ಪೂರ್ವಾಂಚಲದ ಪುಟಗಳಿಂದ
ಶ್ರೀಮತಿ ಸುಮಲತಾ ಭಟ್ ಅವರು ಕೇರಳದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದಲ್ಲಿ ಓದು ಮುಂದುವರಿಸಿ, ಮದುವೆಯಾದ ಬಳಿಕ, ಪತಿಯ ಉದ್ಯೋಗ ನಿಮಿತ್ತ ಪೂರ್ವೋತ್ತರ ರಾಜ್ಯಗಳಲ್ಲಿ ನೆಲಸಿದವರು. ಅಲ್ಲಿಯ ಅನುಭವಗಳನ್ನು ಸೊಗಸಾಗಿ ವರ್ಣಿಸಿದ್ದಾರೆ. ಬಹುಮುಖ ಪ್ರತಿಭೆಯ ಇವರ ಬರಹದಲ್ಲಿ ಆ ಕಾಲದಲ್ಲಿ ಅಲ್ಲಿಯ ಜನಜೀವನದಲ್ಲಿ ಹೇಗೆ ಬೆರೆತಿದ್ದರು, ಅಲ್ಲಿಯ ಜನಜೀವನ ಹೇಗಿತ್ತು ಎಂಬ ವಿವರಗಳಿವೆ. ಎಂತಹ ಪರಿಸ್ಥಿತಿಗೂ ಹೇಗೆ ಹೊಂದಿಕೊಂಡು, ಎಲ್ಲರನ್ನೂ ತಮ್ಮವರನ್ನಾಗಿಸಿ, ಹೇಗೆ ಮುನ್ನಡೆಸಿದರೆಂಬ ವಿವರಗಳಿವೆ. ಹೊಸ ಹೊಸ ಜಾಗಗಳ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಈ ಪುಸ್ತಕ ನಿಜಕ್ಕೂ ರಸದೌತಣ. ಅವರಿಗೆ ದೇವರು ಆಯುರಾರೋಗ್ಯಗಳನ್ನು ದಯಪಾಲಿಸಲಿ ಎಂಬ ಬೇಡಿಕೆ.
-ಜಯಲಕ್ಷ್ಮಿ ಭಟ್.
Product Information
Product Information
Shipping & Returns
Shipping & Returns


ಪೂರ್ವಾಂಚಲದ ಪುಟಗಳಿಂದ
ಪೂರ್ವಾಂಚಲದ ಪುಟಗಳಿಂದ
ಶ್ರೀಮತಿ ಸುಮಲತಾ ಭಟ್ ಅವರು ಕೇರಳದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದಲ್ಲಿ ಓದು ಮುಂದುವರಿಸಿ, ಮದುವೆಯಾದ ಬಳಿಕ, ಪತಿಯ ಉದ್ಯೋಗ ನಿಮಿತ್ತ ಪೂರ್ವೋತ್ತರ ರಾಜ್ಯಗಳಲ್ಲಿ ನೆಲಸಿದವರು. ಅಲ್ಲಿಯ ಅನುಭವಗಳನ್ನು ಸೊಗಸಾಗಿ ವರ್ಣಿಸಿದ್ದಾರೆ. ಬಹುಮುಖ ಪ್ರತಿಭೆಯ ಇವರ ಬರಹದಲ್ಲಿ ಆ ಕಾಲದಲ್ಲಿ ಅಲ್ಲಿಯ ಜನಜೀವನದಲ್ಲಿ ಹೇಗೆ ಬೆರೆತಿದ್ದರು, ಅಲ್ಲಿಯ ಜನಜೀವನ ಹೇಗಿತ್ತು ಎಂಬ ವಿವರಗಳಿವೆ. ಎಂತಹ ಪರಿಸ್ಥಿತಿಗೂ ಹೇಗೆ ಹೊಂದಿಕೊಂಡು, ಎಲ್ಲರನ್ನೂ ತಮ್ಮವರನ್ನಾಗಿಸಿ, ಹೇಗೆ ಮುನ್ನಡೆಸಿದರೆಂಬ ವಿವರಗಳಿವೆ. ಹೊಸ ಹೊಸ ಜಾಗಗಳ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಈ ಪುಸ್ತಕ ನಿಜಕ್ಕೂ ರಸದೌತಣ. ಅವರಿಗೆ ದೇವರು ಆಯುರಾರೋಗ್ಯಗಳನ್ನು ದಯಪಾಲಿಸಲಿ ಎಂಬ ಬೇಡಿಕೆ.
-ಜಯಲಕ್ಷ್ಮಿ ಭಟ್.
Original: $1.35
-70%$1.35
$0.41Product Information
Product Information
Shipping & Returns
Shipping & Returns
Description
ಶ್ರೀಮತಿ ಸುಮಲತಾ ಭಟ್ ಅವರು ಕೇರಳದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದಲ್ಲಿ ಓದು ಮುಂದುವರಿಸಿ, ಮದುವೆಯಾದ ಬಳಿಕ, ಪತಿಯ ಉದ್ಯೋಗ ನಿಮಿತ್ತ ಪೂರ್ವೋತ್ತರ ರಾಜ್ಯಗಳಲ್ಲಿ ನೆಲಸಿದವರು. ಅಲ್ಲಿಯ ಅನುಭವಗಳನ್ನು ಸೊಗಸಾಗಿ ವರ್ಣಿಸಿದ್ದಾರೆ. ಬಹುಮುಖ ಪ್ರತಿಭೆಯ ಇವರ ಬರಹದಲ್ಲಿ ಆ ಕಾಲದಲ್ಲಿ ಅಲ್ಲಿಯ ಜನಜೀವನದಲ್ಲಿ ಹೇಗೆ ಬೆರೆತಿದ್ದರು, ಅಲ್ಲಿಯ ಜನಜೀವನ ಹೇಗಿತ್ತು ಎಂಬ ವಿವರಗಳಿವೆ. ಎಂತಹ ಪರಿಸ್ಥಿತಿಗೂ ಹೇಗೆ ಹೊಂದಿಕೊಂಡು, ಎಲ್ಲರನ್ನೂ ತಮ್ಮವರನ್ನಾಗಿಸಿ, ಹೇಗೆ ಮುನ್ನಡೆಸಿದರೆಂಬ ವಿವರಗಳಿವೆ. ಹೊಸ ಹೊಸ ಜಾಗಗಳ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಈ ಪುಸ್ತಕ ನಿಜಕ್ಕೂ ರಸದೌತಣ. ಅವರಿಗೆ ದೇವರು ಆಯುರಾರೋಗ್ಯಗಳನ್ನು ದಯಪಾಲಿಸಲಿ ಎಂಬ ಬೇಡಿಕೆ.
-ಜಯಲಕ್ಷ್ಮಿ ಭಟ್.











