🎉 Up to 70% Off Selected ItemsShop Sale
ಶ್ರೀಮಧ್ವವಿಜಯ
ಶ್ರೀ ನಾರಾಯಣ ಪಂಡಿತಾಚಾರ್ಯರು ಆಚಾರ್ಯ ಮಧ್ವರನ್ನು ಕಣ್ಣಾರೆ ಕಂಡವರು; ಅವರ ಮಾತಿನ ಮೋಡಿಯನ್ನು ಕೇಳಿ ಸವಿದವರು.
ಹೀಗೆ ಪ್ರತ್ಯಕ್ಷ ದರ್ಶಿಯೊಬ್ಬರು ರಚಿಸಿದ ಜೀವನ ಚರಿತ್ರೆ ಎನ್ನುವ ಕಾರಣಕ್ಕಾಗಿ ಶ್ರೀಮಧ್ವವಿಜಯ ವಿಶಿಷ್ಟವಾಗುತ್ತದೆ. ಮಾಧ್ವರಿಗಷ್ಟೆ ಅಲ್ಲ ; ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೆ ; ತೆರೆದ ಕಣ್ಣು, ತೆರೆದ ಹೃದಯ ಇರುವ ಎಲ್ಲ ಸಂಶೋಧಕರಿಗೆ.
ಅಂಥ ಮಧ್ವವಿಜಯದ ಪ್ರಾಚೀನ ಶುದ್ಧ ಪಾಠ ಇಲ್ಲಿದೆ. ಪಂಡಿತಾಚಾರ್ಯರ ಭಾವ ಪ್ರಕಾಶಿಕೆಗೆ ಸಮ್ಮತವಾದ ಶುದ್ಧ ಅರ್ಥ ಕೂಡ.
ಜತೆಗೆ ಪಂಡಿತಾಚಾರ್ಯರೆ ಕರುಣಿಸಿದ ಮಧ್ವವಿಜಯದ ಕಥಾ ಸಂಗ್ರಹ: ಪ್ರಮೇಯ ನವಮಾಲಿಕೆ ಕೂಡ.
-ಬನ್ನಂಜೆ ಗೋವಿಂದಾಚಾರ್ಯ
ಹೀಗೆ ಪ್ರತ್ಯಕ್ಷ ದರ್ಶಿಯೊಬ್ಬರು ರಚಿಸಿದ ಜೀವನ ಚರಿತ್ರೆ ಎನ್ನುವ ಕಾರಣಕ್ಕಾಗಿ ಶ್ರೀಮಧ್ವವಿಜಯ ವಿಶಿಷ್ಟವಾಗುತ್ತದೆ. ಮಾಧ್ವರಿಗಷ್ಟೆ ಅಲ್ಲ ; ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೆ ; ತೆರೆದ ಕಣ್ಣು, ತೆರೆದ ಹೃದಯ ಇರುವ ಎಲ್ಲ ಸಂಶೋಧಕರಿಗೆ.
ಅಂಥ ಮಧ್ವವಿಜಯದ ಪ್ರಾಚೀನ ಶುದ್ಧ ಪಾಠ ಇಲ್ಲಿದೆ. ಪಂಡಿತಾಚಾರ್ಯರ ಭಾವ ಪ್ರಕಾಶಿಕೆಗೆ ಸಮ್ಮತವಾದ ಶುದ್ಧ ಅರ್ಥ ಕೂಡ.
ಜತೆಗೆ ಪಂಡಿತಾಚಾರ್ಯರೆ ಕರುಣಿಸಿದ ಮಧ್ವವಿಜಯದ ಕಥಾ ಸಂಗ್ರಹ: ಪ್ರಮೇಯ ನವಮಾಲಿಕೆ ಕೂಡ.
-ಬನ್ನಂಜೆ ಗೋವಿಂದಾಚಾರ್ಯ
Product Information
Product Information
Shipping & Returns
Shipping & Returns

ಶ್ರೀಮಧ್ವವಿಜಯ
ಶ್ರೀಮಧ್ವವಿಜಯ
ಶ್ರೀ ನಾರಾಯಣ ಪಂಡಿತಾಚಾರ್ಯರು ಆಚಾರ್ಯ ಮಧ್ವರನ್ನು ಕಣ್ಣಾರೆ ಕಂಡವರು; ಅವರ ಮಾತಿನ ಮೋಡಿಯನ್ನು ಕೇಳಿ ಸವಿದವರು.
ಹೀಗೆ ಪ್ರತ್ಯಕ್ಷ ದರ್ಶಿಯೊಬ್ಬರು ರಚಿಸಿದ ಜೀವನ ಚರಿತ್ರೆ ಎನ್ನುವ ಕಾರಣಕ್ಕಾಗಿ ಶ್ರೀಮಧ್ವವಿಜಯ ವಿಶಿಷ್ಟವಾಗುತ್ತದೆ. ಮಾಧ್ವರಿಗಷ್ಟೆ ಅಲ್ಲ ; ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೆ ; ತೆರೆದ ಕಣ್ಣು, ತೆರೆದ ಹೃದಯ ಇರುವ ಎಲ್ಲ ಸಂಶೋಧಕರಿಗೆ.
ಅಂಥ ಮಧ್ವವಿಜಯದ ಪ್ರಾಚೀನ ಶುದ್ಧ ಪಾಠ ಇಲ್ಲಿದೆ. ಪಂಡಿತಾಚಾರ್ಯರ ಭಾವ ಪ್ರಕಾಶಿಕೆಗೆ ಸಮ್ಮತವಾದ ಶುದ್ಧ ಅರ್ಥ ಕೂಡ.
ಜತೆಗೆ ಪಂಡಿತಾಚಾರ್ಯರೆ ಕರುಣಿಸಿದ ಮಧ್ವವಿಜಯದ ಕಥಾ ಸಂಗ್ರಹ: ಪ್ರಮೇಯ ನವಮಾಲಿಕೆ ಕೂಡ.
-ಬನ್ನಂಜೆ ಗೋವಿಂದಾಚಾರ್ಯ
ಹೀಗೆ ಪ್ರತ್ಯಕ್ಷ ದರ್ಶಿಯೊಬ್ಬರು ರಚಿಸಿದ ಜೀವನ ಚರಿತ್ರೆ ಎನ್ನುವ ಕಾರಣಕ್ಕಾಗಿ ಶ್ರೀಮಧ್ವವಿಜಯ ವಿಶಿಷ್ಟವಾಗುತ್ತದೆ. ಮಾಧ್ವರಿಗಷ್ಟೆ ಅಲ್ಲ ; ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೆ ; ತೆರೆದ ಕಣ್ಣು, ತೆರೆದ ಹೃದಯ ಇರುವ ಎಲ್ಲ ಸಂಶೋಧಕರಿಗೆ.
ಅಂಥ ಮಧ್ವವಿಜಯದ ಪ್ರಾಚೀನ ಶುದ್ಧ ಪಾಠ ಇಲ್ಲಿದೆ. ಪಂಡಿತಾಚಾರ್ಯರ ಭಾವ ಪ್ರಕಾಶಿಕೆಗೆ ಸಮ್ಮತವಾದ ಶುದ್ಧ ಅರ್ಥ ಕೂಡ.
ಜತೆಗೆ ಪಂಡಿತಾಚಾರ್ಯರೆ ಕರುಣಿಸಿದ ಮಧ್ವವಿಜಯದ ಕಥಾ ಸಂಗ್ರಹ: ಪ್ರಮೇಯ ನವಮಾಲಿಕೆ ಕೂಡ.
-ಬನ್ನಂಜೆ ಗೋವಿಂದಾಚಾರ್ಯ
$3.24
ಶ್ರೀಮಧ್ವವಿಜಯ—
$3.24
Product Information
Product Information
Shipping & Returns
Shipping & Returns
Description
ಶ್ರೀ ನಾರಾಯಣ ಪಂಡಿತಾಚಾರ್ಯರು ಆಚಾರ್ಯ ಮಧ್ವರನ್ನು ಕಣ್ಣಾರೆ ಕಂಡವರು; ಅವರ ಮಾತಿನ ಮೋಡಿಯನ್ನು ಕೇಳಿ ಸವಿದವರು.
ಹೀಗೆ ಪ್ರತ್ಯಕ್ಷ ದರ್ಶಿಯೊಬ್ಬರು ರಚಿಸಿದ ಜೀವನ ಚರಿತ್ರೆ ಎನ್ನುವ ಕಾರಣಕ್ಕಾಗಿ ಶ್ರೀಮಧ್ವವಿಜಯ ವಿಶಿಷ್ಟವಾಗುತ್ತದೆ. ಮಾಧ್ವರಿಗಷ್ಟೆ ಅಲ್ಲ ; ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೆ ; ತೆರೆದ ಕಣ್ಣು, ತೆರೆದ ಹೃದಯ ಇರುವ ಎಲ್ಲ ಸಂಶೋಧಕರಿಗೆ.
ಅಂಥ ಮಧ್ವವಿಜಯದ ಪ್ರಾಚೀನ ಶುದ್ಧ ಪಾಠ ಇಲ್ಲಿದೆ. ಪಂಡಿತಾಚಾರ್ಯರ ಭಾವ ಪ್ರಕಾಶಿಕೆಗೆ ಸಮ್ಮತವಾದ ಶುದ್ಧ ಅರ್ಥ ಕೂಡ.
ಜತೆಗೆ ಪಂಡಿತಾಚಾರ್ಯರೆ ಕರುಣಿಸಿದ ಮಧ್ವವಿಜಯದ ಕಥಾ ಸಂಗ್ರಹ: ಪ್ರಮೇಯ ನವಮಾಲಿಕೆ ಕೂಡ.
-ಬನ್ನಂಜೆ ಗೋವಿಂದಾಚಾರ್ಯ
ಹೀಗೆ ಪ್ರತ್ಯಕ್ಷ ದರ್ಶಿಯೊಬ್ಬರು ರಚಿಸಿದ ಜೀವನ ಚರಿತ್ರೆ ಎನ್ನುವ ಕಾರಣಕ್ಕಾಗಿ ಶ್ರೀಮಧ್ವವಿಜಯ ವಿಶಿಷ್ಟವಾಗುತ್ತದೆ. ಮಾಧ್ವರಿಗಷ್ಟೆ ಅಲ್ಲ ; ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೆ ; ತೆರೆದ ಕಣ್ಣು, ತೆರೆದ ಹೃದಯ ಇರುವ ಎಲ್ಲ ಸಂಶೋಧಕರಿಗೆ.
ಅಂಥ ಮಧ್ವವಿಜಯದ ಪ್ರಾಚೀನ ಶುದ್ಧ ಪಾಠ ಇಲ್ಲಿದೆ. ಪಂಡಿತಾಚಾರ್ಯರ ಭಾವ ಪ್ರಕಾಶಿಕೆಗೆ ಸಮ್ಮತವಾದ ಶುದ್ಧ ಅರ್ಥ ಕೂಡ.
ಜತೆಗೆ ಪಂಡಿತಾಚಾರ್ಯರೆ ಕರುಣಿಸಿದ ಮಧ್ವವಿಜಯದ ಕಥಾ ಸಂಗ್ರಹ: ಪ್ರಮೇಯ ನವಮಾಲಿಕೆ ಕೂಡ.
-ಬನ್ನಂಜೆ ಗೋವಿಂದಾಚಾರ್ಯ











