ಸಿಂಧುರ
'ಕವಿಗಳು, ಸಾಹಿತಿಗಳು ಜೀವನವನ್ನು ಅದು ಇರುವುದಕ್ಕಿಂತ ಹೆಚ್ಚು ಸುಂದರವಾಗಿ ತೋರಿಸುತ್ತಾರೆ. ಘನತೆವೆತ್ತ ಮಾನವ ಪಾತ್ರಗಳನ್ನು ನಿರೂಪಿಸುತ್ತಾರೆ. ಆ ಮೂಲಕ ಅವರು ಜನರ ಮನಸ್ಸಿಗೆ ಪುಳಕ ತಂದು ಕೀಳು ಭಾವನೆಗಳನ್ನು ಓಡಿಸುತ್ತಾರೆ. ಹಾಗಾಗಿ ಕಲೆ, ಸಾಹಿತ್ಯ, ಜನರ ಮೇಲೆ ಒಳ್ಳೆ ಪ್ರಭಾವ ಬೀರುತ್ತವೆ. ಮನಸ್ಸುಗಳು ಸಕಾರಾತ್ಮಕ ಭಾವದಿಂದ ಪ್ರಭಾವಗೊಳ್ಳುತ್ತದೆ. ಆ ಕಾರಣದಿಂದ ಅವಕ್ಕೆ ಸಮಾಜದಲ್ಲಿ ಅಗ್ರಸ್ಥಾನವಿರಬೇಕು.'
-ಅರಿಸ್ಟಾಟಲ್
ಇದು ಸತ್ಯವೇ! ಸಾಹಿತಿಗಳು, ಕಲಾವಿದರು ಜನರ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಸಮಾಜದಲ್ಲಿನ ಬದಲಾವಣೆಗಳೊಂದಿಗೆ ನಿರಂತರ ಸ್ಪಂದಿಸುವ ಮಾರ್ಗದರ್ಶನ ನೀಡುತ್ತಲೇ ಇದ್ದಾರೆ.
ಪುಸ್ತಕಗಳು ಜ್ಞಾನ ನೀಡುವ ಕಲ್ಪವೃಕ್ಷಗಳು. ಅವುಗಳ ಆಶಯ ಸಮೃದ್ಧಿಯನ್ನು ನೀಡುವುದಾಗಿದೆ.
Product Information
Product Information
Shipping & Returns
Shipping & Returns


ಸಿಂಧುರ
ಸಿಂಧುರ
'ಕವಿಗಳು, ಸಾಹಿತಿಗಳು ಜೀವನವನ್ನು ಅದು ಇರುವುದಕ್ಕಿಂತ ಹೆಚ್ಚು ಸುಂದರವಾಗಿ ತೋರಿಸುತ್ತಾರೆ. ಘನತೆವೆತ್ತ ಮಾನವ ಪಾತ್ರಗಳನ್ನು ನಿರೂಪಿಸುತ್ತಾರೆ. ಆ ಮೂಲಕ ಅವರು ಜನರ ಮನಸ್ಸಿಗೆ ಪುಳಕ ತಂದು ಕೀಳು ಭಾವನೆಗಳನ್ನು ಓಡಿಸುತ್ತಾರೆ. ಹಾಗಾಗಿ ಕಲೆ, ಸಾಹಿತ್ಯ, ಜನರ ಮೇಲೆ ಒಳ್ಳೆ ಪ್ರಭಾವ ಬೀರುತ್ತವೆ. ಮನಸ್ಸುಗಳು ಸಕಾರಾತ್ಮಕ ಭಾವದಿಂದ ಪ್ರಭಾವಗೊಳ್ಳುತ್ತದೆ. ಆ ಕಾರಣದಿಂದ ಅವಕ್ಕೆ ಸಮಾಜದಲ್ಲಿ ಅಗ್ರಸ್ಥಾನವಿರಬೇಕು.'
-ಅರಿಸ್ಟಾಟಲ್
ಇದು ಸತ್ಯವೇ! ಸಾಹಿತಿಗಳು, ಕಲಾವಿದರು ಜನರ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಸಮಾಜದಲ್ಲಿನ ಬದಲಾವಣೆಗಳೊಂದಿಗೆ ನಿರಂತರ ಸ್ಪಂದಿಸುವ ಮಾರ್ಗದರ್ಶನ ನೀಡುತ್ತಲೇ ಇದ್ದಾರೆ.
ಪುಸ್ತಕಗಳು ಜ್ಞಾನ ನೀಡುವ ಕಲ್ಪವೃಕ್ಷಗಳು. ಅವುಗಳ ಆಶಯ ಸಮೃದ್ಧಿಯನ್ನು ನೀಡುವುದಾಗಿದೆ.
Product Information
Product Information
Shipping & Returns
Shipping & Returns
Description
'ಕವಿಗಳು, ಸಾಹಿತಿಗಳು ಜೀವನವನ್ನು ಅದು ಇರುವುದಕ್ಕಿಂತ ಹೆಚ್ಚು ಸುಂದರವಾಗಿ ತೋರಿಸುತ್ತಾರೆ. ಘನತೆವೆತ್ತ ಮಾನವ ಪಾತ್ರಗಳನ್ನು ನಿರೂಪಿಸುತ್ತಾರೆ. ಆ ಮೂಲಕ ಅವರು ಜನರ ಮನಸ್ಸಿಗೆ ಪುಳಕ ತಂದು ಕೀಳು ಭಾವನೆಗಳನ್ನು ಓಡಿಸುತ್ತಾರೆ. ಹಾಗಾಗಿ ಕಲೆ, ಸಾಹಿತ್ಯ, ಜನರ ಮೇಲೆ ಒಳ್ಳೆ ಪ್ರಭಾವ ಬೀರುತ್ತವೆ. ಮನಸ್ಸುಗಳು ಸಕಾರಾತ್ಮಕ ಭಾವದಿಂದ ಪ್ರಭಾವಗೊಳ್ಳುತ್ತದೆ. ಆ ಕಾರಣದಿಂದ ಅವಕ್ಕೆ ಸಮಾಜದಲ್ಲಿ ಅಗ್ರಸ್ಥಾನವಿರಬೇಕು.'
-ಅರಿಸ್ಟಾಟಲ್
ಇದು ಸತ್ಯವೇ! ಸಾಹಿತಿಗಳು, ಕಲಾವಿದರು ಜನರ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಸಮಾಜದಲ್ಲಿನ ಬದಲಾವಣೆಗಳೊಂದಿಗೆ ನಿರಂತರ ಸ್ಪಂದಿಸುವ ಮಾರ್ಗದರ್ಶನ ನೀಡುತ್ತಲೇ ಇದ್ದಾರೆ.
ಪುಸ್ತಕಗಳು ಜ್ಞಾನ ನೀಡುವ ಕಲ್ಪವೃಕ್ಷಗಳು. ಅವುಗಳ ಆಶಯ ಸಮೃದ್ಧಿಯನ್ನು ನೀಡುವುದಾಗಿದೆ.











