🎉 Up to 70% Off Selected ItemsShop Sale
ಶಂಕರಗೀತೆ
ಶ್ರೀಶಂಕರರ ಬದುಕಿನ ಚಿತ್ರಣ ಒಂದು ಕಿರುಕಾವ್ಯವಾಗಿ ಇಲ್ಲಿ ಸೃಷ್ಟಿಯಾಗಿರುವುದು ಬಹುಸಂತಸದ ವಿಚಾರ. ಇಲ್ಲಿ ಅವರ ರಚನಾ ಪ್ರಬುದ್ಧತೆ ಎದ್ದು ಕಾಣುತ್ತದೆ, ಆದರೆ ಎಲ್ಲೂ ಅರ್ಥವಾಗದ ನಿಗೂಡತ್ವ ಇಲ್ಲ. ಪ್ರಾಸಪ್ರಯೋಗವಂತೂ ತುಂಬಾ ಪ್ರಗಲ್ಯವಾಗಿ ಮೂಡಿ ಬಂದಿದೆ. ಕನ್ನಡದಲ್ಲಿ ಇಂಥ ತಿಳಿಯಾದ ಪ್ರಯತ್ನವಾಗಬೇಕಿತ್ತು. ಈ ಸುಂದರ ಕನ್ನಡ ಪದ್ಯಮಾಲೆಯನ್ನು ಓದಿದರೆ ಸಾಕು ಶಂಕರರ ಬದುಕಿನ ಸಾರವನ್ನು ಅರ್ಥೈಸಿಕೊಳ್ಳಬಹುದು. ಶಂಕರರು ರಚಿಸಿದ ಭಾಷ್ಯ ಗ್ರಂಥ, ಸ್ತೋತ್ರಮಾಲಿಕೆ, ಅದ್ವೈತತ್ತ್ವ ಇವೆಲ್ಲವೂ ಅಡಗಿರುವ ಈ ಮಾಲಿಕೆ ಲೇಖಕಿಯ ಅಂತರಂಗದ ಶಂಕರ ಜ್ಞಾನದಾಹಕ್ಕೆ ಪರಿಮಳದ ಗಂಗೆಯ ಪಾನಮಾಡಿದಂತೆ ಅಭಿವ್ಯಕ್ತವಾಗುತ್ತದೆ. ಸಂದರ್ಭೋಚಿತವಾಗಿ ಪದಪ್ರಯೋಗಗಳಿರುವುದು ಅಭಿನಂದನೀಯ.
-ವಿದ್ವಾನ್ ಆರ್.ಕೆ. ಪದ್ಮನಾಭ
-ವಿದ್ವಾನ್ ಆರ್.ಕೆ. ಪದ್ಮನಾಭ
Product Information
Product Information
Shipping & Returns
Shipping & Returns


ಶಂಕರಗೀತೆ
ಶಂಕರಗೀತೆ
ಶ್ರೀಶಂಕರರ ಬದುಕಿನ ಚಿತ್ರಣ ಒಂದು ಕಿರುಕಾವ್ಯವಾಗಿ ಇಲ್ಲಿ ಸೃಷ್ಟಿಯಾಗಿರುವುದು ಬಹುಸಂತಸದ ವಿಚಾರ. ಇಲ್ಲಿ ಅವರ ರಚನಾ ಪ್ರಬುದ್ಧತೆ ಎದ್ದು ಕಾಣುತ್ತದೆ, ಆದರೆ ಎಲ್ಲೂ ಅರ್ಥವಾಗದ ನಿಗೂಡತ್ವ ಇಲ್ಲ. ಪ್ರಾಸಪ್ರಯೋಗವಂತೂ ತುಂಬಾ ಪ್ರಗಲ್ಯವಾಗಿ ಮೂಡಿ ಬಂದಿದೆ. ಕನ್ನಡದಲ್ಲಿ ಇಂಥ ತಿಳಿಯಾದ ಪ್ರಯತ್ನವಾಗಬೇಕಿತ್ತು. ಈ ಸುಂದರ ಕನ್ನಡ ಪದ್ಯಮಾಲೆಯನ್ನು ಓದಿದರೆ ಸಾಕು ಶಂಕರರ ಬದುಕಿನ ಸಾರವನ್ನು ಅರ್ಥೈಸಿಕೊಳ್ಳಬಹುದು. ಶಂಕರರು ರಚಿಸಿದ ಭಾಷ್ಯ ಗ್ರಂಥ, ಸ್ತೋತ್ರಮಾಲಿಕೆ, ಅದ್ವೈತತ್ತ್ವ ಇವೆಲ್ಲವೂ ಅಡಗಿರುವ ಈ ಮಾಲಿಕೆ ಲೇಖಕಿಯ ಅಂತರಂಗದ ಶಂಕರ ಜ್ಞಾನದಾಹಕ್ಕೆ ಪರಿಮಳದ ಗಂಗೆಯ ಪಾನಮಾಡಿದಂತೆ ಅಭಿವ್ಯಕ್ತವಾಗುತ್ತದೆ. ಸಂದರ್ಭೋಚಿತವಾಗಿ ಪದಪ್ರಯೋಗಗಳಿರುವುದು ಅಭಿನಂದನೀಯ.
-ವಿದ್ವಾನ್ ಆರ್.ಕೆ. ಪದ್ಮನಾಭ
-ವಿದ್ವಾನ್ ಆರ್.ಕೆ. ಪದ್ಮನಾಭ
$0.54
ಶಂಕರಗೀತೆ—
$0.54
Product Information
Product Information
Shipping & Returns
Shipping & Returns
Description
ಶ್ರೀಶಂಕರರ ಬದುಕಿನ ಚಿತ್ರಣ ಒಂದು ಕಿರುಕಾವ್ಯವಾಗಿ ಇಲ್ಲಿ ಸೃಷ್ಟಿಯಾಗಿರುವುದು ಬಹುಸಂತಸದ ವಿಚಾರ. ಇಲ್ಲಿ ಅವರ ರಚನಾ ಪ್ರಬುದ್ಧತೆ ಎದ್ದು ಕಾಣುತ್ತದೆ, ಆದರೆ ಎಲ್ಲೂ ಅರ್ಥವಾಗದ ನಿಗೂಡತ್ವ ಇಲ್ಲ. ಪ್ರಾಸಪ್ರಯೋಗವಂತೂ ತುಂಬಾ ಪ್ರಗಲ್ಯವಾಗಿ ಮೂಡಿ ಬಂದಿದೆ. ಕನ್ನಡದಲ್ಲಿ ಇಂಥ ತಿಳಿಯಾದ ಪ್ರಯತ್ನವಾಗಬೇಕಿತ್ತು. ಈ ಸುಂದರ ಕನ್ನಡ ಪದ್ಯಮಾಲೆಯನ್ನು ಓದಿದರೆ ಸಾಕು ಶಂಕರರ ಬದುಕಿನ ಸಾರವನ್ನು ಅರ್ಥೈಸಿಕೊಳ್ಳಬಹುದು. ಶಂಕರರು ರಚಿಸಿದ ಭಾಷ್ಯ ಗ್ರಂಥ, ಸ್ತೋತ್ರಮಾಲಿಕೆ, ಅದ್ವೈತತ್ತ್ವ ಇವೆಲ್ಲವೂ ಅಡಗಿರುವ ಈ ಮಾಲಿಕೆ ಲೇಖಕಿಯ ಅಂತರಂಗದ ಶಂಕರ ಜ್ಞಾನದಾಹಕ್ಕೆ ಪರಿಮಳದ ಗಂಗೆಯ ಪಾನಮಾಡಿದಂತೆ ಅಭಿವ್ಯಕ್ತವಾಗುತ್ತದೆ. ಸಂದರ್ಭೋಚಿತವಾಗಿ ಪದಪ್ರಯೋಗಗಳಿರುವುದು ಅಭಿನಂದನೀಯ.
-ವಿದ್ವಾನ್ ಆರ್.ಕೆ. ಪದ್ಮನಾಭ
-ವಿದ್ವಾನ್ ಆರ್.ಕೆ. ಪದ್ಮನಾಭ











