ಶಿವನಿಗಾಗಿ ಕಾಯುತ್ತ
( ಕಾಶಿ- ನನಗೆ ಮೊದಲಿಂದಲೂ ತುಂಬ ಕುತೂಹಲ ಹುಟ್ಟಿಸುವ ನಗರ. ಅದರ ಪ್ರಾಚೀನತೆ, ಆಧ್ಯಾತ್ಮಿಕತೆ, ದೇವರ ಮೂರ್ತ-ಅಮೂರ್ತ ಕಲ್ಪನೆಗಳನ್ನು ತಿಳಿಸುವ ಪರಿ, ಇತಿಹಾಸ... ಎಲ್ಲವೂ ನನ್ನ ಕುತೂಹಲಕ್ಕೆ ಮೂಲ. ನನ್ನ "ಆವರಣ" ಕಾದಂಬರಿಗೂ ಆ ಕುತೂಹಲವೇ ಮೂಲವಾಯಿತೇ? ಸಾವಿರಾರು ವರ್ಷಗಳ ಜನಸಾಮಾನ್ಯರ ನಂಬಿಕೆ, ಶತಮಾನಗಳ ಹಿಂದಿನ ದೌರ್ಜನ್ಯ, ಯಾವುದೂ ನಮ್ಮ ಮರೆವಿಗೆ ಸರಿಯದೇ ಉಳಿದ ಪ್ರವಾಹವನ್ನು ತಮ್ಮ ಎಂದಿನ ನಿಖರತೆ ಮತ್ತು ಪ್ರಕ್ಷಿಪ್ತತೆಯ ಮೊನಚಿನಿಂದ ಬರಹಕ್ಕಿಳಿಸಿದವರು ಶ್ರೀ ವಿಕ್ರಮ್ ಸಂಪತ್. ಈ ಪುಸ್ತಕವನ್ನು ಸಂಶೋಧಕರೂ ಇತಿಹಾಸಕಾರರೂ ಮಾತ್ರವಲ್ಲ, ಎಲ್ಲರೂ ಓದಬೇಕು.
—ಎಸ್ ಎಲ್ ಭೈರಪ್ಪ
Product Information
Product Information
Shipping & Returns
Shipping & Returns


ಶಿವನಿಗಾಗಿ ಕಾಯುತ್ತ
ಶಿವನಿಗಾಗಿ ಕಾಯುತ್ತ
( ಕಾಶಿ- ನನಗೆ ಮೊದಲಿಂದಲೂ ತುಂಬ ಕುತೂಹಲ ಹುಟ್ಟಿಸುವ ನಗರ. ಅದರ ಪ್ರಾಚೀನತೆ, ಆಧ್ಯಾತ್ಮಿಕತೆ, ದೇವರ ಮೂರ್ತ-ಅಮೂರ್ತ ಕಲ್ಪನೆಗಳನ್ನು ತಿಳಿಸುವ ಪರಿ, ಇತಿಹಾಸ... ಎಲ್ಲವೂ ನನ್ನ ಕುತೂಹಲಕ್ಕೆ ಮೂಲ. ನನ್ನ "ಆವರಣ" ಕಾದಂಬರಿಗೂ ಆ ಕುತೂಹಲವೇ ಮೂಲವಾಯಿತೇ? ಸಾವಿರಾರು ವರ್ಷಗಳ ಜನಸಾಮಾನ್ಯರ ನಂಬಿಕೆ, ಶತಮಾನಗಳ ಹಿಂದಿನ ದೌರ್ಜನ್ಯ, ಯಾವುದೂ ನಮ್ಮ ಮರೆವಿಗೆ ಸರಿಯದೇ ಉಳಿದ ಪ್ರವಾಹವನ್ನು ತಮ್ಮ ಎಂದಿನ ನಿಖರತೆ ಮತ್ತು ಪ್ರಕ್ಷಿಪ್ತತೆಯ ಮೊನಚಿನಿಂದ ಬರಹಕ್ಕಿಳಿಸಿದವರು ಶ್ರೀ ವಿಕ್ರಮ್ ಸಂಪತ್. ಈ ಪುಸ್ತಕವನ್ನು ಸಂಶೋಧಕರೂ ಇತಿಹಾಸಕಾರರೂ ಮಾತ್ರವಲ್ಲ, ಎಲ್ಲರೂ ಓದಬೇಕು.
—ಎಸ್ ಎಲ್ ಭೈರಪ್ಪ
Original: $5.13
-70%$5.13
$1.54Product Information
Product Information
Shipping & Returns
Shipping & Returns
Description
( ಕಾಶಿ- ನನಗೆ ಮೊದಲಿಂದಲೂ ತುಂಬ ಕುತೂಹಲ ಹುಟ್ಟಿಸುವ ನಗರ. ಅದರ ಪ್ರಾಚೀನತೆ, ಆಧ್ಯಾತ್ಮಿಕತೆ, ದೇವರ ಮೂರ್ತ-ಅಮೂರ್ತ ಕಲ್ಪನೆಗಳನ್ನು ತಿಳಿಸುವ ಪರಿ, ಇತಿಹಾಸ... ಎಲ್ಲವೂ ನನ್ನ ಕುತೂಹಲಕ್ಕೆ ಮೂಲ. ನನ್ನ "ಆವರಣ" ಕಾದಂಬರಿಗೂ ಆ ಕುತೂಹಲವೇ ಮೂಲವಾಯಿತೇ? ಸಾವಿರಾರು ವರ್ಷಗಳ ಜನಸಾಮಾನ್ಯರ ನಂಬಿಕೆ, ಶತಮಾನಗಳ ಹಿಂದಿನ ದೌರ್ಜನ್ಯ, ಯಾವುದೂ ನಮ್ಮ ಮರೆವಿಗೆ ಸರಿಯದೇ ಉಳಿದ ಪ್ರವಾಹವನ್ನು ತಮ್ಮ ಎಂದಿನ ನಿಖರತೆ ಮತ್ತು ಪ್ರಕ್ಷಿಪ್ತತೆಯ ಮೊನಚಿನಿಂದ ಬರಹಕ್ಕಿಳಿಸಿದವರು ಶ್ರೀ ವಿಕ್ರಮ್ ಸಂಪತ್. ಈ ಪುಸ್ತಕವನ್ನು ಸಂಶೋಧಕರೂ ಇತಿಹಾಸಕಾರರೂ ಮಾತ್ರವಲ್ಲ, ಎಲ್ಲರೂ ಓದಬೇಕು.
—ಎಸ್ ಎಲ್ ಭೈರಪ್ಪ











