪ್ರಕಾಶಕರು
-ಪ್ರಕಾಶಕರು
Product Information
Product Information
Shipping & Returns
Shipping & Returns

ಕುಣಿಯೋಣು ಬಾ
ಕುಣಿಯೋಣು ಬಾ
ಬೇಂದ್ರೆ ಸಂಶೋಧನ ಸಂಸ್ಥೆಯ ಸಹ ನಿರ್ದೇಶಕರಾಗಿದ್ದ ವರಕವಿ ಡಾ|| ದ.ರಾ. ಬೇಂದ್ರೆಯವರ ಚಿರಂಜೀವಿಗಳೂ ಆದ ಡಾ| ವಾಮನ ಬೇಂದ್ರೆಯವರು. ಅಂಬಿಕಾತನಯದತ್ತರ ಸಮಗ್ರ ಕಾವ್ಯದ 1427 ಕವನಗಳಲ್ಲಿ ಚಿಕ್ಕ ಮಕ್ಕಳಿಗಾಗಿ 55 ಕವನಗಳನ್ನು ಆಯ್ದು. ಕುಣಿಯೋಣು ಬಾ' ಎಂಬ ಶಿರೋನಾಮದಲ್ಲಿ ಸಂಗ್ರಹಿಸಿ, ಸಮರ್ಪಿಸಿದ್ದಾರೆ. ವರಕವಿ ಅಂಬಿಕಾತನಯದತ್ತರ ಕವನ ರಾಶಿಯಲ್ಲಿ ಅಡಗಿರುವ ಜ್ಞಾನ ಸಾರವನ್ನು ಬಿಂಬಿಸುವ ಈ 55 ಕವನಗಳು ಚಿಕ್ಕ ಮಕ್ಕಳಲ್ಲಿ ಮಹಾಕವಿ ಬೇಂದ್ರೆಯವರ ಜೀವನ ಸಿದ್ಧಾಂತದ ಬೀಜವನ್ನು ಬಿತ್ತುವಂತೆ ರೂಪಿಸಿದ್ದಾರೆ. ನವ ಮಾನವೀಯತೆಯನ್ನು ಮಕ್ಕಳು ಬಾಲ್ಯದಿಂದಲೇ ರೂಢಿಸಿಕೊಂಡರೆ, ಭವಿಷ್ಯದಲ್ಲಿ ನವ ಮಾನವೀಯ ಸಮಾಜವನ್ನು ಕಟ್ಟುವ ಯೋಧರಾಗಿ ಇವರು ಬೆಳೆಯಬೇಕೆಂಬ ಉದ್ದೇಶ ಈ ಕವನ ಸಂಕಲನದ್ದಾಗಿದೆ.
-ಪ್ರಕಾಶಕರು
-ಪ್ರಕಾಶಕರು
$0.32
ಕುಣಿಯೋಣು ಬಾ—
$0.32
Product Information
Product Information
Shipping & Returns
Shipping & Returns
Description
ಬೇಂದ್ರೆ ಸಂಶೋಧನ ಸಂಸ್ಥೆಯ ಸಹ ನಿರ್ದೇಶಕರಾಗಿದ್ದ ವರಕವಿ ಡಾ|| ದ.ರಾ. ಬೇಂದ್ರೆಯವರ ಚಿರಂಜೀವಿಗಳೂ ಆದ ಡಾ| ವಾಮನ ಬೇಂದ್ರೆಯವರು. ಅಂಬಿಕಾತನಯದತ್ತರ ಸಮಗ್ರ ಕಾವ್ಯದ 1427 ಕವನಗಳಲ್ಲಿ ಚಿಕ್ಕ ಮಕ್ಕಳಿಗಾಗಿ 55 ಕವನಗಳನ್ನು ಆಯ್ದು. ಕುಣಿಯೋಣು ಬಾ' ಎಂಬ ಶಿರೋನಾಮದಲ್ಲಿ ಸಂಗ್ರಹಿಸಿ, ಸಮರ್ಪಿಸಿದ್ದಾರೆ. ವರಕವಿ ಅಂಬಿಕಾತನಯದತ್ತರ ಕವನ ರಾಶಿಯಲ್ಲಿ ಅಡಗಿರುವ ಜ್ಞಾನ ಸಾರವನ್ನು ಬಿಂಬಿಸುವ ಈ 55 ಕವನಗಳು ಚಿಕ್ಕ ಮಕ್ಕಳಲ್ಲಿ ಮಹಾಕವಿ ಬೇಂದ್ರೆಯವರ ಜೀವನ ಸಿದ್ಧಾಂತದ ಬೀಜವನ್ನು ಬಿತ್ತುವಂತೆ ರೂಪಿಸಿದ್ದಾರೆ. ನವ ಮಾನವೀಯತೆಯನ್ನು ಮಕ್ಕಳು ಬಾಲ್ಯದಿಂದಲೇ ರೂಢಿಸಿಕೊಂಡರೆ, ಭವಿಷ್ಯದಲ್ಲಿ ನವ ಮಾನವೀಯ ಸಮಾಜವನ್ನು ಕಟ್ಟುವ ಯೋಧರಾಗಿ ಇವರು ಬೆಳೆಯಬೇಕೆಂಬ ಉದ್ದೇಶ ಈ ಕವನ ಸಂಕಲನದ್ದಾಗಿದೆ.
-ಪ್ರಕಾಶಕರು
-ಪ್ರಕಾಶಕರು











