🎉 Up to 70% Off Selected ItemsShop Sale
ಮುತ್ತಿನಹಾರ
ಮೇಜರ್' ಡಾ| ಕುಶ್ವಂತ್ ಕೋಳಿಬೈಲುರವರು ವೃತ್ತಿಯಲ್ಲಿ ಮಕ್ಕಳ ತಜ್ಞ ವೈದ್ಯರಾದರೂ ಪ್ರವೃತ್ತಿಯಲ್ಲಿ ಕವಿ ಮತ್ತು ಕಥೆಗಾರರು ಭಾರತೀಯ ಸೇನೆಯಲ್ಲಿ ಐದು ವರ್ಷಗಳ ಸೇವೆ ಸಲ್ಲಿಸಿದ. ನಂತರ ಸ್ವಲ್ಪ ಸಮಯ ಮಹಾರಾಷ್ಟ್ರದಲ್ಲಿ ಮಕ್ಕಳ ತಜ್ಞರಾಗಿ ಕೆಲಸ ಮಾಡುತ್ತಿದ್ದವರು, 2020ನೇ ಇಸವಿಯಿಂದ ಮಡಿಕೇರಿಯಲ್ಲಿ ನೆಲೆಸಿದ್ದಾರೆ.ಅವರ ಮೊದಲ ಕಥಾಸಂಕಲನ "ಕೂರ್ಗ್ ರೆಜಿಮೆಂಟ್" ಬಹಳ ಜನಪ್ರಿಯ ಕೃತಿ, ಮಡಿಕೇರಿಯ ಕೊಡಗು ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ಸಂಸ್ಥೆಯಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ವಿಶೇಷ ಆಸಕ್ತಿಯಿದೆ.
Product Information
Product Information
Shipping & Returns
Shipping & Returns

ಮುತ್ತಿನಹಾರ
ಮುತ್ತಿನಹಾರ
ಮೇಜರ್' ಡಾ| ಕುಶ್ವಂತ್ ಕೋಳಿಬೈಲುರವರು ವೃತ್ತಿಯಲ್ಲಿ ಮಕ್ಕಳ ತಜ್ಞ ವೈದ್ಯರಾದರೂ ಪ್ರವೃತ್ತಿಯಲ್ಲಿ ಕವಿ ಮತ್ತು ಕಥೆಗಾರರು ಭಾರತೀಯ ಸೇನೆಯಲ್ಲಿ ಐದು ವರ್ಷಗಳ ಸೇವೆ ಸಲ್ಲಿಸಿದ. ನಂತರ ಸ್ವಲ್ಪ ಸಮಯ ಮಹಾರಾಷ್ಟ್ರದಲ್ಲಿ ಮಕ್ಕಳ ತಜ್ಞರಾಗಿ ಕೆಲಸ ಮಾಡುತ್ತಿದ್ದವರು, 2020ನೇ ಇಸವಿಯಿಂದ ಮಡಿಕೇರಿಯಲ್ಲಿ ನೆಲೆಸಿದ್ದಾರೆ.ಅವರ ಮೊದಲ ಕಥಾಸಂಕಲನ "ಕೂರ್ಗ್ ರೆಜಿಮೆಂಟ್" ಬಹಳ ಜನಪ್ರಿಯ ಕೃತಿ, ಮಡಿಕೇರಿಯ ಕೊಡಗು ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ಸಂಸ್ಥೆಯಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ವಿಶೇಷ ಆಸಕ್ತಿಯಿದೆ.
$1.95
ಮುತ್ತಿನಹಾರ—
$1.95
Product Information
Product Information
Shipping & Returns
Shipping & Returns
Description
ಮೇಜರ್' ಡಾ| ಕುಶ್ವಂತ್ ಕೋಳಿಬೈಲುರವರು ವೃತ್ತಿಯಲ್ಲಿ ಮಕ್ಕಳ ತಜ್ಞ ವೈದ್ಯರಾದರೂ ಪ್ರವೃತ್ತಿಯಲ್ಲಿ ಕವಿ ಮತ್ತು ಕಥೆಗಾರರು ಭಾರತೀಯ ಸೇನೆಯಲ್ಲಿ ಐದು ವರ್ಷಗಳ ಸೇವೆ ಸಲ್ಲಿಸಿದ. ನಂತರ ಸ್ವಲ್ಪ ಸಮಯ ಮಹಾರಾಷ್ಟ್ರದಲ್ಲಿ ಮಕ್ಕಳ ತಜ್ಞರಾಗಿ ಕೆಲಸ ಮಾಡುತ್ತಿದ್ದವರು, 2020ನೇ ಇಸವಿಯಿಂದ ಮಡಿಕೇರಿಯಲ್ಲಿ ನೆಲೆಸಿದ್ದಾರೆ.ಅವರ ಮೊದಲ ಕಥಾಸಂಕಲನ "ಕೂರ್ಗ್ ರೆಜಿಮೆಂಟ್" ಬಹಳ ಜನಪ್ರಿಯ ಕೃತಿ, ಮಡಿಕೇರಿಯ ಕೊಡಗು ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ಸಂಸ್ಥೆಯಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ವಿಶೇಷ ಆಸಕ್ತಿಯಿದೆ.











