ನಿಶ್ಯಬ್ದ - ನನ್ನ ನಿನ್ನ ನಡುವೆ
ಜೀವನ ಆ ಯುವಕನಿಗೆ ಊಟ ಬಡಿಸಿದ ಬಾಳೆ ಎಲೆಯಂತಹದ್ದು.
ಆದರೆ ಒಂದು ಕೊರತೆ ಮಾತ್ರವಿತ್ತು..
ಹುಡುಗರೂ, ಹುಡುಗಿಯರೂ ಹೇಗೆ ಭೇಟಿಯಾಗುತ್ತಾರೆ, ಏನು ಮಾತಾಡಿಕೊಳ್ಳುತ್ತಾರೆ.
ಆಮೇಲಾಮೇಲೆ ಇನ್ನೇನು ಮಾತಾಡಿಕೊಳ್ಳುತ್ತಾರೆಂದು ತಿಳಿದುಕೊಳ್ಳುವ ಬಯಕೆ, ಹಂಬಲ, ತವಕ, ವಿನೋದ ಎಲ್ಲವೂ.
'ಆ ನಿಜವಾದ ಗುಟ್ಟನ್ನು ತಿಳಿದುಕೊಳ್ಳಬೇಕೆಂಬ ಅಭಿಲಾಷೆ ಉಂಟಾಗಿ, ಬಹಳ ವಿಧಾನಗಳಲ್ಲಿ ಪ್ರಯತ್ನಿಸಿದ ಅದು ಕುಸ್ತಿಯ ಪಟ್ಟುಗಳಂತೆ ಅವನನ್ನು ಹಿಡಿದುಕೊಂಡಾಗ ತಾನೊಬ್ಬ ಸೈಕೋ ಆಗಿಬಿಡುವನೇನೋ ಎಂದು ಹೆದರಿದ.
ಒಮ್ಮೆ ಪಟ್ಟಣದಿಂದ ಹಳ್ಳಿಗೆ ಪ್ರಯಾಣ ಮಾಡಿದಾಗ, ಅಲ್ಲಿನ ಗೋದಾವರಿ ನದೀ ತೀರ, ತನ್ನ ಸೋದರ ಮಾವ, ಅಲ್ಲಿಯೇ ಒಬ್ಬಳು ಮುದ್ದು ಸುಂದರಿ.. ಆ ನಿಶ್ಯಬ್ದದಲ್ಲಿಯೇ, ಆ ಪ್ರಶಾಂತ ವಾತಾವರಣದಲ್ಲಿಯೇ ಎಲ್ಲವೂ ತಿಳಿದುಬಿಟ್ಟಂತೆ ಮನಸ್ಸು ಹಗುರವಾಗಿತ್ತು.
ಆನಂದಭೈರವಿ ರಾಗದಂತೆ ಯುವಜನಕ್ಕೆ ಈ ವಿಷಯಗಳನ್ನೆಲ್ಲಾ ಮುಗ್ಧ ಮನೋಹರವಾಗಿ ಬಾಳೆಯ ಹಣ್ಣು ಸುಲಿದಂತೆ ಹೇಳಿರುವ ಯಂಡಮೂರಿ ಕಾದಂಬರಿ
ನಿಶ್ಯಬ್ದ - ನನ್ನ ನಿನ್ನ ನಡುವೆ!
ಬೋನಸ್: ಯಂಡಮೂರಿ ವೀರೇಂದ್ರನಾಥ್ ಇತ್ತೀಚೆಗೆ ಬರೆದ ಎರಡು ಮನೋಜ್ಞ ಕಥೆಗಳು!
Product Information
Product Information
Shipping & Returns
Shipping & Returns


ನಿಶ್ಯಬ್ದ - ನನ್ನ ನಿನ್ನ ನಡುವೆ
ನಿಶ್ಯಬ್ದ - ನನ್ನ ನಿನ್ನ ನಡುವೆ
ಜೀವನ ಆ ಯುವಕನಿಗೆ ಊಟ ಬಡಿಸಿದ ಬಾಳೆ ಎಲೆಯಂತಹದ್ದು.
ಆದರೆ ಒಂದು ಕೊರತೆ ಮಾತ್ರವಿತ್ತು..
ಹುಡುಗರೂ, ಹುಡುಗಿಯರೂ ಹೇಗೆ ಭೇಟಿಯಾಗುತ್ತಾರೆ, ಏನು ಮಾತಾಡಿಕೊಳ್ಳುತ್ತಾರೆ.
ಆಮೇಲಾಮೇಲೆ ಇನ್ನೇನು ಮಾತಾಡಿಕೊಳ್ಳುತ್ತಾರೆಂದು ತಿಳಿದುಕೊಳ್ಳುವ ಬಯಕೆ, ಹಂಬಲ, ತವಕ, ವಿನೋದ ಎಲ್ಲವೂ.
'ಆ ನಿಜವಾದ ಗುಟ್ಟನ್ನು ತಿಳಿದುಕೊಳ್ಳಬೇಕೆಂಬ ಅಭಿಲಾಷೆ ಉಂಟಾಗಿ, ಬಹಳ ವಿಧಾನಗಳಲ್ಲಿ ಪ್ರಯತ್ನಿಸಿದ ಅದು ಕುಸ್ತಿಯ ಪಟ್ಟುಗಳಂತೆ ಅವನನ್ನು ಹಿಡಿದುಕೊಂಡಾಗ ತಾನೊಬ್ಬ ಸೈಕೋ ಆಗಿಬಿಡುವನೇನೋ ಎಂದು ಹೆದರಿದ.
ಒಮ್ಮೆ ಪಟ್ಟಣದಿಂದ ಹಳ್ಳಿಗೆ ಪ್ರಯಾಣ ಮಾಡಿದಾಗ, ಅಲ್ಲಿನ ಗೋದಾವರಿ ನದೀ ತೀರ, ತನ್ನ ಸೋದರ ಮಾವ, ಅಲ್ಲಿಯೇ ಒಬ್ಬಳು ಮುದ್ದು ಸುಂದರಿ.. ಆ ನಿಶ್ಯಬ್ದದಲ್ಲಿಯೇ, ಆ ಪ್ರಶಾಂತ ವಾತಾವರಣದಲ್ಲಿಯೇ ಎಲ್ಲವೂ ತಿಳಿದುಬಿಟ್ಟಂತೆ ಮನಸ್ಸು ಹಗುರವಾಗಿತ್ತು.
ಆನಂದಭೈರವಿ ರಾಗದಂತೆ ಯುವಜನಕ್ಕೆ ಈ ವಿಷಯಗಳನ್ನೆಲ್ಲಾ ಮುಗ್ಧ ಮನೋಹರವಾಗಿ ಬಾಳೆಯ ಹಣ್ಣು ಸುಲಿದಂತೆ ಹೇಳಿರುವ ಯಂಡಮೂರಿ ಕಾದಂಬರಿ
ನಿಶ್ಯಬ್ದ - ನನ್ನ ನಿನ್ನ ನಡುವೆ!
ಬೋನಸ್: ಯಂಡಮೂರಿ ವೀರೇಂದ್ರನಾಥ್ ಇತ್ತೀಚೆಗೆ ಬರೆದ ಎರಡು ಮನೋಜ್ಞ ಕಥೆಗಳು!
Original: $1.19
-70%$1.19
$0.36Product Information
Product Information
Shipping & Returns
Shipping & Returns
Description
ಜೀವನ ಆ ಯುವಕನಿಗೆ ಊಟ ಬಡಿಸಿದ ಬಾಳೆ ಎಲೆಯಂತಹದ್ದು.
ಆದರೆ ಒಂದು ಕೊರತೆ ಮಾತ್ರವಿತ್ತು..
ಹುಡುಗರೂ, ಹುಡುಗಿಯರೂ ಹೇಗೆ ಭೇಟಿಯಾಗುತ್ತಾರೆ, ಏನು ಮಾತಾಡಿಕೊಳ್ಳುತ್ತಾರೆ.
ಆಮೇಲಾಮೇಲೆ ಇನ್ನೇನು ಮಾತಾಡಿಕೊಳ್ಳುತ್ತಾರೆಂದು ತಿಳಿದುಕೊಳ್ಳುವ ಬಯಕೆ, ಹಂಬಲ, ತವಕ, ವಿನೋದ ಎಲ್ಲವೂ.
'ಆ ನಿಜವಾದ ಗುಟ್ಟನ್ನು ತಿಳಿದುಕೊಳ್ಳಬೇಕೆಂಬ ಅಭಿಲಾಷೆ ಉಂಟಾಗಿ, ಬಹಳ ವಿಧಾನಗಳಲ್ಲಿ ಪ್ರಯತ್ನಿಸಿದ ಅದು ಕುಸ್ತಿಯ ಪಟ್ಟುಗಳಂತೆ ಅವನನ್ನು ಹಿಡಿದುಕೊಂಡಾಗ ತಾನೊಬ್ಬ ಸೈಕೋ ಆಗಿಬಿಡುವನೇನೋ ಎಂದು ಹೆದರಿದ.
ಒಮ್ಮೆ ಪಟ್ಟಣದಿಂದ ಹಳ್ಳಿಗೆ ಪ್ರಯಾಣ ಮಾಡಿದಾಗ, ಅಲ್ಲಿನ ಗೋದಾವರಿ ನದೀ ತೀರ, ತನ್ನ ಸೋದರ ಮಾವ, ಅಲ್ಲಿಯೇ ಒಬ್ಬಳು ಮುದ್ದು ಸುಂದರಿ.. ಆ ನಿಶ್ಯಬ್ದದಲ್ಲಿಯೇ, ಆ ಪ್ರಶಾಂತ ವಾತಾವರಣದಲ್ಲಿಯೇ ಎಲ್ಲವೂ ತಿಳಿದುಬಿಟ್ಟಂತೆ ಮನಸ್ಸು ಹಗುರವಾಗಿತ್ತು.
ಆನಂದಭೈರವಿ ರಾಗದಂತೆ ಯುವಜನಕ್ಕೆ ಈ ವಿಷಯಗಳನ್ನೆಲ್ಲಾ ಮುಗ್ಧ ಮನೋಹರವಾಗಿ ಬಾಳೆಯ ಹಣ್ಣು ಸುಲಿದಂತೆ ಹೇಳಿರುವ ಯಂಡಮೂರಿ ಕಾದಂಬರಿ
ನಿಶ್ಯಬ್ದ - ನನ್ನ ನಿನ್ನ ನಡುವೆ!
ಬೋನಸ್: ಯಂಡಮೂರಿ ವೀರೇಂದ್ರನಾಥ್ ಇತ್ತೀಚೆಗೆ ಬರೆದ ಎರಡು ಮನೋಜ್ಞ ಕಥೆಗಳು!











